ಕಾಶ್ಮೀರಿ ಹಿಂದೂಗಳನ್ನು ಹತ್ಯೆ ಮಾಡುವ ಜಿಹಾದಿ ಭಯೋತ್ಪಾದಕನ ಹತ್ಯೆ !

ಶೋಪಿಯಾ (ಜಮ್ಮು-ಕಾಶ್ಮೀರ) – ಇಲ್ಲಿ ಲಷ್ಕರ-ಎ-ತೊಯ್ಬಾದ ಭಯೋತ್ಪಾದಕ ಬಿಲಾಲ ಅಹಮದ ಭಟ್ ನನ್ನು ಭದ್ರತಾಪಡೆಗಳು ಗುಂಡಿನ ಚಕಮಕಿಯಲ್ಲಿ ಕೊಂದಿದ್ದಾರೆ. ಕಳೆದ ವರ್ಷದಲ್ಲಿ ಸೈನಿಕರ, ವಲಸೆ ಕಾರ್ಮಿಕರ ಮತ್ತು ಕಾಶ್ಮೀರಿ ಹಿಂದೂಗಳ ಹತ್ಯೆಗಳಲ್ಲಿ ಆತ ಭಾಗಿಯಾಗಿದ್ದ. ಬಿಲಾಲನು ಕನಿಷ್ಟ ೧೨ ಸ್ಥಳೀಯ ಯುವಕರಿಗೆ ಭಯೋತ್ಪಾದಕರಾಗಲು ಅಮಿಷ ಒಡ್ಡಿದ್ದನು.