ಮಂಗಳೂರು – ಬೆಂಗಳೂರು-ಮಂಗಳೂರಿನ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ನಲ್ಲಿ ಪುನಃ ಭೂಕುಸಿತ ಸಂಭವಿಸಿದೆದೆ. ಕೇವಲ 2 ವಾರಗಳಲ್ಲಿ ಈ ಘಾಟ್ ನಲ್ಲಿ 2ನೇ ಬಾರಿಗೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಸದ್ಯ ಸಂಪಾಜೆ ಘಾಟ್ ರಸ್ತೆಯಿಂದ ಮಾತ್ರ ಮಂಗಳೂರನ್ನು ತಲುಪುವ ರಸ್ತೆಯಾಗಿದೆ. ಶಿರಾಡಿ ಘಾಟಿಯ ಮೇಲ್ಬಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತವಾಗಿದೆ. ಭೂಕುಸಿತದಿಂದ ಲಾರಿ ಬಿದ್ದಿದ್ದು ಲಾರಿಯ ಸಮೀಪ ಎರಡು ಕಾರುಗಳು ಮತ್ತು ಟ್ಯಾಂಕರ್ ಸಿಲುಕಿವೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ರಕ್ಷಣಾ ಕಾರ್ಯಚರಣೆ ಚುರುಕುಗೊಳಿಸಲಾಗಿದೆ.
ಸನಾತನ ಪ್ರಭಾತ > ಏಷ್ಯಾ > ಭಾರತ > ಕರ್ನಾಟಕ > ಶಿರಾಡಿ ಘಾಟ್ ನಲ್ಲಿ ಮತ್ತೆ ಪುನಃ ಭೂಕುಸಿತ; ಮಂಗಳೂರು-ಬೆಂಗಳೂರು ಪ್ರಯಾಣಕ್ಕೆ ಅಡ್ಡಿ
ಶಿರಾಡಿ ಘಾಟ್ ನಲ್ಲಿ ಮತ್ತೆ ಪುನಃ ಭೂಕುಸಿತ; ಮಂಗಳೂರು-ಬೆಂಗಳೂರು ಪ್ರಯಾಣಕ್ಕೆ ಅಡ್ಡಿ
ಸಂಬಂಧಿತ ಲೇಖನಗಳು
- Jodhpur Crime : ಜೋಧಪುರ (ರಾಜಸ್ಥಾನ) : ೧೩ ವರ್ಷದ ಹುಡುಗನಿಂದ ೭ ವರ್ಷದ ಹುಡುಗಿಯ ಬಲಾತ್ಕಾರ
- C T Ravi on Waqf Property : ದೇವಸ್ಥಾನಗಳ ಆಸ್ತಿಯನ್ನು ಸರಕಾರಿಕರಣಗೊಳಿಸಿದಂತೆ ವಕ್ಫ್ ಮಂಡಳಿಯನ್ನು ಏಕೆ ಸರಕಾರಿಕರಣಗೊಳಿಸಿಲ್ಲ ? – ಸಿ.ಟಿ. ರವಿ
- ಶಾಹಪುರ (ರಾಜಸ್ಥಾನ): ಶ್ರೀ ಗಣೇಶ ಮೂರ್ತಿ ವಿಸರ್ಜನೆಯ ಕೆರೆಯ ಬಳಿ ಸತ್ತ ಮೇಕೆಯ ಅವಶೇಷಗಳು ಪತ್ತೆ; ಉದ್ವಿಗ್ನತೆ
- Tirupati Laddoo Controversy : ತಿರುಪತಿ ಬಾಲಾಜಿಯ ಪ್ರಸಾದದ ಲಡ್ಡುವಿನಲ್ಲಿ ಹಸುಗಳ ಕೊಬ್ಬಿನ ಬಳಕೆ ! – ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು
- ಶೃಂಗೇರಿ ನಂತರ ಹೊರನಾಡಲ್ಲೂ ವಸ್ತ್ರಸಂಹಿತೆ (ಡ್ರೆಸ್ಕೋಡ್) ಜಾರಿ !
- ಮಧ್ಯಪ್ರದೇಶದಲ್ಲಿ ಈದ್ ಮೆರವಣಿಗೆಯ ಸಮಯದಲ್ಲಿ ಮುಸ್ಲಿಮರಿಂದ ಪ್ಯಾಲೆಸ್ತೀನ್ ಧ್ವಜ ಹಾರಾಟ !