ಬಾಂಗ್ಲಾದೇಶದಲ್ಲಿ ಅಪರಿಚಿತರಿಂದ ಕಾಳಿಮಾತಾ ಮಂದಿರದಲ್ಲಿಯ ವಿಗ್ರಹ ಧ್ಯಂಸ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಮದಾರಿಪುರ ಜಿಲ್ಲೆಯ ಕೇಂದುವಾ ಯೂನಿಯನ್ ವ್ಯಾಪ್ತಿಯ ಚೋಹುಡ್ಡಿ ಗ್ರಾಮದ ಕಾಳಿಮಾತಾ ದೇವಸ್ಥಾನದ ಮೇಲೆ ಫೆಬ್ರವರಿ ೨೭ ರಂದು ಅಪರಿಚಿತರು ಆಕ್ರಮಣ ಮಾಡಿ ವಿಗ್ರಹವನ್ನು ಧ್ವಂಸಗೊಳಿಸಿದ್ದಾರೆ, ಈ ಘಟನೆಯ ಬಗ್ಗೆ ‘ಹಿಂದೂಪೋಸ್ಟ್‘ನ ‘ಎಕ್ಸ್’ ಖಾತೆಯಿಂದ ಮಾಹಿತಿ ನೀಡಲಾಗಿದೆ.

ಸಂಪಾದಕೀಯ ನಿಲುವು

ಮುಸ್ಲೀಂ ಬಹುಸಂಖ್ಯಾತ ದೇಶದಲ್ಲಿ ಇತರ ಧರ್ಮೀಯರು ಮತ್ತು ಅವರ ಧಾರ್ಮಿಕ ಸ್ಥಳಗಳಿಗೆ ಯಾವುದೇ ಸ್ಥಾನವಿಲ್ಲ, ಇದನ್ನು ಗಮನದಲ್ಲಿಡಿ ! ಇಂತಹ ಮಾನಸಿಕತೆಯ ಜನರು ಎಂದಿಗೂ ಸರ್ವಧರ್ಮಸಮಭಾವ ಹೊಂದಲು ಸಾಧ್ಯವಿಲ್ಲ. ಭಾರತದಲ್ಲಿಯೂ ಹಿಂದೂಗಳ ಧಾರ್ಮಿಕ ಮೆರವಣಿಗೆ ಮತ್ತು ಹಬ್ಬಗಳ ಸಂದರ್ಭದಲ್ಲಿ ನಡೆದ ಗಲಭೆಗಳಿಂದ ಇದು ಕಂಡು ಬರುತ್ತದೆ !