ರಾಮನಾಥಿ (ಗೋವಾ) – ಮೂಲತ ಫರಿದಾಬಾದ್ (ಹರಿಯಾಣಾ) ನವರಾದ ಹಾಗೂ ಪ್ರಸ್ತುತ ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಆಶ್ರಮದಲ್ಲಿ ನೆಲೆಸಿದ್ದ ಸನಾತನದ ೪೬ ನೇ ಸಂತರಾದ ಪೂ. ಭಗವಂತ ಕುಮಾರ್ ಮೆನರಾಯ್ ಅವರು ೪ ಜೂನ್ ೨೦೨೪ ರಂದು ಸಂಜೆ ೭.೧೫ ಗಂಟೆಗೆ ದೇಹತ್ಯಾಗ ಮಾಡಿದರು. ೩ ಪುತ್ರಿಯರು, ೨ ಅಳಿಯಂದಿರು ಮತ್ತು ಮೊಮ್ಮಕ್ಕಳು ಹೀಗೆ ಅವರ ಪರಿವಾರವಿದೆ. ಪೂ. (ದಿ.) ಸೌ. ಸೂರಜಕಾಂತಾ ಮೆನರಾಯ್ (ಸನಾತನದ ೪೫ ನೇ ಸಂತರು) ಅವರ ಪತ್ನಿಯಾಗಿದ್ದರು. ಪೂ. ಭಗವಂತ ಮೆನರಾಯ್ ಅವರ ಪುತ್ರಿ ಸುಶ್ರೀ (ಕು.) ಸಂಗೀತಾ ಮೆನರಾಯ್ ಇವರು ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಆಶ್ರಮದಲ್ಲಿ ಪೂರ್ಣ ವೇಳೆ ಸಾಧನೆ ಮಾಡುತ್ತಿದ್ದಾರೆ.
ಸನಾತನ ಸಂಸ್ಥೆಯ ಪೂ. ಭಗವಂತ ಮೆನರಾಯ್ (ವಯಸ್ಸು ೮೫ ವರ್ಷ) ಇವರಿಂದ ದೇಹತ್ಯಾಗ !
ಸಂಬಂಧಿತ ಲೇಖನಗಳು
- ನಿರಂತರ ಧರ್ಮಕಾರ್ಯ ಮಾಡುವ ಪ್ರವಚನಕಾರರು, ಧರ್ಮಭೂಷಣ ಮತ್ತು ಭಾರತಾಚಾರ್ಯ ಪ್ರಾ. ಸು.ಗ. ಶೇವಡೆ (ವಯಸ್ಸು ೮೯ ವರ್ಷ) ಇವರು ಸಂತಪದವಿಯಲ್ಲಿ ವಿರಾಜಮಾನ !
- ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರಿಗೆ ದೊರೆತಿರುವ ‘ಭಾರತ ಗೌರವ ಪುರಸ್ಕಾರ’ ಮನುಕುಲದ ಕಲ್ಯಾಣಕ್ಕಾಗಿ ಅವರ ವಿಶಿಷ್ಟ ಕಾರ್ಯಕ್ಕಾಗಿ ಸಂದ ಗೌರವ ! – ಸದ್ಗುರು ನಂದಕುಮಾರ ಜಾಧವ, ಧರ್ಮಪ್ರಚಾರಕ, ಸನಾತನ ಸಂಸ್ಥೆ
- ಸೂರ್ಯನಿಗೆ ನಮಸ್ಕಾರ ಮಾಡುವುದರಿಂದಾಗುವ ಲಾಭ
- ವಟಪೂರ್ಣಿಮೆ (ವಟಸಾವಿತ್ರಿ ವ್ರತ) (ಜ್ಯೇಷ್ಠ ಶುಕ್ಲ ಚತುರ್ದಶಿ, ಜೂನ್ ೨೧)
- ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿದ್ಯಾರ್ಥಿ ಜೀವನದಲ್ಲಿನ ಕಾರ್ಯ
- ದಿವ್ಯ ಕಾರ್ಯ ಮಾಡುತಿಹರು ದಿವ್ಯ ಅವತಾರಿ | ಕ್ಷಣಮುತ್ತುಗಳನ್ನು ಹೆಕ್ಕೋಣ ಬನ್ನಿರಿ |