
ಅಯೋಧ್ಯೆ (ಉತ್ತರಪ್ರದೇಶ) – ಶ್ರೀರಾಮ ಮಂದಿರದಲ್ಲಿನ ಶ್ರೀರಾಮಲಲ್ಲ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಸಮಾರಂಭಕ್ಕಾಗಿ ೮ ರಿಂದ ೧೦ ಸಾವಿರ ಗಣ್ಯರಿಗೆ ಆಮಂತ್ರಣ ನೀಡಿದ್ದಾರೆ. ಈ ಎಲ್ಲರಿಗೂ ಆ ದಿನದಂದು ಮಂದಿರದ ಕಾಮಗಾರಿ ಸಮಯದಲ್ಲಿ ಅಡಿಪಾಯ ಆಗದಿರುವ ಸಮಯದಲ್ಲಿ ಯಾವ ಮೃತ್ತಿಗೆ ಹೊರತೆಗೆದಿದ್ದರೋ ಅದನ್ನು ಪ್ರಸಾದವೆಂದು ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಂದ ನೀಡುವರು. ಇದರ ಜೊತೆಗೆ ೧೦೦ ಗ್ರಾಮ್ ಮೋತಿಚೂರ ಲಡ್ಡು ಮತ್ತು ತುಳಸಿಪತ್ರ ಒಂದು ಬಾಕ್ಸ್ ನಲ್ಲಿ ಹಾಕಿ ನೀಡುವರು. ಹಾಗೂ ಶರಯು ನದಿಯ ತೀರ್ಥದ ಬಾಟಲಿ ಕೂಡ ನೀಡುವರು. ಮತ್ತು ವರ್ಷಗಳಿಂದ ‘ಗೀತಾ ಪ್ರೆಸ್’ ಈ ಧಾರ್ಮಿಕ ಗ್ರಂಥದ ಪ್ರಕಾಶನ ಮಾಡುವ ಸಂಸ್ಥೆಯಿಂದ ಆಮಂತ್ರಿತರಿಗಾಗಿ ಉಡುಗೊರೆ ಎಂದು ಧಾರ್ಮಿಕ ಗ್ರಂಥಗಳು ಕಳುಹಿಸಿದ್ದಾರೆ. ಶ್ರೀರಾಮ ಮಂದಿರಕ್ಕಾಗಿ ಅನೇಕ ಜನರು ಉಡುಗೊರೆ ನೀಡುತ್ತಿದ್ದಾರೆ. ಶ್ರೀರಾಮನಿಗಾಗಿ ಪಂಚೆ, ಪ್ಯಾಂಟ್ ಶರ್ಟ್ ಹಾಗೂ ಸೀತಾ ಮಾತೆಗಾಗಿ ಬಳೆ, ಬಿಂದಿಗೆ, ಕಿವಿ ಓಲೆ ಉಡುಗೊರೆಯಾಗಿ ನೀಡುತ್ತಿದ್ದಾರೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !