ಸಂದೇಶಖಾಲಿ ಪ್ರಕರಣದಿಂದ ಕೋಲಕಾತಾ ಉಚ್ಚ ನ್ಯಾಯಾಲಯವು ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರಕ್ಕೆ ತಪರಾಕೀ !

ಕೋಲಕಾತಾ (ಬಂಗಾಳ) – ತೃಣಮೂಲ ಕಾಂಗ್ರೆಸ್ಸಿನ ನಾಯಕ ಶೇಖ ಶಹಾಜಹಾನ ಇವನ ಮೇಲೆ ಬಂಗಾಳದ ಸಂದೇಶಖಾಲಿಯ ಹಿಂದೂ ಮಹಿಳೆಯರ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪ ಮಾಡಿದ್ದಾರೆ. ಈ ಪ್ರಕರಣದಲ್ಲಿ ಕೊಲಕಾತಾ ಉಚ್ಚ ನ್ಯಾಯಾಲಯವು ಬಂಗಾಳದ ತೃಣಮೂಲ ಕಾಂಗ್ರೆಸ್ಸಿಗೆ ತಪರಾಕಿ ನೀಡಿದೆ. ನ್ಯಾಯಾಲಯವು, ‘ಈ ಪ್ರಕರಣ ಬಹಿರಂಗವಾಗಿ ಸಂಪೂರ್ಣ ೧೮ ದಿನ ಕಳೆದಿದೆ. ಈ ಸಂಪೂರ್ಣ ಸಮಸ್ಯೆಯ ಮೂಲ ಕಾರಣವಾಗಿರುವ ಓರ್ವ ವ್ಯಕ್ತಿ ಈಗಲು ನಾಪತ್ತೆ ಆಗಿದ್ದಾನೆ. ಇದು ಆಘಾತಕಾರಿ ಆಗಿದೆ. ಅವನ ಮೇಲೆ ಆರೋಪ ಇದೆ. ಅವನನ್ನು ರಕ್ಷಿಸಲಾಗಿದೆಯೇ ಅಥವಾ ಇಲ್ಲ ಇದು ನನಗೆ ತಿಳಿದಿಲ್ಲ; ಆದರೆ ಅವನನ್ನು ಬಂಧಿಸಿಲ್ಲ ಇದು ಮಾತ್ರ ದೃಢವಾಗಿದೆ. ಶಹಾಜಹನ್ಗೆ ಈ ರೀತಿ ರಾಜ್ಯದಿಂದ ಪ್ರೋತ್ಸಾಹ ದೊರೆಯುವುದು ಸರಿಯಲ್ಲ. ನ್ಯಾಯಾಲಯವು ಈ ಸಮಯದಲ್ಲಿ ಬಂಗಾಲದ ವಿರೋಧಿ ಪಕ್ಷದ ನಾಯಕ ಸುವೇಂದು ಅಧಿಕಾರಿ ಇವರಿಗೆ ಹಿಂಸಾಚಾರ ನಡೆದ ಸಂದೇಶಖಾಲಿಗೆ ಹೋಗಲು ಅನುಮತಿ ನೀಡಿದೆ.
(ಸೌಜನ್ಯ – India Today)
ನ್ಯಾಯಾಲಯವು, ಶಹಾಜಹನ ಇವನು ಜನರಿಗೆ ಹಾನಿ ಮಾಡಿರುವುದು ಪ್ರಥಮ ನೋಟದಲ್ಲಿಯೇ ತಿಳಿಯುತ್ತದೆ. ಇಂತಹವನ ಮೇಲೆ ಇರುವ ಆರೋಪಗಳಲ್ಲಿ ಒಂದಾದರೂ ನಿಜವಿದ್ದರೆ ಅದರ ವಿಚಾರಣೆ ನಡೆಯಬೇಕು. ನೀವು ಜನರಿಗೆ ಕಾರಣ ಇಲ್ಲದೆ ತೊಂದರೆ ನೀಡುತ್ತಿದ್ದೀರಾ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆ ನಿರ್ಮಾಣವಾಗಿದೆ. ಅವನು ಕಾನೂನನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಅವನು ನ್ಯಾಯಾಲಯದಲ್ಲಿ ಹಾಜರ ಆಗುವನು ಅಥವಾ ಇಲ್ಲವೋ ಅದನ್ನು ನಾವು ನೋಡುತ್ತೇವೆ. ನಾವು ಅವನಿಗೆ ಶರಣಾಗಲು ಹೇಳುತ್ತೇವೆ ಎಂದು ಹೇಳಿದ್ದಾರೆ.
(ಸೌಜನ್ಯ – DNAIndiaNews)
ಸಂಪಾದಕೀಯ ನಿಲುವುಇದರಿಂದ ಬಂಗಾಳದಲ್ಲಿ ಕಾನೂನಿನದಲ್ಲ, ಜಿಹಾದಿಗಳ ಆಡಳಿತ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ ! ಇದನ್ನು ಆಧರಿಸಿ ಈಗ ಕೇಂದ್ರ ಸರಕಾರವು ತೃಣಮೂಲ ಕಾಂಗ್ರೆಸ್ಸಿನ ಸರಕಾರ ವಿಸರ್ಜಿಸಿ ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ! |
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!