
ನವದೆಹಲಿ – ರಾಷ್ಟ್ರಪತಿ ಭವನದಲ್ಲಿರುವ ‘ದರ್ಬಾರ್ ಹಾಲ್’ ಅನ್ನು ‘ಗಣತಂತ್ರ ಮಂಟಪ’ ಹಾಗೂ ‘ಅಶೋಕ ಹಾಲ್’ ಅನ್ನು ‘ಅಶೋಕ್ ಮಂಟಪ’ ಎಂದು ಮರುನಾಮಕರಣ ಮಾಡಲಾಗಿದೆ.
1. ರಾಷ್ಟ್ರಪತಿ ಭವನವನ್ನು ವೈಸ್ರಾಯ್ಗಾಗಿ ನಿರ್ಮಿಸಲಾಗಿತ್ತು. ಮತ್ತು ಬ್ರಿಟಿಷರ ಆಳ್ವಿಕೆಯಲ್ಲಿ ವೈಸರಾಯ್ ರವರ ದರ್ಬಾರ್ ಅನ್ನು ‘ದರ್ಬಾರ್ ಹಾಲ್’ನಲ್ಲಿ ನಡೆಸಲಾಗುತ್ತಿತ್ತು.

2. ರಾಷ್ಟ್ರಪತಿ ಭವನದಲ್ಲಿರುವ ‘ದರ್ಬಾರ್ ಹಾಲ್’ (ಗಣತಂತ್ರ ಮಂಟಪ) ಭಾರತದಲ್ಲಿ ಅನೇಕ ಐತಿಹಾಸಿಕ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಇದೇ ದರ್ಬಾರ್ ಹಾಲ್ನಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಆಗಸ್ಟ್ 15, 1947 ರಂದು ಪಂಡಿತ್ ಜವಾಹರಲಾಲ್ ನೆಹರು ನೇತೃತ್ವದಲ್ಲಿ ಸ್ವತಂತ್ರ ಭಾರತದ ಮೊದಲ ಸರಕಾರ ಪ್ರಮಾಣ ವಚನ ಸ್ವೀಕರಿಸಿದ್ದರು.
3. ದರ್ಬಾರ್ ಹಾಲ್ ಅನ್ನು ರಾಷ್ಟ್ರಪತಿ ಭವನದ ಎಲ್ಲಕ್ಕಿಂತ ಭವ್ಯವಾದ ಸಭಾಗೃಹ ಎಂದು ಪರಿಗಣಿಸಲಾಗಿದೆ. ಈ ಸಭಾಂಗಣದಲ್ಲಿ ಅಳವಡಿಸಿರುವ ಝುಂಬರ್ ವಿಶಿಷ್ಟವಾಗಿದೆ. ಈ ಗೊಂಚಲುಗಳನ್ನು ಬೆಲ್ಜಿಯಂ ಗಾಜಿನಿಂದ ತಯಾರಿಸಲಾಗಿದ್ದು ಅದು 33 ಮೀಟರ್ ಉದ್ದವಿದೆ. ಈ ಸಭಾಂಗಣದಲ್ಲಿ ಉತ್ತಮ ಗುಣಮಟ್ಟದ ಮಾರ್ಬಲ್ ಅಳವಡಿಸಲಾಗಿದೆ.
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ