ನಟ ಚೇತನ ಅಹಿಂಸಾ ಇವರ ವಿಚಿತ್ರ ಶೋಧ !

ಬೆಂಗಳೂರು – ಇಸ್ರೆಲ್ ಮತ್ತು ಪ್ಯಾಲೆಸ್ಟೈನ್ ಇವರ ಸಂಘರ್ಷದಲ್ಲಿ ಭಾರತವು ಪ್ಯಾಲೆಸ್ಟೈನ್ ಪರವಾಗಿ ನಿಲ್ಲಬೇಕು ಎಂದು ನಟ ಚೇತನ ಅಹಿಂಸಾ ಇವರು ಆಗ್ರಹಿಸಿದ್ದಾರೆ. ಸಧ್ಯ ಪ್ರಧಾನಮಂತ್ರಿ ಮೋದಿ ಇವರು ಇಸ್ರೆಲ್ ಗೆ ಬೆಂಬಲ ನೀಡಿದ್ದಾರೆ. ಇಸ್ರೆಲ್ ಇದು ಕಬಳಿಸಿರುವ ಭೂಮಿಯಲ್ಲಿ ನಿರ್ಮಾಣವಾಗಿರುವ ವಸಾಹತವಾದಿಗಳ ‘ಕಾಲೋನಿ’ ಆಗಿದೆ. ಭಾರತವು ಇಸ್ರೇಲ್ ಮತ್ತು ಅಮೆರಿಕ ಇವರ ಪ್ರಾಬಲ್ಯ ಖಂಡಿಸಿ ಪ್ರಶ್ನಿಸಬೇಕು. ಭಾರತವು ಪ್ಯಾಲೆಸ್ಟೈನ್ ನ ನ್ಯಾಯದ ಪಕ್ಷದಲ್ಲಿ ಇರಬೇಕು ಹೀಗೆ ಕೂಡ ಚೇತನ ಹೇಳಿದರು. (ಜಿಹಾದಿ ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುವ ನಟ ಚಲನಚಿತ್ರದಿಂದ ಎಂದಾದರೂ ಜನರಿಗೆ ಪ್ರಬೋಧನೆ ಮಾಡಲು ಸಾಧ್ಯವೇ ? – ಸಂಪಾದಕರು)
ಸಂಪಾದಕೀಯ ನಿಲುವುಪ್ಯಾಲೆಸ್ಟೈನ್ ಪರವಹಿಸುವವರು, ನಾಳೆ ‘ಪಾಕಿಸ್ತಾನ ನಮಗೆ ಕಾಶ್ಮೀರ ಬೇಕು’, ಎನ್ನುತ್ತಾ ಭಾರತದ ಮೇಲೆ ದಾಳಿ ಮಾಡಿದರೆ ಆಗ ಇವರು ಯಾರ ಪರ ನಿಲ್ಲುವರು ? ಇದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈಗ ಈ ಭಾರತದ್ವೇಷಿ ಜನಾಂಗದ ನಟ ಚೇತನ ಅಹಿಂಸಾ ಇವರು ತಮ್ಮ ಹೆಸರು ಕೂಡ ಸೇರಿಸಿದ್ದಾರೆ ಹೀಗೆ ಹೇಳಬೇಕಾಗುತ್ತದೆ. |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ