ದೆಹಲಿ – ನಗರದಲ್ಲಿ ಮೆಟ್ರೋ ಚಾಲಕ ರಹಿತ, ಅಂದರೆ ಸ್ವಯಂಚಾಲಿತ ಮಾಡುವುದಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜೂನ್ ತಿಂಗಳ ಕೊನೆಯಲ್ಲಿ ದೆಹಲಿಯ ಮೆಟ್ರೋ ಸಂಪೂರ್ಣ ಸ್ವಯಂಚಾಲಿತವಾಗಲಿದೆ ಎಂದು “ದಿಲ್ಲಿ ಮೆಟ್ರೋ ರೇಲ್ ಕಾರ್ಪೊರೇಷನ್” ಹೇಳಿದೆ. ನಗರದಲ್ಲಿ ೧೬ ಮೆಟ್ರೋಗಳಲ್ಲಿ ಚಾಲಕರ ’ಕ್ಯಾಬಿನ್’ತೆಗೆಯಲಾಗುವುದು. ಇದರಿಂದ ಮೆಟ್ರೋದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸ್ಥಳಾವಕಾಶ ದೊರೆಯುವುದು. ಮಾನವ ಹಸ್ಥಕ್ಷೇಪ ಇಲ್ಲದಿರುವುದರಿಂದ ಮಾನವ ತಪ್ಪುಗಳನ್ನು ತಪ್ಪಿಸಬಹುದು. ರೈಲಿನ ಕಾರ್ಯನಿರ್ವಹಿಸಲು ಸುಲಭವಾಗುವುದು. ದೆಹಲಿಯ ಮೆಟ್ರೋ ನಂತರ ಈ ವ್ಯವಸ್ಥೆಯನ್ನು ಮುಂಬಯಿ ಮತ್ತು ಪುಣೆಯಲ್ಲಿನ ಮೆಟ್ರೋಗಳಲ್ಲಿಯೂ ಬಳಸಲಾಗುವುದು. ದೆಹಲಿಯ ಮೆಟ್ರೋಗಳಲ್ಲಿ ಸಮನ್ವಯಕ್ಕಾಗಿ ನಿಯೋಜಿಸಲಾದ ’ಅಟೆಂಡೆಂಟ್’ಗಳನ್ನು ಹಂತಹಂತವಾಗಿ ಕಡಿಮೆಗೊಳಿಸಲಾಗುವುದು. ಇನ್ನು ಮುಂದೆ ೩-೪ ರೈಲುಗಳು ಸೇರಿ ಒಬ್ಬ ಅಟೆಂಡೆಂಟ್ ಇಡಲಾಗುವುದು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ದೆಹಲಿ > Delhi Metro : ಇನ್ನು ಮುಂದೆ ದೆಹಲಿಯಲ್ಲಿ ಸ್ವಯಂಚಾಲಿತ ಮೆಟ್ರೋ !
Delhi Metro : ಇನ್ನು ಮುಂದೆ ದೆಹಲಿಯಲ್ಲಿ ಸ್ವಯಂಚಾಲಿತ ಮೆಟ್ರೋ !
ಸಂಬಂಧಿತ ಲೇಖನಗಳು
ತುರ್ತು ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಹಿಂದೂವಿನ ವಗೆರೆ ತಲುಪುವ ಸಂವಹನ ವ್ಯವಸ್ಥೆಯನ್ನು ನಿರ್ಮಿಸಬೇಕು ! – ಪ್ರಿಯಾಂಕಾ ಲೋಣೆ, ಸಂಭಾಜಿನಗರ ಜಿಲ್ಲಾ ಸಮನ್ವಯಕಿ, ಹಿಂದೂ ಜನಜಾಗೃತಿ ಸಮಿತಿ
ಅರ್ಬನ್ ನಕ್ಸಲೀಯರು ಧರ್ಮ, ದೇಶ ಮತ್ತು ಸಂಸ್ಕೃತಿಯ ವಿರುದ್ಧದ ಅದೃಶ್ಯ ಶತ್ರುಗಳು ! – ಡಾ. ರೇಣುಕಾ ತಿವಾರಿ, ಉಪಾಧ್ಯಕ್ಷೆ, ರಾಂಚಿ ಸಿಟಿಜನ್ ಫೋರಂ
ಭಾರತದಲ್ಲಿ ಪ್ರಾಬಲ್ಯ ಸಾಧಿಸಲು ‘ಗಜ್ವಾ-ಎ-ಹಿಂದ್’ ಕಾರ್ಯನಿರತ ! – ಮೋನಿಕಾ ರೆಡ್ಡಿ, ಸಂಸ್ಥಾಪಕ ಅಧ್ಯಕ್ಷೆ, ಅಹಮ್ ಟಾಕ್ಸ್, ಭಾಗ್ಯನಗರ, ತೆಲಂಗಾಣ
ಹಿಂದೂ ರಾಷ್ಟ್ರದ ಕಾರ್ಯವನ್ನು ತಡೆಯಲು ‘ಹಿಂದೂ ಭಯೋತ್ಪಾದನೆಯ’ ಸಂಚು ರೂಪಿಸುವ ಪ್ರಯತ್ನ ! – ಅಭಯ ವರ್ತಕ, ಧರ್ಮಪ್ರಚಾರಕರು, ಸನಾತನ ಸಂಸ್ಥೆ
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರಿಗೆ ದೊರೆತಿರುವ ‘ಭಾರತ ಗೌರವ ಪುರಸ್ಕಾರ’ ಮನುಕುಲದ ಕಲ್ಯಾಣಕ್ಕಾಗಿ ಅವರ ವಿಶಿಷ್ಟ ಕಾರ್ಯಕ್ಕಾಗಿ ಸಂದ ಗೌರವ ! – ಸದ್ಗುರು ನಂದಕುಮಾರ ಜಾಧವ, ಧರ್ಮಪ್ರಚಾರಕ, ಸನಾತನ ಸಂಸ್ಥೆ
ಗೋಮಾತೆಯನ್ನು ‘ರಾಷ್ಟ್ರಮಾತೆ’ ಎಂದು ಘೋಷಿಸಿ ! – ರಾಜೀವ್ ಝಾ, ರಾಷ್ಟ್ರೀಯ ಉಪಾಧ್ಯಕ್ಷ, ಕೇಸರಿಯಾ ಹಿಂದೂ ವಾಹಿನಿ, ಗೋವಾ