
ಪ್ರಯಾಗರಾಜ (ಉತ್ತರಪ್ರದೇಶ) – ಇಲ್ಲಿ ಅಪನಾ ದಲ್ (ಎಸ್) ಪಕ್ಷದ ನಾಯಕ ಇಂದ್ರಜಿತ್ ಅಲಿಯಾಸ್ ಮೋನು ಪಟೇಲ್ (ವಯಸ್ಸು ೨೪ ವರ್ಷ) ಇವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬೆಳಗ್ಗೆ ಅವರು ಮನೆಯಿಂದ ಹೊರಗೆ ಬರುತ್ತಲೇ ನೆರೆ ಮನೆಯಲ್ಲಿ ವಾಸಿಸುವ ಸರ್ವೇಶ (ವಯಸ್ಸು ೨೮ ವರ್ಷ) ಇವನು ಅವರ ತಲೆಗೆ ಗುಂಡು ಹಾರಿಸಿದ್ದಾನೆ. ಪಟೇಲ್ ಉಚ್ಚ ನ್ಯಾಯಾಲಯದ ನ್ಯಾಯವಾದಿಯೂ ಆಗಿದ್ದರು. ಪೊಲೀಸರು ಸರ್ವೇಶನನ್ನು ಬಂಧಿಸಿದ್ದಾರೆ. ಸರ್ವೇಶನು, ನನ್ನ ಕುಟುಂಬದಲ್ಲಿನ ಹಿರಿಯರು ಇಂದ್ರಜಿತನ ಕುಟುಂಬಕ್ಕೆ ಭೂಮಿ ದಾನವಾಗಿ ನೀಡಿದ್ದರು. ಈಗ ನಾವು ಕೆಲವು ಭೂಮಿ ಹಿಂತಿರುಗಿ ಕೇಳುತ್ತಿದ್ದೆವು; ಆದರೆ ಇಂದ್ರಜಿತ್ ಅದನ್ನು ನೀಡುತ್ತಿರಲಿಲ್ಲ, ಎಂದು ಹೇಳಿದನು.
ನಿರ್ದೇಶಕ ತಾರಿಕ್ ಸಿದ್ದಿಕಿ, ನೃತ್ಯ ಶಿಕ್ಷಕ ಸಾಜಿದ್ ಶೇಖ್ ಮತ್ತು ನಿರೂಪಕಿ ಉಜ್ಮಾ ತಬಸ್ಸುಮ್ ಬಂಧನ!
ಮುಸ್ಲಿಂ ಯುವಕನಿಂದ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ಅತ್ಯಾಚಾರ: ಮತಾಂತರಕ್ಕಾಗಿ ಒತ್ತಾಯ! : UP Love Jihad
‘ನೀಟ್’ (NEET) ಪರೀಕ್ಷೆಯಿಂದ ಅಸಮಾನತೆ ಉಂಟಾಗುತ್ತಿದ್ದು, 12ನೇ ತರಗತಿಯ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಪ್ರವೇಶ ನೀಡಿ! : Tamil Nadu CM Vijay
ಶ್ರೀರಾಮ ಮಂದಿರದ ಕಾಣಿಕೆಗಳ ಕಳ್ಳತನ ಪ್ರಕರಣ: ವಿಶೇಷ ತನಿಖಾ ತಂಡದ (SIT) ಪ್ರಾಥಮಿಕ ವರದಿ ಸರಕಾರಕ್ಕೆ ಸಲ್ಲಿಕೆ : Ram Mandir Donation Theft
ಮೈಸೂರು : ಹೌರಾ ಎಕ್ಸ್ಪ್ರೆಸ್ನಿಂದ ಇಳಿದ 40 ಬಾಂಗ್ಲಾದೇಶಿ ವಲಸಿಗರು !
ಕಲ್ಯಾಣ್: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಇಬ್ಬರು ಮತಾಂಧರು ಪೊಲೀಸರ ವಶಕ್ಕೆ!