ವಿಶಾಲಗಢದಲ್ಲಿ ಬಂದವರು ಶಿವಾಜಿ ಮಹಾರಾಜಭಕ್ತರೇ ಅಥವಾ ಉಗ್ರಗಾಮಿಗಳಿದ್ದರೇ ? – ಮುಸ್ಲಿಂ ಸಂಸದದಿಂದ ಛತ್ರಪತಿ ಶಾಹು ಮಹಾರಾಜರಿಗೆ ಪ್ರಶ್ನೆ

ಕೊಲ್ಲಾಪುರ – ಗಜಾಪುರದಲ್ಲಿ ಯಾವ ಮುಸಲ್ಮಾನ ಗ್ರಾಮಸ್ಥರ ಮೇಲೆ ಕಲ್ಲುತೂರಾಟ ಮಾಡಲಾಯೊತೋ ಅದನ್ನು ಕಾಂಗ್ರೆಸ್ ಶಾಸಕ ಸತೇಜ್ ಪಾಟೀಲ್, ಕಾಂಗ್ರೆಸ್ ಸಂಸದ ಛತ್ರಪತಿ ಶಾಹು ಮಹಾರಾಜ್ ಮತ್ತು ಅವರ ಸಹಕಾರಿ ಇವರು ಜುಲೈ 16 ರಂದು ಭೇಟಿ ಮಾಡಿದರು. ಇಂಡಿ ಮೈತ್ರಿಕೂಟದ ಪರವಾಗಿ ಇಲ್ಲಿನ ಮುಸ್ಲಿಮರಿಗೆ ಸಾಂತ್ವನ ಹೇಳಿದರು. ಮುಸ್ಲಿಂ ಸಮುದಾಯದ ಜನರು ಶಾಹು ಮಹಾರಾಜ್ ಮತ್ತು ಅವರ ಸಂಗಡಿಗರೊಂದಿಗೆ ಸಂವಾದ ನಡೆಸುತ್ತಿದ್ದಾಗ ಒಬ್ಬ ಮುಸ್ಲಿಂ ವ್ಯಕ್ತಿ, ‘ನಿನ್ನೆ ಕೋಟೆಗೆ ಬಂದವರು ಉಗ್ರಗಾಮಿಗಳೋ ಅಥವಾ ಶಿವಾಜಿ ಮಹಾರಾಜ ಭಕ್ತರೋ’ ಎಂದು ರೆಡು ಸಲ ಪ್ರಶ್ನೆ ಕೇಳಿದರು ! ನಿಜವಾಗಿ ಇಂತಹ ಪ್ರಶ್ನೆ ಕೇಳದೆ ಆ ವ್ಯಕ್ತಿ ಶಿವಾಜಿ ಮಹಾರಾಜ ಭಕ್ತರನ್ನೆಲ್ಲ ಅವಮಾನಿಸಿದ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಶ್ರೀ. ನಿತೇಶ್ ರಾಣೆ ಇವರು ಒಂದು ವಿಡಿಯೋ ಟ್ವೀಟ್ ಮಾಡಿ ‘ಶಿವಾಜಿ ಮಹಾರಾಜ ಭಕ್ತರು ಉಗ್ರಗಾಮಿಗಳೇ ? ಇವರಿಗೆ ಯಾಸಿನ್ ಭಟ್ಕಳ ನಡೆಯುತ್ತದೆ ?’ ಎಂದು ಪ್ರತ್ಯುತ್ತರ ನೀಡಿದರು.

ಸಂಪಾದಕೀಯ ನಿಲುವು

ಲವ್ ಜಿಹಾದ್‌ನಲ್ಲಿ ಹಿಂದೂ ಹುಡುಗಿಯರನ್ನು ವಂಚಿಸುವ, ಹಿಂದೂ ಮೆರವಣಿಗೆಗಳ ಮೇಲೆ ದಾಳಿ ಮಾಡುವ, ಗಲಭೆ ಸೃಷ್ಟಿಸಿ ಹಿಂದೂಗಳನ್ನು ಕೊಲ್ಲುವ, ಹಿಂದೂ ಭೂಮಿಯನ್ನು ಕಬಳಿಸುವ ಪಾಕಿಸ್ತಾನ ಪರವಾಗಿರುವವರಿಗೆ ಜಿಹಾದಿ ಹೇಳಬೇಕೋ ಅಥವಾ ಭಯೋತ್ಪಾದಕರು ಅಥವಾ ಮತಾಂಧರು ಎಂದು ಹೇಳಬೇಕೋ ಇದನ್ನು ಮುಸ್ಲಿಮರು ಉತ್ತರ ನೀಡಬೇಕು !