
ಅಯೋಧ್ಯೆ – ನಗರದಲ್ಲಿ ಜನವರಿ ೨೨ ರಂದು ಶ್ರೀರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಉತ್ಸವ ನಡೆಯಲಿದೆ. ಜಗತ್ತಿನಾದ್ಯಂತ ಇರುವ ಹಿಂದೂ ಸಮಾಜ ಈ ಉತ್ಸವದ ಸಿದ್ಧತೆಯಲ್ಲಿ ತೊಡಗಿದೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಕೆಲವು ನಾಯಕರ ಸಹಿತ ಅನೇಕ ಕಮ್ಯುನಿಸ್ಟರು ಈ ಕಾರ್ಯಕ್ರಮಕ್ಕೆ ವಿರೋಧಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಉದ್ದೇಶಪೂರ್ವಕವಾಗಿ ಧಾರ್ಮಿಕ ಬಣ್ಣ ನೀಡಲು ಪ್ರಯತ್ನ ಮಾಡಿ ಹಿಂದುಗಳಿಗೆ ‘ಕಟ್ಟರತೆ’ಯ ಬಣ್ಣ ಬಳಿಯುವ ಪ್ರಯತ್ನ ಮಾಡಲಾಗುತ್ತಿದೆ; ಆದರೆ ಶ್ರೀರಾಮ ಮಂದಿರದ ಸುತ್ತಮುತ್ತ ‘ಇದೇ ಹಿಂದುದ್ವೇಷಿಗಳ ೮ ಮಸೀದಿಗಳು ಮತ್ತು ೪ ಕಬ್ರ ಇರುವುದು, ಈ ಸತ್ಯ ಮರೆಮಾಚಿದ್ದಾರೆ. ಹೀಗೆ ಹಿಂದುಗಳ ಅಭಿಪ್ರಾಯವಾಗಿದೆ. ಅಯೋಧ್ಯೆಯಲ್ಲಿನ ಮುಸಲ್ಮಾನರು ಅವರ ಧಾರ್ಮಿಕ ಶ್ರದ್ಧೆಯ ಪಾಲನೆ ಬಹಿರಂಗವಾಗಿ ಮಾಡುತ್ತಾರೆ.
ಅಯೋಧ್ಯೆಯಲ್ಲಿ ೪ ಗುರುದ್ವಾರ ಮತ್ತು ೨ ಜೈನ ಮಂದಿರಗಳು !
ಅಯೋಧ್ಯೆ ಧರ್ಮನಗರದಲ್ಲಿ ೪ ಗುರುದ್ವಾರ ಮತ್ತು ೨ ಜೈನ ಮಂದಿರಗಳು ಇವೆ. ಪ್ರಾಚೀನ ಕಾಲದಿಂದ ಅಸ್ತಿತ್ವದಲ್ಲಿರುವ ಈ ಗುರುದ್ವಾರ ಹಿಂದೂ ಮತ್ತು ಸಿಖ್ ಧರ್ಮದ ಐಕ್ಯತೆಯ ಪ್ರತೀಕವಾಗಿದೆ. ಸಿಖ ಮತ್ತು ಜೈನ ಧರ್ಮದ ಧಾರ್ಮಿಕ ಸ್ಥಳಗಳು ಕೂಡ ಶ್ರೀರಾಮನ ಜೊತೆಗೆ ಸಂಬಂಧ ಇತ್ತು ಎಂದು ತೋರಿಸುತ್ತದೆ.
ಅಯೋಧ್ಯೆಯಲ್ಲಿ ಸುಮಾರು ೩ ಸಾವಿರದ ೪೦೦ ದೇವಸ್ಥಾನಗಳು
ಅಯೋಧ್ಯೆಯಲ್ಲಿ ಸುಮಾರು ೩ ಸಾವಿರದ ೪೦೦ ದೇವಸ್ಥಾನಗಳು ಇವೆ. ಈ ದೇವಸ್ಥಾನಗಳಲ್ಲಿ ಸನಾತನ ಧರ್ಮದ ಪ್ರಕಾರ ವಿವಿಧ ಉಪಾಸನ ಪದ್ಧತಿ ಮುಂದುವರೆದಿದೆ. ಇದರಿಂದ, ವಿವಿಧತೆ ಇದ್ದರೂ ಕೂಡ ಹಿಂದೂ ಧರ್ಮದ ತಿರುಳು ಒಂದೇ ಆಗಿದೆ, ಈ ಸಂದೇಶ ನೀಡಲಾಗುತ್ತದೆ. ಹಿಂದೂ ಧರ್ಮದಲ್ಲಿನ ಪ್ರತಿಯೊಂದು ಸಮುದಾಯಕ್ಕೆ ಶ್ರೀರಾಮ ಪೂಜ್ಯ ಮತ್ತು ಸ್ವೀಕಾರಾರ್ಹ ಇದೆ.
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ