ಸಚ್ಚಿದಾನಂದ ಪರಬ್ರಹ್ಮನವರ ಗುಣದರ್ಶನ !

ಇತರರ ಅನುಕೂಲತೆಯ ವಿಚಾರ !

ಆಸನಗಳ ಅಂತರವು ಅನುಕೂಲಕರವಾಗಿರಬೇಕೆಂದು, ಸಾಧಕ ಶ್ರೀ. ಘನಶ್ಯಾಮ ಗಾವಡೆಯವರಿಗೆ ಆಸನ ಹಾಕಲು ಹೇಳುತ್ತಿರುವ

ಮಾರ್ಗದರ್ಶನದಿಂದ ಕಲಿಸುವುದು

ದೈನಿಕ ‘ಸನಾತನ ಪ್ರಭಾತದ ಕಾರ್ಯಾಲಯದ ನವೀಕರಣದ ವೇಳೆ ಸಂಬಂಧಿತ ಸಾಧಕರಿಗೆ ‘ವಾಸ್ತುವಿನಲ್ಲಿ ಸಾತ್ತ್ವಿಕ ಸ್ಪಂದನ ಬರಲು ಸಾಮಗ್ರಿಗಳನ್ನು ಹೇಗೆ ಕೂರಿಸಬೇಕೆಂದು ಹೇಳುತ್ತಿರುವ (ವರ್ಷ ೨೦೧೯)

ಜಿಜ್ಞಾಸೆ

ಪ್ರದರ್ಶನವೊಂದರ ಚಿತ್ರವನ್ನು ಸ್ಪರ್ಶಿಸಿ ಚಿತ್ರದಲ್ಲಿ ಬಳಸಿದ ಬಣ್ಣದ ವಿಧಗಳನ್ನು ತಿಳಿದುಕೊಳ್ಳುತ್ತಿರುವಾಗ (೧.೧೧.೨೦೧೬)

ಅಧ್ಯಯನವೃತ್ತಿ

ಬೆರಳಿನಿಂದ ಪ್ರಕ್ಷೇಪಿತಗೊಳ್ಳುವ

ಪ್ರತ್ಯಕ್ಷ ಕಲಿಸುವುದು

ವಾಯುತತ್ತ್ವದಿಂದ ವಸ್ತುವಿನ ಮೇಲಿನ ಪರಿಣಾಮದ ಅಧ್ಯಯನ ಮಾಡುತ್ತಿರುವ (೧.೧.೨೦೧೦) ಪೂ. ಶಂಕರ ಗುಂಜೇಕರ ಇವರ ಮುಖದಲ್ಲಾದ ದೈವೀ ಬದಲಾವಣೆ ಗುರುತಿಸುವುದನ್ನು ಅವರ ಪತ್ನಿ ಸೌ. ಪಾರ್ವತಿಯವರಿಗೆ ಕಲಿಸುವ (೨೭.೨.೨೦೧೬)