



ಹೀಗೆ ಸಿದ್ಧವಾಯಿತು ದಿವ್ಯ ರಥ !
ಡಿಸೆಂಬರ್ ತಿಂಗಳಿನಿಂದ ಶ್ರೀಮನ್ನಾರಾಯಣಸ್ವರೂಪ ಗುರುದೇವರಿಗಾಗಿ ರಥ ತಯಾರಿಸುವ ಸೇವೆಯು ಪ್ರತ್ಯಕ್ಷ ಆರಂಭವಾಯಿತು. ಸಪ್ತರ್ಷಿಗಳು ಕಾಲಕಾಲಕ್ಕೆ ಹೇಳಿದಂತೆ ಹಾಗೂ ಪಂಚಶಿಲ್ಪಿ ಪೂ. ಕಾಶಿನಾಥ ಕವಟೇಕರ ಗುರೂಜಿಯವರ ಮಾರ್ಗದರ್ಶನದಲ್ಲಿ ಸನಾತನ ಆಶ್ರಮದಲ್ಲಿ ಬಡಗಿ ಸೇವೆ ಮಾಡುವ ಸಾಧಕರು ಭಾವಪೂರ್ಣ ಪದ್ಧತಿಯಲ್ಲಿ ಶ್ರೀಮನ್ನಾರಾಯಣ ಸ್ವರೂಪರಾದ ಗುರುದೇವರಿಗಾಗಿ ದಿವ್ಯರಥವನ್ನು ನಿರ್ಮಿಸುವ ಸೇವೆಯನ್ನು ಸಂಪನ್ನಗೊಳಿಸಿದರು.



ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !