ಚೀನಾ ಕೆಂಡಾಮಂಡಲ

ಕೊಲಂಬೋ (ಶ್ರೀಲಂಕಾ) – ಶ್ರೀಲಂಕಾವು ಮತ್ತೊಮ್ಮೆ ತನ್ನ ಬಂದರಿನಲ್ಲಿ ಸಂಶೋಧನೆ ಮಾಡುವ ನೌಕೆಗಳನ್ನು ನಿಲ್ಲಿಸಲು ಅನುಮತಿ ನೀಡಿದೆ. ಜರ್ಮನಿಯ ಒಂದು ನೌಕೆಗೆ ಈಗ ಅನುಮತಿ ನೀಡಿದೆ. ಈ ಬಗ್ಗೆ ಚೀನಾವು ಶ್ರೀಲಂಕಾವನ್ನು ಟೀಕಿಸಿದೆ. ಶ್ರೀಲಂಕಾದ ಚೀನಾದ ರಾಯಭಾರಿಯು ಇದನ್ನು ಖಂಡಿಸುತ್ತಾ, ‘ಫೆಬ್ರವರಿಯಲ್ಲಿ ನಮ್ಮ ನೌಕೆಯನ್ನು ಶ್ರೀಲಂಕಾ ಬಂದರಿನಲ್ಲಿ ನಿಲ್ಲಿಸಲು ಅನುಮತಿಸಲಿಲ್ಲ, ಆದರೆ ಜರ್ಮನ್ ನೌಕೆಯನ್ನು ನಿಲ್ಲಿಸಲು ಏಕೆ ಅನುಮತಿ ಕೊಟ್ಟಿರಿ?‘ ಆ ಸಮಯದಲ್ಲಿ ಭಾರತವು ಆಕ್ಷೇಪಿಸಿದ ನಂತರ ಶ್ರೀಲಂಕಾವು ಸಂಶೋಧನೆಯ ಹೆಸರಿನಲ್ಲಿ ಬೇಹುಗಾರಿಕೆ ಮಾಡುವ ಚೀನಾ ನೌಕೆಗೆ ಅನುಮತಿ ನಿರಾಕರಿಸಿ ಸಂಶೋಧನೆ ಮಾಡುವ ಎಲ್ಲಾ ವಿದೇಶಿ ನೌಕೆಗಳ ಮೇಲೆ ನಿಷೇಧ ಹೇರಿತ್ತು.
ಸಂಪಾದಕೀಯ ನಿಲುವುಶ್ರೀಲಂಕಾ ಯಾವ ದೇಶಗಳ ನೌಕೆಗಳನ್ನು ಸಂಶೋಧನೆಗಾಗಿ ನಿಲ್ಲಲು ಅನುಮತಿಸಬೇಕು ಅಥವಾ ಅನುಮತಿಸಬಾರದು, ಇದು ಅವರ ವಿಷಯವಾಗಿದೆ; ಆದರೆ ಚೀನಾ ನಿರಂತರವಾಗಿ ಶ್ರೀಲಂಕಾದ ಆಂತರಿಕ ಸಮಸ್ಯೆಗಳತ್ತ ಗಮನ ನೀಡಿ ಅದನ್ನು ಕತ್ತಲೆಯಲ್ಲಿಡಲು ಪ್ರಯತ್ನ ಮಾಡುತ್ತಿದೆ. ಶ್ರೀಲಂಕಾವು ಚೀನಾದ ಒತ್ತಡಕ್ಕೆ ಮಣಿಯದಂತೆ ಭಾರತವು ಅದಕ್ಕೆ ಕಾಲಕಾಲಕ್ಕೆ ಸಹಾಯ ಮಾಡುವುದರಲ್ಲಿಯೇ ಎರಡೂ ದೇಶಗಳ ಹಿತಾಸಕ್ತಿಯಿದೆ. |
೧೨ ವರ್ಷಗಳ ನಂತರ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆ!
ಪಾಕ್ ಸೈನ್ಯವು ಕಾರ್ಗಿಲ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಮೃತದೇಹಗಳನ್ನು ಹಿಂದೂಗಳ ವಶಕ್ಕೆ ನೀಡಿತು !
ಈ ಹಿಂದೆ ನನ್ನನ್ನು ಬಂಗಾಳದಿಂದ ಹೊರಗಟ್ಟಿದ ನಾಯಕರು ಈಗಲೂ ನನ್ನನ್ನು ಭಾಜಪ ಮತ್ತು ಸಂಘವನ್ನು ಬೆಂಬಲಿಸುವವಳು ಎಂದು ಬಿಂಬಿಸುತ್ತಿದ್ದಾರೆ! : Taslima Nasrin
ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ರಷ್ಯಾದಿಂದ ದಾಳಿ : 6 ಜನರ ಸಾವು : Russia Ukraine War
ಇರಾನ್ನಲ್ಲಿರುವ ಭಾರತೀಯರು ಆದಷ್ಟು ಬೇಗ ಭಾರತಕ್ಕೆ ಮರಳಬೇಕು! – ಭಾರತ : US Iran War
‘ಕಳೆದ ವರ್ಷ ನಡೆದ ಸಂಘರ್ಷವು ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನಡುವಿನ ಒಳಸಂಚಾಗಿತ್ತು!’ (ಅಂತೆ) : Imran Khan Sister’s Claim