2 ಮುಸುಕುಧಾರಿ ಮಹಿಳೆಯರಿಂದ ದೇವಿಯ ಮೂರ್ತಿಯ ಮುಂದೆ ಮಾಂಸ ಎಸೆತ !

  • ಪೈಗಂಬರಪುರ ಸುಖವಾಸಿಲಾಲ್ (ಉತ್ತರ ಪ್ರದೇಶ) ಗ್ರಾಮದಲ್ಲಿ ನಡೆದ ಘಟನೆ !

  • ಹಿಂದುತ್ವನಿಷ್ಠರಿಂದ ಖಂಡನೆ !

ಮೊರಾದಾಬಾದ್ (ಉತ್ತರ ಪ್ರದೇಶ) – ಜಿಲ್ಲೆಯ ಪೈಗಂಬರಪುರ ಸುಖವಾಸಿಲಾಲ್ ಎಂಬ ಗ್ರಾಮದಲ್ಲಿ, ಮಾ ಶ್ರೀ ಚಾಮುಂಡಮಾತೆಯ ದೇವಾಲಯವಿದೆ, ಇದು ಆ ಪ್ರದೇಶದ ಎಲ್ಲಾ ಹಿಂದೂಗಳ ಪ್ರಮುಖ ಶ್ರದ್ಧಾಸ್ಥಾನವಾಗಿದೆ. ಈ ದೇವಸ್ಥಾನದಲ್ಲಿ ಇಬ್ಬರು ಬುರ್ಖಾ ಹಾಕಿದ ಮಹಿಳೆಯರು ಹಾಗೂ ಅಪರಿಚಿತ ವ್ಯಕ್ತಿಯೊಬ್ಬರು ಮಾಂಸ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿಸುತ್ತಾ ಗ್ರಾಮಸ್ಥರು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ವೇಳೆ ಭಜರಂಗದಳ ಕಾರ್ಯಕರ್ತರು ಘಟನೆಯನ್ನು ವಿರೋಧಿಸಿದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಆ.16 ರಂದು ಗ್ರಾಮದ ಶ್ರೀ ಚಾಮುಂಡಮಾತಾ ದೇವಸ್ಥಾನದ ಶ್ರೀ ಚಾಮುಂಡಮಾತೆಯ ವಿಗ್ರಹದ ಮುಂದೆಯೇ ಮಾಂಸದ ತುಂಡುಗಳು ಪತ್ತೆಯಾಗಿದ್ದವು. ಅದು ಕೋಳಿ ಮಾಂಸ ಎಂದು ಹೇಳಲಾಗುತ್ತದೆ. ಈ ಹಿಂದೆ ಈ ದೇವಾಲಯದಿಂದ ಗಂಟೆಗಳನ್ನು ಕಳವು ಮಾಡಲಾಗಿತ್ತು ಮತ್ತು ವಿಗ್ರಹಗಳನ್ನು ಸಹ ಒಡೆಯಲಾಗಿದೆ ಎಂದು ಹೇಳಲಾಗುತ್ತದೆ.

ಈ ಘಟನೆಯ ನಂತರ, ದೇವಾಲಯದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಯಿತು. ದೇವಾಲಯದ ಮುಖ್ಯ ದ್ವಾರದಲ್ಲಿ ಮಾಂಸದ ತುಂಡುಗಳ ಜೊತೆಗೆ ರಕ್ತವು ನೆಲದ ಮೇಲೆ ಚೆಲ್ಲಿರುವುದು ವೀಡಿಯೊದಲ್ಲಿ ಕಾಣುತ್ತದೆ.

ಸಂಪಾದಕೀಯ ನಿಲುವು

  • ಮತಾಂಧ ಮುಸ್ಲಿಂ ಪುರುಷರೊಂದಿಗೆ ಸೇರಿಸಮನಾಗಿ ಹಿಂದುದ್ವೇಷಿ ಕೃತ್ಯಗಳನ್ನು ಮಾಡುತ್ತಿರುವ ಮತಾಂಧ ಮುಸ್ಲಿಂ ಮಹಿಳೆಯರು !
  • ಬುರ್ಖಾವನ್ನು ಈ ರೀತಿ ಬಳಸುತ್ತಿರುವುದರಿಂದ ಬುರ್ಖಾವನ್ನು ನಿಷೇಧಿಸಬೇಕು !
  • ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರವಿದ್ದಾಗ ಮತಾಂಧರಿಗೆ ಇಂತಹ ಹಿಂದುದ್ವೆಷಿ ಕೃತ್ಯ ಮಾಡಲು ಹೇಗೆ ಧೈರ್ಯ ಬರುತ್ತದೆ ?