
ಉಳ್ಳಾಲ – ಕಿರಿಯ ಪೊಲೀಸನಿಂದ ೧೮ ಸಾವಿರ ರೂಪಾಯಿ ಲಂಚ ಪಡೆಯುವ ಮಹಮ್ಮದ್ ಆರೀಫ್ ಈ ಪೊಲೀಸ ಅಧಿಕಾರಿಯನ್ನು ಮಂಗಳೂರು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಮಹಮ್ಮದ್ ಆರಿಫ್ ಒಳ್ಳೆಯ ಸ್ಥಳದಲ್ಲಿ ನೇಮಕ ಮಾಡುವುದಕ್ಕಾಗಿ ೨೦ ಸಾವಿರ ರೂಪಾಯಿ ನೀಡುವುದರ ಜೊತೆಗೆ ಪ್ರತಿ ತಿಂಗಳು ೬ ಸಾವಿರ ರೂಪಾಯಿ ನೀಡಲು ಆಗ್ರಹಿಸಿದ್ದನು. ಇಲ್ಲಿಯವರೆಗೆ ಆರಿಫನಿಗೆ ಪ್ರತಿ ತಿಂಗಳು ೬ ಸಾವಿರ ಸಾವಿರ ನೀಡಿದ್ದಾನೆ. ಆಪೀಫನು ಇಲ್ಲಿಯವರೆಗೆ 50 ಸಾವಿರಗಿಂತಲೂ ಹೆಚ್ಚಿನ ಹಣ ಪಡೆದಿದ್ದಾನೆ. ಕಿರಿಯ ಪೊಲೀಸನ ತಂದೆ ಅನಾರೋಗ್ಯದಿಂದ ಬಳಲಿರುವುದರಿಂದ ೩ ತಿಂಗಳ ೧೮ ಸಾವಿರ ರೂಪಾಯಿ ಅವನು ಆರೀಫನಿಗೆ ನೀಡಲು ಸಾಧ್ಯವಾಗಲಿಲ್ಲ ಆದ ಕಾರಣ ಆರೀಫನು ಅವನಿಗೆ ಬೇರೆಡೆ ನೇಮಕ ಮಾಡುವ ಬೆದರಿಕೆ ನೀಡಿದ್ದನು. ಇದರ ನಂತರ ಸಂಬಂಧಿತ ಪೊಲೀಸನು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದನು. ಅದರ ನಂತರ ಆರೀಫನು ಕಿರಿಯ ಪೊಲೀಸನಿಂದ ೧೮ ಸಾವಿರ ರೂಪಾಯಿ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಹಿಡಿಯಲಾಯಿತು.
ಸಂಪಾದಕೀಯ ನಿಲುವುಮತಾಂಧರು ಎಷ್ಟೇ ಕಲಿತರು ಅಥವಾ ಯಾವುದೇ ಉನ್ನತ ಸ್ಥಾನದಲ್ಲಿದ್ದರು, ಅವನಲ್ಲಿನ ಅಪರಾಧಿ ಪ್ರವೃತ್ತಿ ಹೋಗುವುದಿಲ್ಲ, ಇದನ್ನು ತಿಳಿದುಕೊಳ್ಳಿ ! |
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ
ಅಂದಿನ ಸಮಾಜವಾದಿ ಮತ್ತು ಕಾಂಗ್ರೆಸ್ ಸರಕಾರಗಳು ಗೋರಿಗಳ ಗೋಡೆಗಳ ಮೇಲೆ ಹಣ ವ್ಯಯ ಮಾಡುವುದನ್ನೇ ‘ಜಾತ್ಯತೀತತೆ’ ಎಂದು ಭಾವಿಸಿದ್ದವು!