
ಹಿಂದುಸ್ಥಾನವು ಆಯುರ್ವೇದದ ಜನ್ಮಸ್ಥಾನವಾಗಿದ್ದು ಪುರಾತನ ದೇವಕಾಲದಿಂದ ಇಲ್ಲಿಯವರೆಗೆ ಶಾಶ್ವತವಾಗಿ ಉಳಿದಿದೆ. ಆಯುರ್ವೇದ ಶಾಸ್ತ್ರವು ಮನುಷ್ಯನಲ್ಲಿನ ಯಾವುದೇ ರೋಗವನ್ನು ಮೂಲ ಸಹಿತ ನಾಶ ಮಾಡುವಂತಹ ರಾಮಬಾಣವಾಗಿದೆ. ಋಷಿಮುನಿಗಳು ಬೇರೆ ಬೇರೆ ವನಸ್ಪತಿಗಳ ಅಧ್ಯಯನ ಮತ್ತು ಸ್ವಚಿಕಿತ್ಸೆ ಮಾಡಿಕೊಂಡು ಆಯುರ್ವೇದವು ತಯಾರಾಗಿದೆ. ಇತಿಹಾಸ ಕಾಲದ ರಾಜರು ಅರಮನೆಗಳಲ್ಲಿ ಅಥವಾ ಆಸ್ಥಾನದಲ್ಲಿ ಆಯುರ್ವೇದಾಚಾರ್ಯರನ್ನು ನೇಮಿಸುತ್ತಿದ್ದರು, ಎಂಬುದು ನಮಗೆ ಕಂಡು ಬರುತ್ತದೆ. ಹೃದ್ರೋಗ ಉಂಟಾಗುವುದರ ಕಾರಣಗಳೇನು ? ಇದನ್ನು ಕೂಡ ಆಯುರ್ವೇದದಲ್ಲಿ ನೀಡಲಾಗಿದೆ. ಮುಖ್ಯವೆಂದರೆ ಆಯುರ್ವೇದದಿಂದ ಹೃದ್ರೋಗವೂ ಗುಣವಾಗುತ್ತದೆ.
– ಶ್ರೀ. ಪ್ರಕಾಶ ಶಿಂಪಿ, ಸೊಲ್ಲಾಪುರ
ಅತಿ ಮುಟ್ಟಿನ ರಕ್ತಸ್ರಾವ (ರಕ್ತಪದರ) ಮತ್ತು ಆಯುರ್ವೇದ
ಔಷಧೀಯ ಸಸ್ಯಗಳನ್ನು ಹೇಗೆ ಬೆಳೆಸಬೇಕು ?
‘ಎನ್ಸಿಇಆರ್ಟಿ’ ಮೂರನೇ ತರಗತಿಯ ಪುಸ್ತಕದಲ್ಲಿ ‘ಎಐ’ (ಕೃತಕ ಬುದ್ಧಿಮತ್ತೆ) ಮತ್ತು 6ನೇ ತರಗತಿಯಿಂದ 8ನೇ ತರಗತಿಯ ವಿಜ್ಞಾನ ಪುಸ್ತಕಗಳಲ್ಲಿ ಆಯುರ್ವೇದ ಸೇರ್ಪಡೆ.
ಪತಂಜಲಿ ಆಯುರ್ವೇದ ಆಸ್ಪತ್ರೆಯಲ್ಲಿ ಈಗ ವಿವಿಧ ರೋಗಗಳಿಗೆ ಚಿಕಿತ್ಸೆ ಸಿಗಲಿದೆ
ಒಗ್ಗರಣೆ ಅವಲಕ್ಕಿ ಪಿತ್ತಕಾರಕವೇ ?