ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವದ ನಿಮಿತ್ತ ದಿವ್ಯ ಬ್ರಹ್ಮರಥ ತಯಾರಿಸುವಾಗ ಸಾಧಕರ ಭಾವಪೂರ್ಣ ಪರಿಶ್ರಮದ ಛಾಯಾಚಿತ್ರಾತ್ಮಕ ಕ್ಷಣಗಳು

ಶೇ. ೭೦ ರಷ್ಟು ಶ್ರೀವಿಷ್ಣುತತ್ತ್ವವನ್ನು ಆಕರ್ಷಿಸಬಲ್ಲ ದಿವ್ಯರಥ

ಹೀಗೆ ಸಿದ್ಧವಾಯಿತು ದಿವ್ಯ ರಥ !

ಡಿಸೆಂಬರ್‌ ತಿಂಗಳಿನಿಂದ ಶ್ರೀಮನ್ನಾರಾಯಣಸ್ವರೂಪ ಗುರುದೇವರಿಗಾಗಿ ರಥ ತಯಾರಿಸುವ ಸೇವೆಯು ಪ್ರತ್ಯಕ್ಷ ಆರಂಭವಾಯಿತು.   ಸಪ್ತರ್ಷಿಗಳು ಕಾಲಕಾಲಕ್ಕೆ ಹೇಳಿದಂತೆ ಹಾಗೂ ಪಂಚಶಿಲ್ಪಿ ಪೂ. ಕಾಶಿನಾಥ ಕವಟೇಕರ ಗುರೂಜಿಯವರ ಮಾರ್ಗದರ್ಶನದಲ್ಲಿ ಸನಾತನ ಆಶ್ರಮದಲ್ಲಿ ಬಡಗಿ ಸೇವೆ ಮಾಡುವ ಸಾಧಕರು ಭಾವಪೂರ್ಣ ಪದ್ಧತಿಯಲ್ಲಿ ಶ್ರೀಮನ್ನಾರಾಯಣ ಸ್ವರೂಪರಾದ ಗುರುದೇವರಿಗಾಗಿ ದಿವ್ಯರಥವನ್ನು ನಿರ್ಮಿಸುವ ಸೇವೆಯನ್ನು ಸಂಪನ್ನಗೊಳಿಸಿದರು.