ಮಹಂತಯತಿ ನರಸಿಂಹನಂದ ಇವರನ್ನು ಬಾಂಬ್ ಎಸೆದು ಹತ್ಯಗೈಯ್ಯುವ ಸಂಚು !

ಬಂಧಿತ ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕರಿಂದ ಮಾಹಿತಿ !

ಅಲಿಗಡ್ (ಉತ್ತರಪ್ರದೇಶ) – ಇಲ್ಲಿ ಬಂಧಿತ ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕ ಅಬ್ದುಲ್ ಅರ್ಸಲಾನ್ ಮತ್ತು ಮಾಜ್ ಬಿನ್ ತಾರಿಕ್ ಇವರ ವಿಚಾರಣೆಯಲ್ಲಿ ರಾಜ್ಯದಲ್ಲಿನ ಗಾಜಿಯಬಾದದ ಮಹಂತ ಯತಿ ನರಸಿಂಹನಂದ ಸರಸ್ವತಿ ಸಹಿತ ಹಿಂದುತ್ವನಿಷ್ಠ ನಾಯಕರನ್ನು ಕೊಲ್ಲುವ ಸಿದ್ಧತೆಗಳು ನಡೆಸುತ್ತಿದ್ದರು. ಅಬ್ದುಲ್ಲಾ ಅರ್ಸಲಾನ ಇವನು ಬಾಂಬ್ ಸ್ಪೋಟ ನಡೆಸಿ ಮಹಂತ ಯತಿ ನರಸಿಂಹನಂದ ಇವರ ಹತ್ಯೆ ಮಾಡುವ ಷಡ್ಯಂತ್ರ ರೂಪಿಸುತ್ತಿದ್ದನು. ಅರ್ಸಲಾನ್ ಪೆಟ್ರೋಕೆಮಿಕಲ್ ಇಂಜಿನಿಯರ್ ಆಗಿದ್ದಾನೆ. ಅವನು ಅಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಬಿ.ಟೆಕ್. ಪದವಿ ಪಡೆದಿದ್ದಾನೆ. (‘ಆಶಿಕ್ಷಿತ ಮುಸಲ್ಮಾನ ಯುವಕರು ಜಿಹಾದಿ ಭಯೋತ್ಪಾದಕರಾಗುತ್ತಾರೆ’, ಎಂದು ಹೇಳುವವರು ಇದರ ಬಗ್ಗೆ ಏನಾದರೂ ಹೇಳುವರೆ ? ‘ಮುಸಲ್ಮಾನರು ಧರ್ಮಕ್ಕಾಗಿ ಭಯೋತ್ಪಾದಕರಾಗುತ್ತಾರೆ’, ಇದೇ ಸತ್ಯ: ಆದರೆ ಡೋಂಗಿ ಜಾತ್ಯತೀತರು ಉದ್ದೇಶಪೂರ್ವಕವಾಗಿ ದೇಶದ ದಾರಿ ತಪ್ಪಿಸುತ್ತಿದ್ದಾರೆ ಇದನ್ನು ತಿಳಿದುಕೊಳ್ಳಿ ! – ಸಂಪಾದಕರು) ಅಬ್ದುಲ್ಲಾ ಅರ್ಸಲಾನ್ ಮತ್ತು ಮಾಜ ಬಿನ್ ತಾರಿಕ್ ಇವರ ಜೊತೆಗೆ ವಜಿಉದ್ದಿನ್ ಇವನು ಡಾಸನಾಗೆ ಹೋಗಿ ಶಿವಶಕ್ತಿ ಧಾಮದ ಮಾಹಿತಿ ಸಂಗ್ರಹಿಸಿದ್ದನು. ವಜಿಉದ್ದಿನ್ ಇವನನ್ನು ಛತ್ತಿಸಗಡದಲ್ಲಿ ಬಂಧಿಸಲಾಗಿದೆ.

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾದಕರು ಹಿಂದೂಗಳ ನಾಯಕರು ಮತ್ತು ಸಂತರನ್ನು ಗುರಿ ಮಾಡುತ್ತಿರುವುದು ಹೊಸದೇನಲ್ಲ. ಆದ್ದರಿಂದ ಈ ಭಯೋತ್ಪಾದನೆ ಎಂದರೆ ಧರ್ಮ ಯುದ್ಧವೇ ಆಗಿದೆ. ಇದನ್ನು ಬೇರು ಸಹಿತ ಕಿತ್ತು ಎಸೆಯುವುದಕ್ಕೆ ಜಿಹಾದಿ ಮಾನಸಿಕತೆಯನ್ನು ನಾಶ ಮಾಡುವ ಪ್ರಯತ್ನ ಆಗಬೇಕು !