ಮಸೀದಿಯ ಮೇಲೆ ಬಣ್ಣ ಬಿದ್ದು ಆಗಬಹುದಾದ ವಿವಾದ ತಪ್ಪಿಸಲು ಮಸೀದಿ ಸಮಿತಿಯ ನಿರ್ಧಾರ !

ಅಲಿಗಢ (ಉತ್ತರಪ್ರದೇಶ) – ಇಲ್ಲಿ ಮಸೀದಿಗಳ ಮೇಲೆ ಹೋಳಿಯ ಬಣ್ಣ ಬೀಳಬಾರದು ಮತ್ತು ಆ ಮೂಲಕ ಯಾವುದೇ ವಿವಾದ ನಿರ್ಮಾಣವಾಗಬಾರದು, ಇದಕ್ಕಾಗಿ ಸೂಕ್ಷ ಪ್ರದೇಶದಲ್ಲಿರುವ ೪ ಮಸೀದಿಗಳನ್ನು ಕಪ್ಪು ಟಾರ್ಪಾಲಿನ್ನಿಂದ ಮುಚ್ಚಲಾಗಿದೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮಸೀದಿಯನ್ನು ಕಪ್ಪು ಟಾರ್ಪಾಲಿನ್ ನಿಂದ ಮುಚ್ಚುವ ನಿರ್ಧಾರವನ್ನು ಆಡಳಿತ ಮತ್ತು ಮಸೀದಿ ಸಮಿತಿ ಜಂಟಿಯಾಗಿ ತೆಗೆದುಕೊಂಡಿದೆ.
ಮಸೀದಿ ಸಮಿತಿಯ ಸದಸ್ಯ ಅಕಿಲ್ ಪೆಹೆಲ್ವಾನ್ ಮಾತನಾಡಿ, ಹೋಳಿ ಉತ್ಸವದಿಂದಾಗಿ ನಾವು ಈ ಮಸೀದಿಗಳನ್ನು ಮುಚ್ಚುತ್ತೇವೆ. ಕಳೆದ ೫-೬ ವರ್ಷಗಳಿಂದ ಈ ಮಸೀದಿಗಳನ್ನು ಹೋಳಿ ಸಮಯದಲ್ಲಿ ಮುಚ್ಚಲಾಗುತ್ತದೆ. ನಗರದಲ್ಲಿ ಹೋಳಿಯ ಮೊದಲು ಮುಚ್ಚಲಾಗುವಂತಹ ಅನೇಕ ಮಸೀದಿಗಳಿವೆ, ಈ ಕೆಲಸದಲ್ಲಿ ಆಡಳಿತ ನಮಗೆ ಸಹಾಯ ಮಾಡಿದೆ. ಆಡಳಿತದ ಉಪಸ್ಥಿತಿಯಲ್ಲಿ ನಾವು ಪೋಲೀಸರ ನೇತೃತ್ವದಲ್ಲಿ ಮಸೀದಿ ಮುಚ್ಚುತ್ತೇವೆ. ಇದರಿಂದ ಹೋಳಿ ಆಚರಿಸುವಾಗ ಯಾವುದೇ ತೊಂದರೆಯಾಗುವುದಿಲ್ಲ ಎಂದಿದ್ದಾರೆ.
ಸಂಪಾದಕೀಯ ನಿಲುವುವರ್ಷಕ್ಕೊಮ್ಮೆ ಸಣ್ಣಪುಟ್ಟ ಬಣ್ಣ ಎರಚಿದರೂ ಸಹಿಸದವರು ಹಿಂದೂಗಳ ಜೊತೆಗೆ ಸಹೋದರತೆಯಿಂದ ಇರುವರೇ ? ‘ಹಿಂದೂಗಳೇ ನಮಗೆ ಇಫ್ತಾರ್ ಔತಣಕೂಟ ಕೊಡಬೇಕು, ದೇವಸ್ಥಾನದಲ್ಲಿ ನಮಾಜ್ ಗಾಗಿ ಸ್ಥಳ ನೀಡಬೇಕು ಮತ್ತು ತಥಾಕಥಿತ ಸಹೋದರತ್ವ ಉಳಿಸಿಕೊಳ್ಳಬೇಕು‘, ಹೀಗೆ ಅವರಿಗೆ ಅನ್ನಿಸುತ್ತೆ, ಇದನ್ನು ಹಿಂದೂಗಳು ಯಾವಾಗ ಗಮನಿಸುವರು ? |
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ
ಬಾಗಲಕೋಟೆ : ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ !
ಮಾಲ್ದಾ (ಬಂಗಾಳ): ಆದಿನಾಥ ದೇವಾಲಯವನ್ನು ಮರಳಿ ಪಡೆಯಲು ಹಿಂದೂ ಸಂಘಟನೆಗಳ ಯತ್ನ
ಲಕ್ಷ್ಮಣಪುರಿ (ಉತ್ತರ ಪ್ರದೇಶ) : ಮತಾಂತರ ಮಾಡುವ ಗ್ಯಾಂಗ್ನ 7 ಜನರ ಬಂಧನ !
ಅಪಹರಣ, ಬಲಾತ್ಕಾರ ಮತ್ತು ಮತಾಂತರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಶಾಕಿರ ಹುಸೇನಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ
ಅಂದಿನ ಶಿಕ್ಷಣಾಧಿಕಾರಿಯಿಂದ ೨೫೯ ನಕಲಿ ಆದೇಶಗಳನ್ನು ಹೊರಡಿಸಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ