ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದ ನಾಲ್ಕನೇ ದಿನ (ಜೂನ್ 27) – ಬೋಧಪ್ರದ ಸತ್ರ
OTT ಮತ್ತು ಹಿಂದಿ ಚಲನಚಿತ್ರೋದ್ಯಮ

ಭಾರತವನ್ನು ನಾಶ ಮಾಡುವುದೇ ಕಾಂಗ್ರೆಸ್ನ ಕೆಲಸವಾಗಿದೆ. ವಿಶ್ವದಲ್ಲಿ ಭಾರತವನ್ನು ಅಪಖ್ಯಾತಿಗೊಳಿಸುವುದು ಅವರ ಸಂಚಾಗಿದೆ. ಸುಳ್ಳು ಕಥೆಗಳನ್ನು ತಯಾರಿಸುವ ಮೂಲಕ ಭಾರತವನ್ನು ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಇದಕ್ಕಾಗಿ, ಈ ಜನರು ಸಾಮಾಜಿಕ ಪ್ರಸಾರಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ರಾಷ್ಟ್ರವನ್ನು ನಾಶಮಾಡಲು ಬಯಸುವ ಶಕ್ತಿಗಳ ವಿರುದ್ಧ ಗುರಿಯನ್ನು ಕೇಂದ್ರಿಕರಿಸುವ ಆವಶ್ಯಕತೆ ಇದೆ, ಎಂದು ‘ಸ್ಟ್ರಿಂಗ್ ರೆವೆಲ್ಸ್’ ನ ಸಂಪಾದಕರಾದ ಶ್ರೀ. ವಿನೋದ ಕುಮಾರ ಇವರು ಹೇಳಿದರು.
There is a huge vacuum of Hindus & nationalists raising their voice through effective videos on YouTube and other Social Media platforms – Vinodh Kumar, Editor @stringreveals (https://t.co/beUiw2i0hN) on #Intellectual_Terrorism
Vaishvik Hindu Rashtra Mahotsav
This is an era of… pic.twitter.com/tNPVueZbIL
— Sanatan Prabhat (@SanatanPrabhat) June 27, 2024
ಶ್ರೀ. ವಿನೋದ ಕುಮಾರ ಇವರು ಮಾತು ಮುಂದುವರೆಸುತ್ತಾ, ಭಾರತ ಸರ್ಕಾರವು ‘ಸಿಎಎ’, ‘ಎನ್ಆರ್ಸಿ’ ಮತ್ತು ‘ಅಗ್ನಿಪಥ್’ ಯೋಜನೆಗಳನ್ನು ಜಾರಿಗೆ ತಂದಾಗ, ಈ ಜನರು ದೇಶದಲ್ಲಿ ಗಲಭೆಗಳನ್ನು ಸೃಷ್ಟಿಸಿದರು. ಭಾರತದಲ್ಲಿ ಅವ್ಯವಸ್ಥೆ ಸೃಷ್ಟಿಸುವುದು ಅಂತಾರಾಷ್ಟ್ರೀಯ ಪಿತೂರಿಯ ಭಾಗವಾಗಿದೆ. ದೇಶದ ನೀತಿಗಳ ವಿರುದ್ಧ ದೇಶವಿರೋಧಿ ಶಕ್ತಿಗಳು ಬೀದಿಗಿಳಿದು ಗಲಭೆ ನಡೆಸುತ್ತಿವೆ. ಈ ಶಕ್ತಿಗಳನ್ನು ಎದುರಿಸಲು ರಾಷ್ಟ್ರನಿಷ್ಠರು ಕಡಿಮೆ ಬೀಳುತ್ತಿದ್ದಾರೆ. ಜಾರ್ಜ್ ಸೊರೊಸ್ ಅವರಂತಹವರು ಸುಳ್ಳು ಕಥೆಗಳನ್ನು ಸೃಷ್ಟಿಸುವ ಮೂಲಕ ಚುನಾವಣಾ ಫಲಿತಾಂಶವನ್ನು ಬುಡಮೇಲೆ ಮಾಡಿದರು. ಹಿಂದೂಗಳು ತಮ್ಮ ಧ್ವನಿ ಎತ್ತಲು ಪ್ರಯತ್ನಿಸಬೇಕು. ಇದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!