ಪ್ರಯಾಗರಾಜ (ಉತ್ತರಪ್ರದೇಶ) – ಇಲ್ಲಿ ಅಪನಾ ದಲ್ (ಎಸ್) ಪಕ್ಷದ ನಾಯಕ ಇಂದ್ರಜಿತ್ ಅಲಿಯಾಸ್ ಮೋನು ಪಟೇಲ್ (ವಯಸ್ಸು ೨೪ ವರ್ಷ) ಇವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬೆಳಗ್ಗೆ ಅವರು ಮನೆಯಿಂದ ಹೊರಗೆ ಬರುತ್ತಲೇ ನೆರೆ ಮನೆಯಲ್ಲಿ ವಾಸಿಸುವ ಸರ್ವೇಶ (ವಯಸ್ಸು ೨೮ ವರ್ಷ) ಇವನು ಅವರ ತಲೆಗೆ ಗುಂಡು ಹಾರಿಸಿದ್ದಾನೆ. ಪಟೇಲ್ ಉಚ್ಚ ನ್ಯಾಯಾಲಯದ ನ್ಯಾಯವಾದಿಯೂ ಆಗಿದ್ದರು. ಪೊಲೀಸರು ಸರ್ವೇಶನನ್ನು ಬಂಧಿಸಿದ್ದಾರೆ. ಸರ್ವೇಶನು, ನನ್ನ ಕುಟುಂಬದಲ್ಲಿನ ಹಿರಿಯರು ಇಂದ್ರಜಿತನ ಕುಟುಂಬಕ್ಕೆ ಭೂಮಿ ದಾನವಾಗಿ ನೀಡಿದ್ದರು. ಈಗ ನಾವು ಕೆಲವು ಭೂಮಿ ಹಿಂತಿರುಗಿ ಕೇಳುತ್ತಿದ್ದೆವು; ಆದರೆ ಇಂದ್ರಜಿತ್ ಅದನ್ನು ನೀಡುತ್ತಿರಲಿಲ್ಲ, ಎಂದು ಹೇಳಿದನು.
ಸನಾತನ ಪ್ರಭಾತ > ಏಷ್ಯಾ > ಭಾರತ > ಉತ್ತರ ಪ್ರದೇಶ > ಪ್ರಯಾಗರಾಜ ಇಲ್ಲಿಯ ಭೂವಿವಾದದಿಂದ ‘ಅಪನಾ ದಲ್ ‘ ಪಕ್ಷದ ನಾಯಕನ ಹತ್ಯೆ!
ಪ್ರಯಾಗರಾಜ ಇಲ್ಲಿಯ ಭೂವಿವಾದದಿಂದ ‘ಅಪನಾ ದಲ್ ‘ ಪಕ್ಷದ ನಾಯಕನ ಹತ್ಯೆ!
ಸಂಬಂಧಿತ ಲೇಖನಗಳು
- Sai Baba Statues Removed : ವಾರಾಣಸಿಯಲ್ಲಿನ ದೇವಸ್ಥಾನದಿಂದ ಸಾಯಿಬಾಬಾರ ಮೂರ್ತಿಯನ್ನು ತೆರೆವು ಪ್ರಕರಣ; ಸನಾತನ ರಕ್ಷಕ ದಳದ ಪ್ರದೇಶಾಧ್ಯಕ್ಷ ಅಜಯ ಶರ್ಮ ಇವರ ಬಂಧನ
- ‘ಎಲ್ಲರೂ ಮುಸ್ಲಿಮರಾಗಬೇಕಂತೆ !’ – ಹಿಂದೂ ದ್ವೇಷಿ ಝಾಕಿರ್ ನಾಯಿಕ್
- ಕಾಶ್ಮೀರಕ್ಕೆ ನುಸುಳುತ್ತಿದ್ದ ಇಬ್ಬರು ಉಗ್ರರ ಹತ್ಯೆ
- ದೇಶದ 22 ಸ್ಥಳಗಳಲ್ಲಿ NIA ದಾಳಿ
- ಬಂಗಾಳದಲ್ಲಿ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ: ಆಕ್ರೋಶಿತ ಗ್ರಾಮಸ್ಥರಿಂದ ಪೊಲೀಸ್ ಠಾಣೆಗೆ ಬೆಂಕಿ !
- ನಾನು ಸನಾತನಿ ಹಿಂದೂ ಮತ್ತು ಹಿಂದೂ ಧರ್ಮಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ದನಿದ್ದೇನೆ ! – ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್