
ನವ ದೆಹಲಿ – ದೆಹಲಿಯ ಆಜಾದ್ಪುರ ಮೇಲ್ಸೇತುವೆಯಲ್ಲಿ ಆಕ್ರಮವಾಗಿ ನಿರ್ಮಿಸಲಾಗಿದ್ದ ಮುಸ್ಲೀಂ ಗೋರಿಗಳನ್ನು (ಮಜಾರ) ಸಾರ್ವಜನಿಕ ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಂಡು ನೆಲಸಮ ಮಾಡಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೋಲೀಸರನ್ನು ನಿಯೋಜಿಸಲಾಗಿತ್ತು. ರಸ್ತೆಬದಿಯಲ್ಲಿ ಈ ಗೋರಿಗಳನ್ನು ನಿರ್ಮಿಸಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
(ಸೌಜನ್ಯ – AA News)
ಈ ಸಂಬಂಧ ಅನೇಕ ದೂರುಗಳು ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. (ಇದು ಎಲ್ಲರಿಗೂ ಕಾಣುತ್ತಿತ್ತು, ಅದಕ್ಕಾಗಿ ಯಾರಾದರೂ ದೂರು ನೀಡುವ ಅವಶ್ಯಕತೆ ಇದೆಯಾ ? ಆಡಳಿತವು ಕುರುಡಾಗಿದೆಯೇ ? ಈ ಗೋರಿಗಳನ್ನು ನಿರ್ಮಿಸುವವರೆಗೆ ಆಡಳಿತವು ನಿದ್ರಿಸುತಿತ್ತೇ ?-ಸಂಪಾದಕರು) ಗೋರಿಗಳ ನಿರ್ವಹಣೆಯನ್ನು ನೋಡಿಕೊಳ್ಳುವ ಸಿಕಂದರನು, ಯಾವುದೇ ನೋಟೀಸ್ ನೀಡದೆ ಈ ಕ್ರಮ ಕೈಗೊಳ್ಳಲಾಗಿದೆ, ನಾವು ಅಧಿಕಾರಿಗಳೊಂದಿಗೆ ಮಾತನಾಡಲು ಪ್ರಯತ್ನಿಸಿದೆವು, ಆದರೆ ಅವರು ನಮ್ಮನ್ನು ಕಡೆಗಣಿಸಿದರು ಎಂದರು.
Illegally constructed mazar on Delhi’s Azadpur flyover demolished by Government after 2 years of protest.
👉 Fanatics involved in such illegal acquisitions (Land J|h@d), should be thoroughly inquired.
👉 Repeated complaints of inconvenience for 2 years, led administrative… pic.twitter.com/8e9HD60DLH
— Sanatan Prabhat (@SanatanPrabhat) January 10, 2024
ಸಂಪಾದಕೀಯ ನಿಲುವುಇದು ಮತಾಂಧರ ಭೂಮಿ ಜಿಹಾದ್ ಆಗಿದ್ದು ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದು ಅವಶ್ಯಕ ! |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ