ಇತರ ಎಲೆಗಳಗಿಂತಲೂ ಮಾವಿನ ಎಲೆಯಲ್ಲಿ ಹೆಚ್ಚು ಸಾತ್ತ್ವಿಕತೆ ಇರುವುದ ರಿಂದ ಅವುಗಳಲ್ಲಿ ಈಶ್ವರಿತತ್ವ ಸೆಳೆಯುವ ಕ್ಷಮತೆ ಹೆಚ್ಚಾಗಿ ಇರುತ್ತದೆ. ಬ್ರಹ್ಮಧ್ವಜದ ತುದಿಗೆ ಮಾವಿನ ಎಲೆಗಳನ್ನು ಕಟ್ಟುತ್ತಾರೆ. ಈಶ್ವರನಿಂದ ಪ್ರಕ್ಷೇಪಿತವಾಗುವ ಲಹರಿ ಗಳನ್ನು ಸೆಳೆದು ಕೊಳ್ಳುವ ಕ್ಷಮತೆ ಮಾವಿನ ಚಿಗುರು ಎಲೆಯಲ್ಲಿ ಶೇಕಡ ೩೦ ಹಾಗೂ ಮಾವಿನ ಬಲತಿರುವ ಎಲೆಯಲ್ಲಿ ಶೇಕಡಾ ೧೦ ರಷ್ಟು ಇರುತ್ತದೆ. ಚಿಗುರು ಎಲೆಯಲ್ಲಿ ತೇಜತತ್ವ ಹೆಚ್ಚು ಇರುತ್ತದೆ, ಆದ್ದರಿಂದ ಪೂಜೆಯಲ್ಲಿ ಮಾವಿನ ಚಿಗುರು ಎಲೆಗಳನ್ನು ಬಳಸುತ್ತಾರೆ.
ಮಾವಿನ ಎಲೆಗಳ ಮಹತ್ವ
ಸಂಬಂಧಿತ ಲೇಖನಗಳು
- ಹಿಂದೂ ಹೊಸವರ್ಷದ ನಿಮಿತ್ತ ದೇಶದಾದ್ಯಂತ 350 ಕ್ಕೂ ಹೆಚ್ಚು ಕಡೆ ಸಾಮೂಹಿಕ ಬ್ರಹ್ಮಧ್ವಜ ಪೂಜೆ, ದೇವಸ್ಥಾನ ಸ್ವಚ್ಛತೆ ಹಾಗೂ ‘ಸುರಾಜ್ಯ ಸ್ಥಾಪನೆ’ಯ ಪ್ರತಿಜ್ಞಾವಿಧಿ ಸಂಪನ್ನ !
- ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ. ಹೆಡಗೇವಾರ ಇವರ ಜಯಂತಿ
- ಛತ್ರಪತಿ ಸಂಭಾಜಿ ಮಹಾರಾಜರ ಬಲಿದಾನ ದಿನ
- ಯುಗಾದಿಯ ದಿನದಂದು ವರ್ಷ ಫಲ ಕೇಳುವುದರ ಲಾಭ !
- ಬ್ರಹ್ಮಧ್ವಜದ ಬಾಗಿರುವ ಸ್ಥಿತಿ
- ಯುಗಾದಿಯ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂದೇಶ !