
ಕಾಲಮಹಾತ್ಮೆಯ ಪ್ರಕಾರ, ೨೦೨೪ ರಲ್ಲಿ ನೈಸರ್ಗಿಕ ವಿಕೋಪಗಳ ಸಂಖ್ಯೆ ಹೆಚ್ಚಾಗುವುದರಿಂದ, ಸನಾತನದ ಎಲ್ಲಾ ಸಾಧಕರು ಪ್ರತಿದಿನ ಮುಂದಿನ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಮಾಡಬೇಕು.
ಪ್ರತಿದಿನ ಬೆಳಿಗ್ಗೆ ಎದ್ದ ನಂತರ, ಎರಡೂ ಕೈಗಳ ಅಂಗೈಗಳನ್ನು ಬಲವಾಗಿ ಉಜ್ಜಬೇಕು, ಇದರಿಂದ ಎರಡೂ ಕೈಗಳ ಅಂಗೈಗಳಲ್ಲಿ ಶಾಖ(ಉಷ್ಣತೆ) ಉತ್ಪತ್ತಿಯಾಗುತ್ತದೆ. ಅದರ ನಂತರ ಎರಡೂ ಕೈಗಳ ಅಂಗೈಗಳನ್ನು ನೋಡಿ ಮತ್ತು ಭಗವಾನ್ ವಿಷ್ಣುವನ್ನು ಸ್ಮರಿಸುತ್ತಾ ಹರಿ ಓಂ ನಿಸರ್ಗದೇವೋ ಭವ ವೇದಂ ಪ್ರಮಾಣಂ ಎಂಬ ಮಂತ್ರವನ್ನು ೧೧ ಬಾರಿ ಜಪಿಸಬೇಕು. ಕೆಲವೊಮ್ಮೆ ಇರುವೆ, ಕೆಲವೊಮ್ಮೆ ಆನೆ, ಕೆಲವೊಮ್ಮೆ ಪಕ್ಷಿ ಮತ್ತು ಕೆಲವೊಮ್ಮೆ ಪ್ರಾಣಿ, ಹೀಗೆ ಯಾವುದಾದರೊಂದು ರೂಪದಲ್ಲಿ ನಾವು ಸಪ್ತರ್ಷಿಗಳು ಸಾಧಕರು ಈ ಮಂತ್ರವನ್ನು ಜಪಿಸುತ್ತಿದ್ದಾರಲ್ಲವೇ ? ಅದರ ಮೇಲೆ ನಿಗಾ ಇರಿಸುವೆವು.
– ಸಪ್ತರ್ಷಿ (ಪೂ. ಡಾ. ಓಂ ಉಲಗನಾಥನ್ ಮೂಲಕ, ೭.೧.೨೦೨೪)
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !