ನಟ ಚೇತನ ಅಹಿಂಸಾ ಇವರ ವಿಚಿತ್ರ ಶೋಧ !

ಬೆಂಗಳೂರು – ಇಸ್ರೆಲ್ ಮತ್ತು ಪ್ಯಾಲೆಸ್ಟೈನ್ ಇವರ ಸಂಘರ್ಷದಲ್ಲಿ ಭಾರತವು ಪ್ಯಾಲೆಸ್ಟೈನ್ ಪರವಾಗಿ ನಿಲ್ಲಬೇಕು ಎಂದು ನಟ ಚೇತನ ಅಹಿಂಸಾ ಇವರು ಆಗ್ರಹಿಸಿದ್ದಾರೆ. ಸಧ್ಯ ಪ್ರಧಾನಮಂತ್ರಿ ಮೋದಿ ಇವರು ಇಸ್ರೆಲ್ ಗೆ ಬೆಂಬಲ ನೀಡಿದ್ದಾರೆ. ಇಸ್ರೆಲ್ ಇದು ಕಬಳಿಸಿರುವ ಭೂಮಿಯಲ್ಲಿ ನಿರ್ಮಾಣವಾಗಿರುವ ವಸಾಹತವಾದಿಗಳ ‘ಕಾಲೋನಿ’ ಆಗಿದೆ. ಭಾರತವು ಇಸ್ರೇಲ್ ಮತ್ತು ಅಮೆರಿಕ ಇವರ ಪ್ರಾಬಲ್ಯ ಖಂಡಿಸಿ ಪ್ರಶ್ನಿಸಬೇಕು. ಭಾರತವು ಪ್ಯಾಲೆಸ್ಟೈನ್ ನ ನ್ಯಾಯದ ಪಕ್ಷದಲ್ಲಿ ಇರಬೇಕು ಹೀಗೆ ಕೂಡ ಚೇತನ ಹೇಳಿದರು. (ಜಿಹಾದಿ ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುವ ನಟ ಚಲನಚಿತ್ರದಿಂದ ಎಂದಾದರೂ ಜನರಿಗೆ ಪ್ರಬೋಧನೆ ಮಾಡಲು ಸಾಧ್ಯವೇ ? – ಸಂಪಾದಕರು)
ಸಂಪಾದಕೀಯ ನಿಲುವುಪ್ಯಾಲೆಸ್ಟೈನ್ ಪರವಹಿಸುವವರು, ನಾಳೆ ‘ಪಾಕಿಸ್ತಾನ ನಮಗೆ ಕಾಶ್ಮೀರ ಬೇಕು’, ಎನ್ನುತ್ತಾ ಭಾರತದ ಮೇಲೆ ದಾಳಿ ಮಾಡಿದರೆ ಆಗ ಇವರು ಯಾರ ಪರ ನಿಲ್ಲುವರು ? ಇದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈಗ ಈ ಭಾರತದ್ವೇಷಿ ಜನಾಂಗದ ನಟ ಚೇತನ ಅಹಿಂಸಾ ಇವರು ತಮ್ಮ ಹೆಸರು ಕೂಡ ಸೇರಿಸಿದ್ದಾರೆ ಹೀಗೆ ಹೇಳಬೇಕಾಗುತ್ತದೆ. |
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein