ಗೋವನ್ನು ‘ಮಾತೆ’ಯೆಂದು ನಂಬುವ ಹಿಂದೂಗಳಿಗೆ ಲಜ್ಜಾಸ್ಪದ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಎಲ್ಲಿ ಒಂದು ಗೋವಿನ ರಕ್ಷಣೆಗಾಗಿ ಪ್ರಾಣ ತ್ಯಾಗವನ್ನೂ ಮಾಡುವ ಹಿಂದೂಗಳ ಪೂರ್ವಜರು ಮತ್ತು ಎಲ್ಲಿ ಲಕ್ಷಾಂತರ ಗೋವು ಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಇಂದಿನ ಹಿಂದೂಗಳು.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ