ಬಂಗಾಳ ಹಿಂದೂ ಮಹಿಳೆಯರ ಪಾಲಿಗೆ ಸಮಾದಿ ಸ್ಥಳ ! – ಅಭಾವಿಪ

ಸಂದೇಶಖಾಲಿ (ಬಂಗಾಳ)ದಲ್ಲಿ ತೃಣಮೂಲ ಕಾಂಗ್ರೆಸ್ ಮುಸ್ಲಿಂ ಕಾರ್ಯಕರ್ತರಿಂದ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರದ ಪ್ರಕರಣ

ಪಾಟ್ಲಿಪುತ್ರ (ಬಿಹಾರ) – ಸಂದೇಶಖಾಲಿಯ ಘಟನೆಯು ಕೇವಲ ಘಟನೆಯಲ್ಲ ಅದು ಆಘಾತವಾಗಿದೆ. ಅದು ಭಯಾನಕ ಸಂಕೇತಗಳನ್ನು ನೀಡುತ್ತಿದೆ. ಎಲ್ಲಿ ಒಂದು ವಿಶಿಷ್ಟ ಧರ್ಮದ ಜನಸಂಖ್ಯೆಯು ಒಂದು ಮಿತಿಯನ್ನು ಮೀರಿ ಹೆಚ್ಚಾಗುತ್ತದೆಯೋ, ಅಲ್ಲಿ ಸನಾತನ ಧರ್ಮವನ್ನು ನಾಶಮಾಡುವ ಪ್ರಯತ್ನಗಳು ಪ್ರಾರಂಭವಾಗುತ್ತವೆ.

ಬಂಗಾಳವು ಹಿಂದೂ ಮಹಿಳೆಯರಿಗೆ ಸಮಾಧಿ ಸ್ಥಳವಾಗಿದೆ. ಸಂದೇಶಖಾಲಿಯಲ್ಲಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವ ತೃಣಮೂಲ ಕಾಂಗ್ರೆಸ್ ನಾಯಕ ಶೇಖ್ ಷಹಜಾಹಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸ್ನೇಹಿತ. ಬಂಗಾಳದಲ್ಲಿ ಮಮತಾ ಅತ್ಯಾಚಾರಿಗಳಿಗೆ ಏಕೆ ರಕ್ಷಣೆ ನೀಡುತ್ತಿದ್ದಾರೆ ? ಒಂದು ಮಹಿಳಾ ಮುಖ್ಯಮಂತ್ರಿ ನಾಚಿಕೆಯಾಗಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಮಹಾಮಂತ್ರಿ ಯಾಜ್ಞವಲ್ಕ್ಯ ಶುಕ್ಲಾ ಇವರು ಪೋಸ್ಟ ಮಾಡಿದ್ದಾರೆ.