
ಬುದ್ಧಿವಾದವಿಲ್ಲದಿರುವುದರ ಲಾಭ !
‘ಆದಿ ಶಂಕರಾಚಾರ್ಯರು ಹಾಗೂ ಸಮರ್ಥ ರಾಮದಾಸ ಸ್ವಾಮಿಗಳು ಇವರ ಕಾಲದಲ್ಲಿ ಬುದ್ಧಿವಾದಿಗಳಿರಲಿಲ್ಲ; ಅದು ಒಳ್ಳೆಯದೇ ಆಯಿತು. ಇಲ್ಲದಿದ್ದರೆ ಅವರು, ಮಕ್ಕಳು ಮನೆಯನ್ನು ಬಿಟ್ಟು ಸಾಧನೆ ಮಾಡುವುದಕ್ಕೆಂದು ಆಶ್ರಮಕ್ಕೆ ಹೋಗುವುದನ್ನು ವಿರೋಧಿಸುತ್ತಿದ್ದರು ಮತ್ತು ಜಗತ್ತು ಅವರ ಅಪ್ರತಿಮ ಜ್ಞಾನದಿಂದ ಶಾಶ್ವತವಾಗಿ ವಂಚಿತವಾಗುತ್ತಿತ್ತು.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !