
ನವದೆಹಲಿ – ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಗೆ ವ್ಯಕ್ತಿಯೊಬ್ಬರು ಕೆನ್ನೆಗೆ ಹೊಡೆದಿದ್ದಾರೆ. ಮೇ 17ರ ಸಂಜೆ ಇಲ್ಲಿನ ಆಮ್ ಆದ್ಮಿ ಪಕ್ಷದ ಕಚೇರಿಯಿಂದ ಹೊರಗೆ ಬಂದ ನಂತರ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಅವರ ಮೇಲೆ ಇಂಕನ್ನು ಎಸೆಯಲಾಯಿತು. ಹಾಗೆಯೇ ಆಮ್ ಆದ್ಮಿ ಪಕ್ಷದ ಸ್ಥಳೀಯ ಕಾರ್ಪೊರೇಟರ್ ಛಾಯಾ ಗೌರವ್ ಶರ್ಮಾ ಅವರ ಮೇಲೂ ಗುಂಪು ನಿಂದನೆ ಆರೋಪ ಮಾಡಲಾಗಿದೆ.
ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಹಲ್ಲೆ ಆದ ನಂತರ ಇಬ್ಬರು ವ್ಯಕ್ತಿಗಳ ವಿಡಿಯೋ ಪ್ರಸಾರ ಆಗಿದೆ. ಈ ವಿಡಿಯೋದಲ್ಲಿ ಕನ್ಹಯ್ಯಾ ಕುಮಾರ್ ನನ್ನು ತಾವೇ ಹೊಡೆದಿರುವುದಾಗಿ ಈ ವ್ಯಕ್ತಿ ಒಪ್ಪಿಕೊಂಡಿದ್ದು ಕಾಣುತ್ತಿದೆ. ಅವರಲ್ಲಿ ಒಬ್ಬನ ಹೆಸರು ದಕ್ಷ ಎಂದು ಹೇಳಲಾಗುತ್ತದೆ. ‘ಭಾರತ್ ತೇರೆ ಟುಕಡೆ ಹೋಂಗೆ’ ಎಂದು ಹೇಳಲು ಯಾರಿಗೂ ಅವಕಾಶ ನೀಡುವುದಿಲ್ಲ. ಕನ್ಹಯ್ಯಾ ಕುಮಾರ್ ಗೆ ಒಳ್ಳೆಯ ಪಾಠ ಕಲಿಸಲಾಯಿತು. ಇದೆಲ್ಲದರಲ್ಲಿ ನನ್ನ ತಲೆ ಸಿಡಿದಿದೆ ಎಂದು ಈ ವ್ಯಕ್ತಿ ವೀಡಿಯೋದಲ್ಲಿ ಹೇಳುತ್ತಿರುವುದು ಕಂಡು ಬಂದಿದೆ.
Congress Loksabha MP candidate Kanhaiya Kumar from North East Delhi slapped in the face, ink thrown at him !
Two of the alleged attackers have also released videos boasting about their act. pic.twitter.com/hIR7G35rOJ
— Sanatan Prabhat (@SanatanPrabhat) May 18, 2024
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!