ಆರೋಪಿಯನ್ನು ಬಂಧಿಸಲು ಮುಸಲ್ಮಾನರಿಂದ ವಿರೋಧ !

ಮುರಾದಾಬಾದ (ಉತ್ತರಪ್ರದೇಶ) – ಇಲ್ಲಿ ಮಣ್ಣಿನ ಹಣತೆ ಮಾರುವ ಓರ್ವ ಹುಡುಗಿಯ ಹಣತೆಗಳನ್ನು ಅಪರಿಚಿತನು ಒಡೆದಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು. ಆ ಹುಡುಗಿಯಿಂದ ಈ ಮಾಹಿತಿ ನೀಡಿದ ನಂತರ ಪೊಲೀಸರು ಈ ವಿಡಿಯೋದ ಆಧಾರದಲ್ಲಿ ದೂರು ದಾಖಲಿಸಿಕೊಂಡು ಮಾಜಿದ್ ಎಂಬ ಆರೋಪಿಯನ್ನು ಬಂಧಿಸಿದರು. ಈ ವಿಡಿಯೋದ ಆಧಾರವಾಗಿ ಪೊಲೀಸರು ಮಾಜಿದನನ್ನು ಬಂಧಿಸುವುದಕ್ಕೆ ಹೋದಾಗ ಮುಸಲ್ಮಾನರಿಂದ ಪೊಲೀಸರಿಗೆ ವಿರೋಧ ವ್ಯಕ್ತಪಡಿಸಲಾಯಿತು. ಈ ವಿರೋಧವನ್ನು ಲೆಕ್ಕಿಸದೆ ಪೊಲೀಸರು ಮಾಜಿದನನ್ನು ಬಂಧಿಸಿ ಪೊಲೀಸ ಠಾಣೆಗೆ ಕರೆ ತಂದರು.
ಇಲ್ಲಿಯ ಬಿಲಾರಿ ಪ್ರದೇಶದಲ್ಲಿ ರಸ್ತೆಯ ಬದಿಗೆ ಈ ಹಿಂದೂ ಹುಡುಗಿ ದೀಪಾವಳಿಯ ಪ್ರಯುಕ್ತ ಹಣತೆಗಳನ್ನು ಮಾರುತಿದ್ದಳು. ಆ ಸಮಯದಲ್ಲಿ ಆಕೆಯ ಪಕ್ಕದಲ್ಲಿ ಕನ್ನಡಕದ ಅಂಗಡಿ ಇರುವ ಮಾಜಿದನು ಆಕೆಗೆ ಹಣತೆ ಮಾರಲು ವಿರೋಧಿಸಿದನು; ಆದರೆ ಈ ಹುಡುಗಿ ಅಲ್ಲಿಂದ ಹೋಗದಿದ್ದರಿಂದ ಅವನು ಕಾಲಿನಿಂದ ಹಣತೆಗಳನ್ನು ಓಡೆದು ಹಾಕಿದನು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು.
ಸಂಪಾದಕೀಯ ನಿಲುವುಉತ್ತರ ಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆ ನಡೆಯಬಾರದು, ಅಷ್ಟೊಂದು ಭಯ ನಿರ್ಮಾಣವಾಗಬೇಕು, ಎಂದು ಹಿಂದುಗಳಿಗೆ ಅನಿಸುತ್ತಿದೆ ! ಆರೋಪಿ ಮುಸಲ್ಮಾನನ್ನು ಬಂಧಿಸಲು ಹೋಗಿದ್ದ ಪೊಲೀಸರಿಗೆ ಸ್ಥಳೀಯ ಮುಸಲ್ಮಾನರು ವಿರೋಧಿಸುತ್ತಿರುವುದು ಅನೇಕ ಘಟನೆಗಳು ದೇಶದಲ್ಲಿ ಘಟಿಸುತ್ತವೆ. ಇದರ ಬಗ್ಗೆ ದೇಶದಲ್ಲಿನ ಜಾತ್ಯತೀತರು, ಕಾನೂನುಪ್ರಿಯರು, ಪ್ರಜಾಪ್ರಭುತ್ವದ ರಕ್ಷಕರು ಬಾಯಿ ತೆರೆಯುವುದಿಲ್ಲ ! |
ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಮುಂಬಯಿ ವಿಮಾನ ನಿಲ್ದಾಣದ ಆವರಣದಲ್ಲಿ ಶಿಯಾ ಸಮುದಾಯದವರಿಂದ ಮಾತಮ್ ಆಚರಣೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಗೋಮಾಂಸ ಭಕ್ಷಣೆಯನ್ನು ಪ್ರಚಾರ ಮಾಡುವ ಸಂಸ್ಥೆ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ!
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!