ಶಿವಮೊಗ್ಗ ಜಿಲ್ಲೆಯ ಕು. ಹಿಂದುಶ್ರೀ RL ಇವರು 10 ನೇ ತರಗತಿಯ ಪರೀಕ್ಷೆಯಲ್ಲಿ ಶೇ. 80 ಅಂಕ ಪಡೆದು ಉತ್ತೀರ್ಣ

ಮೊದಲು ನನಗೆ ಎಲ್ಲಿ ಓದಿರುಹುದೆಲ್ಲ ಮರೆತು ಹೋಗುತ್ತದೆಯೋ ಎಂಬ ಭಯ ಇರುತಿತ್ತು. ಈ ಬಗ್ಗೆ ಸಾಧಕರಿಗೆ ಹೇಳಿದಾಗ ಸಾಧಕರು ಗಣಪತಿ ಮತ್ತು ಸರಸ್ವತಿ ಹತ್ತಿರ ಪ್ರಾರ್ಥನೆ ಮಾಡು ಮತ್ತು ಜಪ ಮಾಡು ಎಂದು ಹೇಳಿದರು. ನಾನು ಗಣಪತಿ ಹತ್ತಿರ ಪ್ರಾರ್ಥನೆ ಮಾಡಿದೆ ಮತ್ತು ನೀವೇ ನನ್ನಿಂದ ಬರೆಸಿಕೊಳ್ಳಿ ಎಂದು ಪ್ರಾರ್ಥನೆ ಮಾಡಿದೆ. ಇದರಿಂದ ನನ್ನ ಫಲಿತಾಂಶ 80% ಅಂಕಗಳು ದೊರಕಿತು. ಇದಕ್ಕಾಗಿ ಶ್ರೀ ಗುರುಗಳ ಅನಂತ ಕೋಟಿ ಕೋಟಿ ಕೃತಜ್ಞತೆಗಳು.
ಶಿವಮೊಗ್ಗ ಜಿಲ್ಲೆಯ ಕು. VS ಸಾಧನಾ ಇವರು 10 ನೇ ತರಗತಿಯ ಪರೀಕ್ಷೆಯಲ್ಲಿ ಶೇ. 75 ಅಂಕ ಪಡೆದು ಉತ್ತೀರ್ಣ

ಓದುವಾಗ ತುಂಬಾ ಭಯ ಆಗುತ್ತಿತ್ತು, ರಾತ್ರಿಯೆಲ್ಲಾ ಓದಿದರೂ ಬೆಳಗ್ಗೆ ಮರೆತು ಹೋಗುತ್ತಿತ್ತು ಇದರಿಂದ ಹೊರಬರಲು ಸತತವಾಗಿ ಗುರುದೇವರಲ್ಲಿ ಪ್ರಾರ್ಥನೆ ಮತ್ತು ಆತ್ಮನಿವೇದನೆ ಹೆಚ್ಚು ಹೆಚ್ಚು ಮಾಡಿದೆ. ಇದರಿಂದ ನನಗೆ ಪರೀಕ್ಷೆ ಬರೆಯಲು ಸಾಧ್ಯವಾಯಿತು. ಶ್ರೀ ಗುರುಗಳ ಕೃಪೆಯಿಂದ ಶೇಕಡಾ ೭೫ರಷ್ಟು ಅಂಕಗಳು ದೊರೆತವು. ಅದಕ್ಕಾಗಿ ಶ್ರೀ ಗುರು ಚರಣಗಳಲ್ಲಿ ಅನಂತ ಕೋಟಿ ಕೃತಜ್ಞತೆಗಳು.
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !