|

ಡೆಹರಾಡೂನ್ (ಉತ್ತರಾಖಂಡ) – ಫೆಬ್ರವರಿ ೮ ರಂದು ರಾಜ್ಯದ ಹಲ್ದ್ವಾನಿಯ ಬನಭೂಲಪುರ ಪ್ರದೇಶದಲ್ಲಿ ಮತಾಂಧ ಮುಸಲ್ಮಾನರು ಗಲಭೆ ನಡೆಸಿದ್ದರು. ಸ್ಥಳೀಯ ಆಡಳಿತವು ಬುಲ್ಡೋಜರ್ಮೂಲಕ ಅಲ್ಲಿನ ಕಾನೂನುಬಾಹಿರ ಮಸೀದಿ ಮತ್ತು ಮದರಸಾಗಳನ್ನು ಕೆಡವಿದ ನಂತರ ಆಕ್ರೋಶಗೊಂಡ ಮುಸ್ಲೀಮರು ಪೋಲೀಸರ ಮೇಲೆ ದಾಳಿ ಮಾಡಿದರು. ಆ ವೇಳೆ ಅವರು ಪೋಲೀಸರ ಶಸ್ತ್ರಾಸ್ತ್ರಗಳನ್ನೂ ತೆಗೆದುಕೊಂಡು ಹೋಗಿದ್ದಾರೆ. ಈ ದಾಳಿಯಲ್ಲಿ ೫ ಗಲಭೆಕೋರರು ಸೇರಿದಂತೆ ೬ ಜನರು ಸಾವನ್ನಪ್ಪಿದ್ದಾರೆ ಹಾಗೂ ೩೦೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆನಂತರ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ‘ಎಲ್ಲಿ ಆಕ್ರಮ ಮಸೀದಿ ಇತ್ತೋ, ಅಲ್ಲಿ ಪೋಲೀಸ್ ಠಾಣೆ ನಿರ್ಮಿಸಲಾಗುವುದು‘, ಎಂದು ಘೋಷಣೆ ಮಾಡಿದರು. ಅದರಂತೆ ೨೪ ಗಂಟೆಯೊಳಗೆ ಅಲ್ಲಿ ಪೋಲೀಸ್ ಚೌಕಿ ನಿರ್ಮಿಸಲಾಗಿದೆ. ಹಿಂಸಾಚಾರದಲ್ಲಿ ಗಾಯಗೊಂಡ ಇಬ್ಬರು ಮಹಿಳಾ ಪೋಲಿಸರಿಂದ ಈ ಪೋಲೀಸ್ ಠಾಣೆಯ ಉದ್ಘಾಟನೆ ಮಾಡಲಾಗಿದೆ. ಈ ಸ್ಥಳದಲ್ಲಿ ಈಗ ೨೪ ಗಂಟೆ ಪೋಲೀಸ್ ಬಂದೋಬಸ್ತ್ ಇರುವುದು. ನೈನಿತಾಲ್ನ ಹಿರಿಯ ಪೋಲೀಸ್ ಆಯುಕ್ತ ಪ್ರಹ್ಲಾದ ನಾರಯಣ ಮೀನಾ ಇವರು ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಪೋಲೀಸ್ ಚೌಕಿಯ ಜವಾಬ್ದಾರಿಯನ್ನು ಮುಖ್ಯ ಹವಾಲ್ದಾರರಿಗೆ ವಹಿಸಲಾಗಿದ್ದು, ಅವರೊಂದಿಗೆ ೪ ಹವಾಲ್ದಾರರು ಮತ್ತು ಸಿಪಾಯಿ ಕರ್ಮಚಾರಿಗಳನ್ನು ನಿಯೋಜಿಸಲಾಗಿದೆ.
मा०मुख्यमंत्री जी द्वारा बनभूलपुरा में सुरक्षा व्यवस्था को लेकर नए थाना खोले जाने की घोषणा के मात्र 24 घंटे के भीतर ही अतिक्रमण स्थल पर नई पुलिस चौकी स्थापित की गई। जिसका उद्घाटन बनभूलपुरा हिंसा में घायल महिला कर्मियों द्वारा किया गया। https://t.co/115kb3kn2Z
— Nainital Police Uttarakhand (@nainitalpolice_) February 14, 2024
ಸಂಪಾದಕೀಯ ನಿಲುವುಜಿಹಾದಿ ಭಯೋತ್ಪಾದನೆಯನ್ನು ನಾಶಮಾಡಲು ಹೇಗೆ ಪ್ರಯತ್ನ ಮಾಡಬೇಕು ?, ಇದನ್ನು ಉತ್ತರಪ್ರದೇಶ ಮತ್ತು ಅಸ್ಸಾಂ ನಂತರ ಉತ್ತರಾಖಂಡದ ಹೆಸರು ಮುಂದೆ ಬರುತ್ತಿದೆ. ದೇಶಾದ್ಯಂತ ಈ ರೀತಿಯ ಕಾರ್ಯಾಚರಣೆ ನಡೆಸಿದರೆ, ಕೆಲವೇ ಕೆಲಸಮಯದಲ್ಲಿ ‘ಜಿಹಾದಿ ಭಯೋತ್ಪಾದನೆ‘ಯ ಪೂರ್ಣ ನಾಶವಾಗುವುದರಲ್ಲಿ ಸಂಶಯವಿಲ್ಲ ! |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ