ಶೋಪಿಯಾ (ಜಮ್ಮು-ಕಾಶ್ಮೀರ) – ಇಲ್ಲಿ ಲಷ್ಕರ-ಎ-ತೊಯ್ಬಾದ ಭಯೋತ್ಪಾದಕ ಬಿಲಾಲ ಅಹಮದ ಭಟ್ ನನ್ನು ಭದ್ರತಾಪಡೆಗಳು ಗುಂಡಿನ ಚಕಮಕಿಯಲ್ಲಿ ಕೊಂದಿದ್ದಾರೆ. ಕಳೆದ ವರ್ಷದಲ್ಲಿ ಸೈನಿಕರ, ವಲಸೆ ಕಾರ್ಮಿಕರ ಮತ್ತು ಕಾಶ್ಮೀರಿ ಹಿಂದೂಗಳ ಹತ್ಯೆಗಳಲ್ಲಿ ಆತ ಭಾಗಿಯಾಗಿದ್ದ. ಬಿಲಾಲನು ಕನಿಷ್ಟ ೧೨ ಸ್ಥಳೀಯ ಯುವಕರಿಗೆ ಭಯೋತ್ಪಾದಕರಾಗಲು ಅಮಿಷ ಒಡ್ಡಿದ್ದನು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಜಮ್ಮು-ಕಾಶ್ಮೀರ > ಕಾಶ್ಮೀರಿ ಹಿಂದೂಗಳನ್ನು ಹತ್ಯೆ ಮಾಡುವ ಜಿಹಾದಿ ಭಯೋತ್ಪಾದಕನ ಹತ್ಯೆ !
ಕಾಶ್ಮೀರಿ ಹಿಂದೂಗಳನ್ನು ಹತ್ಯೆ ಮಾಡುವ ಜಿಹಾದಿ ಭಯೋತ್ಪಾದಕನ ಹತ್ಯೆ !
ಸಂಬಂಧಿತ ಲೇಖನಗಳು
- ರಾಷ್ಟ್ರಧ್ವಜದ ಅಗೌರವವನ್ನು ತಡೆಯಲು ಮುಂಬಯಿಯ ಉಪನಗರಗಳಲ್ಲಿ ಜನಜಾಗೃತಿ!
- ಕ್ಷುಲ್ಲಕ ವಿವಾದಕ್ಕೆ ಮುಸಲ್ಮಾನರಿಂದ ಮುಖ್ಯಮಂತ್ರಿ ಕಚೇರಿಯ ಸಿಪಾಯಿಯ ಹತ್ಯೆ !
- ಕೇಜ್ರಿವಾಲ್ ಬಂಧನದಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಆಗಬಾರದು ! – ದೆಹಲಿಯ ಉಚ್ಚ ನ್ಯಾಯಾಲಯ
- ಗುಜರಾತ: ನೌಕೆಯಿಂದ ೬೦ ಕೋಟಿ ರೂಪಾಯಿಯ ೧೭೬ ಕೆಜಿ ಮಾದಕ ಪದಾರ್ಥ ವಶ
- Bhojshala Survey Time Extended: ಭೋಜಶಾಲಾ ಸಮೀಕ್ಷೆ ಅವಧಿಯನ್ನು 2 ತಿಂಗಳು ವಿಸ್ತರಿಸಿದ ಇಂದೋರ್ ಉಚ್ಚ ನ್ಯಾಯಾಲಯ !
- Bus Driver Attacked with Knife: ಪಡುಬಿದ್ರೆಯ ಇಸ್ಮಾಯಿಲ್ ಅತಿಕನಿಂದ ಬಸ್ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ !