
ನವದೆಹಲಿ – ೨೦೨೦ ರಲ್ಲಿ ಇಲ್ಲಿ ನಡೆದ ಗಲಭೆಯಲ್ಲಿ ದಿಲಬರ ನೇಗಿ ಹೆಸರಿನ ಹಿಂದೂ ಯುವಕನನ್ನು ಭೀಕರ ಹತ್ಯೆಯ ಪ್ರಕರಣದಲ್ಲಿ ಬಂಧಿಸಲಾಗಿದ್ದ ೧೧ ಮುಸಲ್ಮಾನರನ್ನು ದೆಹಲಿಯ ಕಡಕಡಡುಮಾ ನ್ಯಾಯಾಲಯವು ನಿರ್ದೋಷಿಗಳೆಂದು ತೀರ್ಪು ನೀಡಿ ಬಿಡುಗಡೆಗೊಳಿಸಿದೆ, ಆದರೆ ಮಹಮ್ಮದ್ ಶಾಹನವಾಜ ಇವನನ್ನು ಬಿಡುಗಡೆಗೊಳಿಸಲು ನಿರಾಕರಿಸಿದೆ. ಮಹಮ್ಮದ ಪೈಝಲ, ಆಜಾದ, ಅಸರಫ ಅಲಿ, ರಾಶೀದ್, (ಮೋನು), ಶಾಹರುಖ , ಮಹಮ್ಮದ್ ಶೋಯಬ (ಛುಟವಾ ), ಪರವೇಜ, ರಾಶೀದ (ರಾಜ) ಮಹಮ್ಮದ ತಾಹಿರ, ಸಲ್ಮಾನ ಮತ್ತು ಸೋನು ಸೈಫಿ ಎಂದು ಈ ಮುಸಲ್ಮಾನರ ಹೆಸರುಗಳಾಗಿವೆ. ನೇಗಿ ಇಲ್ಲಿಯ ಮಿಠಾಯಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಈ ಅಂಗಡಿಯಲ್ಲಿ ಅವನ ಕೈ ಕಾಲು ಮುರಿದು, ನಂತರ ಅವನನ್ನು ಜೀವಂತವಾಗಿ ಸುಟ್ಟು ಹಾಕಲಾಯಿತು. ಮಹಮ್ಮದ್ ಶಾಹನವಾಜ ಮೇಲೆ ಕೊಲೆ , ಗಲಭೆ, ಜನಾಂಗದವರನ್ನುಗುಂಪುಗೂಡಿಸುವುದು ಮುಂತಾದ ಆರೋಪಗಳಿವೆ.
ನ್ಯಾಯಾಧೀಶರಾದ ಪುಲಸ್ತ್ಯ ಪ್ರಮಾಚಲ ಇವರು ತೀರ್ಪು ನೀಡುವಾಗ, ಆರೋಪಿಯ ಗುರುತು ಗಲಭೆಯಲ್ಲಿನ ಅನೇಕ ವಿಡಿಯೋಗಳಲ್ಲಿ ಪತ್ತೆ ಆಗಿದೆ ; ಆದರೆ ಇವರೆಲ್ಲರೂ ಶಾಹನವಾಜನೊಂದಿಗೆ ಮಿಠಾಯಿ ಅಂಗಡಿಯ ಗೋದಾಮಿಗೆ ಬೆಂಕಿ ಹಚ್ಚುವಾಗ ಕಾಣಿಸಲಿಲ್ಲ. ಶಾಹನವಾಜ್ ವಿರುದ್ಧ ಗುಂಪಿನೊಂದಿಗೆ ಹಿಂದೂಗಳ ಮನೆ, ಅಂಗಡಿಗಳು ಮುಂತಾದವನ್ನು ಧ್ವಂಸಗೊಳಿಸಿ ಅದಕ್ಕೆ ಬೆಂಕಿ ಹಚ್ಚುತ್ತಿರುವ ಸಾಕ್ಷಿಗಳು ದೊರೆತಿವೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಈ ಆರೋಪಿಗಳು ನಿರಪರಾಧಿಗಳಾಗಿದ್ದರೆ, ಹಿಂದೂ ಯುವಕನನ್ನು ಕೊಂದ ಮತಾಂಧರು ಯಾರು ? ಇದನ್ನು ಈಗ ಯಾರು ಹುಡುಕುವರು ? |
Aamir Khan Gets Death Threat : ನಟ ಆಮೀರ್ ಖಾನ್ ಅವರಿಗೆ ‘ಲವ್ ಜಿಹಾದ್’ ಹೆಸರಿನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಕೊಲೆ ಬೆದರಿಕೆ
ಪಂಢರಪುರ: ಶ್ರೀ ವಿಠ್ಠಲ-ರುಕ್ಮಿಣಿ ಮೂರ್ತಿಯ ಮೇಲೆ ರಾಸಾಯನಿಕ ಲೇಪನದ ತಡೆಯಾಜ್ಞೆ ತೆರವು!
ಹಿಂದೂ ಯುವತಿಯನ್ನು ಪ್ರೇಮ ಜಾಲದಲ್ಲಿ ಸೆಳೆಯಲು ಯತ್ನ, ಮಾನಸಿಕ ಕಿರುಕುಳ ನೀಡಿದ ಸುಫಿಯಾನ್ ಖಾನ್!
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
Hospital Gives Wrong Blood : ರಾಜಸ್ಥಾನ: ಹೆರಿಗೆಯಾದ ಮಹಿಳೆಗೆ ‘ಒ-ಪಾಸಿಟಿವ್’ ಬದಲು ‘ಬಿ-ಪಾಸಿಟಿವ್’ ರಕ್ತ ನೀಡಿದ ಆಸ್ಪತ್ರೆ ಸಿಬ್ಬಂದಿ; ಮಹಿಳೆ ಸ್ಥಿತಿ ಗಂಭೀರ!
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್