ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೃತವಚನಗಳು

‘ಸಮಾಜದಲ್ಲಿ ಕೇವಲ ಸ್ಥೂಲ ದೇಹವನ್ನು ರೂಪಿಸಿದರೆ ಸನಾತನ ಸಂಸ್ಥೆಯಲ್ಲಿ ಅದರೊಂದಿಗೆ ಸಾಧಕರ ಮನಸ್ಸು ಮತ್ತು ಬುದ್ಧಿ ಇವುಗಳನ್ನೂ ರೂಪಿಸಲಾಗುತ್ತದೆ. ಸಾಧಕರು ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ ಪ್ರಕ್ರಿಯೆಯನ್ನು ಮಾಡುವುದರಿಂದ ಅವರ ಮನೋಲಯ ಮತ್ತು ಬುದ್ಧಿಲಯವಾಗಿ ಅವರ ಚಿತ್ತದಲ್ಲಿನ ಜನ್ಮಜನ್ಮಾಂತರದ ಮಾಯೆಯ ಸಂಸ್ಕಾರಗಳು ನಾಶವಾಗುತ್ತವೆ.

‘ಇಂಡಕ್ಶನ್ (ವಿದ್ಯುತ್) ಒಲೆ, ‘ಗ್ಯಾಸ್ ಒಲೆ ಮತ್ತು ಮಣ್ಣಿನ ಒಲೆಯ ಮೇಲೆ ಅಡುಗೆಯನ್ನು ಮಾಡುವಾಗ ಅರಿವಾದ ಅಂಶಗಳು

‘ಇಂಡಕ್ಶನ್ ಒಲೆಯು ಆಯಸ್ಕಾಂತದ ಪರಿವರ್ತನೆಯ ಮೂಲಕ ಆಹಾರವನ್ನು ಬಿಸಿ ಮಾಡುತ್ತದೆ. ಆದ್ದರಿಂದ ಆಹಾರವು ಬೇಗನೆ ಬೇಯುತ್ತದೆ. ಆಯಸ್ಕಾಂತದ ಪರಿರ್ತನೆಯ ಮೂಲಕ ಆಹಾರವನ್ನು ಬೇಯಿಸುವಾಗ ಪಾತ್ರೆಯ ವಿಶಿಷ್ಟ ಭಾಗವಷ್ಟೇ ಬಿಸಿಯಾಗುತ್ತದೆ ಮತ್ತು ಅದರ ಮೇಲೆಯೇ ಎಲ್ಲ ಆಹಾರವು ಬೇಯುತ್ತದೆ.

ಆಶ್ರಮದಲ್ಲಿರುವ ಜಿಗಣೆಗೆ ಸಾತ್ತ್ವಿಕತೆಯ ಅರಿವಿದೆ ಎಂದು ಪರೀಕ್ಷಣೆಯಿಂದ ದೃಢವಾದುದು ಮತ್ತು ಅದು ಮೃತವಾದ ಬಳಿಕ ಸಪ್ತರ್ಷಿಗಳು ಅದನ್ನು ಆಶ್ರಮದ ಪರಿಸರದಲ್ಲಿರುವ ಯಾವುದಾದರೊಂದು ಒಳ್ಳೆಯ ಮರದ ಕೆಳಗೆ ಮಣ್ಣಿನಲ್ಲಿ ಹೂಳಲು ಹೇಳುವುದು, ಅಲ್ಲದೇ ‘ಅದು ಆಶ್ರಮದಲ್ಲಿರುವುದು ಶುಭಶಕುನವಾಗಿದೆ, ಎಂದೂ ಹೇಳುವುದು

‘ಆಶ್ರಮದಲ್ಲಿ ಆಯುರ್ವೇದೀಯ ಉಪಚಾರಕ್ಕಾಗಿ ಒಂದು ಜಿಗಣೆಯಿತ್ತು. ಜಿಗಣೆಯು ತ್ವಚೆಗೆ ಅಂಟಿಕೊಳ್ಳುತ್ತದೆ ಮತ್ತು ಶರೀರದಲ್ಲಿರುವ ಅಶುದ್ಧ ರಕ್ತವನ್ನು ಹೀರಿ ಕೊಳ್ಳುತ್ತದೆ. ಇದರಿಂದ ಮನುಷ್ಯನ ಮೇಲೆ ಉಪಚಾರವಾಗುತ್ತದೆ.  ಆರೋಗ್ಯವನ್ನು ನೀಡುವ ಧನ್ವಂತರಿ ದೇವರ ಕೈಯಲ್ಲಿ ಜಿಗಣೆಯಿರುತ್ತದೆ. ಇದರಿಂದ ‘ಜಿಗಣೆಯು ದೈವೀ ಜೀವವಾಗಿದೆ, ಎನ್ನುವುದು ಗಮನಕ್ಕೆ ಬರುತ್ತದೆ.

ಸಾಪ್ತಾಹಿಕ ಶಾಸ್ತ್ರಾರ್ಥ

‘ಶಿವ’ನು ಪ್ರದೋಷ ವ್ರತದ ದೇವತೆಯಾಗಿದ್ದಾನೆ. ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳಿಂದ ತಗಲಿದ ವಿವಿಧ ಪ್ರಕಾರದ ದೋಷಗಳ ನಿವಾರಣೆಗಾಗಿ, ಹಾಗೆಯೇ ಭಗವಾನ ಶಿವನನ್ನು ಪ್ರಸನ್ನಗೊಳಿಸಲು ಸಾಯಂಕಾಲದ ಸಮಯದಲ್ಲಿ ಈ ವ್ರತವನ್ನು ಮಾಡುತ್ತಾರೆ. ಪ್ರದೋಷ ವ್ರತವನ್ನು ಮಾಡುವುದರಿಂದ ಆಧಿ ಭೌತಿಕ, ಆಧಿದೈವಿಕ ಮತ್ತು ಆಧ್ಯಾತ್ಮಿಕ ತೊಂದರೆಗಳ ನಿವಾರಣೆಯಾಗಿ ಆನಂದ ಪ್ರಾಪ್ತವಾಗುತ್ತದೆ.

ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !

ಅಧ್ಯಾತ್ಮದ ಜಿಜ್ಞಾಸುಗಳು, ವಿವಿಧ ಯೋಗಮಾರ್ಗಗಳಿಗನುಸಾರ ಸಾಧನೆ ಮಾಡುವ ಸಾಧಕರು ಮತ್ತು ಧರ್ಮಪ್ರೇಮಿಗಳಿಗೆ ಆಧ್ಯಾತ್ಮಿಕ ಪ್ರಗತಿಗಾಗಿ ಮಾರ್ಗದರ್ಶನವಾಗ ಬೇಕು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು ಎಂಬುದಕ್ಕಾಗಿ ಸನಾತನವು ಆಚಾರಧರ್ಮ, ಧಾರ್ಮಿಕ ಕೃತಿ, ದೇವತೆಗಳು, ಸಾಧನೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಬಗ್ಗೆ ಗ್ರಂಥ ಮತ್ತು ಕಿರುಗ್ರಂಥಗಳನ್ನು ಪ್ರಕಾಶಿಸಿದೆ.

ಪಿತೃಗಳ ಶಾಂತಿಗಾಗಿ ವಿವಿಧ ದೇಶಗಳಲ್ಲಿ ಮಾಡಲಾಗುವ ಪರಂಪರಾಗತ ಕೃತಿಗಳು  !

ಹಾಲಿವುಡ್‌ನ ಪ್ರಸಿದ್ಧ ನಟ ಸಿಲ್ವೆಸ್ಟರ್ ಸ್ಟೆಲೋನ್ ಇವರಿಗೆ ಅವರ ಮರಣ ಹೊಂದಿದ ಮಗನ ಆತ್ಮದ ನಿರಂತರ ಅರಿವಾಗುತ್ತಿತ್ತು. ಇದರಿಂದ ಅವರು ಮಗನ ಆತ್ಮಕ್ಕೆ ಶಾಂತಿ ದೊರಕಬೇಕು ಎಂದು ಸಂಪೂರ್ಣ ಕುಟುಂಬವನ್ನು ಭಾರತಕ್ಕೆ ಕಳುಹಿಸಿ ಹರಿದ್ವಾರದಲ್ಲಿ ಪಿಂಡದಾನ ಮತ್ತು ಶ್ರಾದ್ಧ ವಿಧಿಯನ್ನು ಮಾಡಿಸಿಕೊಂಡರು. ಈ ವಿಧಿಯ ಬಳಿಕ ಒಬ್ಬನೇ ಒಬ್ಬ ಹಿಂದೂವು ಅವರಿಗೆ ನೀವು ಕ್ರೈಸ್ತನಾಗಿದ್ದೀರಿ ಹಾಗಾಗಿ ಪಿಂಡದಾನ ಆಗಲು ಸಾಧ್ಯವಿಲ್ಲ ವೆಂದು ಹೇಳಿದ್ದಾರೆಯೇ ? ಅಂದರೆ ಹಿಂದೂ ಧರ್ಮದಲ್ಲಿನ ಶ್ರಾದ್ಧವಿಧಿಗಳಿಗೆ ಮತ್ತು ಪಂಥಗಳಿಗೆ ಯಾವುದೇ ಸಂಬಂಧವಿಲ್ಲ

‘ಸಾಧಕರೇ, ಕ್ಷಣಿಕ ಸುಖಕ್ಕಾಗಿ ಸಕಾಮ ಸಾಧನೆಯಲ್ಲಿ ಸಿಲುಕದೇ ಗುರುಕೃಪಾಯೋಗಾನುಸಾರ ಅಷ್ಟಾಂಗ ಸಾಧನೆಯನ್ನು ಮಾಡಿ ಜೀವನವನ್ನು ಸಾರ್ಥಕಗೊಳಿಸಿರಿ ! – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಪರಾತ್ಪರ ಗುರು ಡಾ. ಆಠವಲೆಯವರು ಗುರುಕೃಪಾಯೋಗಾನುಸಾರ ಹೇಳಿದ ಅಷ್ಟಾಂಗ ಸಾಧನೆಯ ಮಾರ್ಗದಿಂದ ಸಾಧನೆಯನ್ನು ಮಾಡಿದರೆ ಸಾಧಕರು ಮಾಯೆಯಲ್ಲಿ ಸಿಲುಕದೇ ಬೇಗ ಈಶ್ವರಪ್ರಾಪ್ತಿ ಮಾಡಿಕೊಳ್ಳಬಹುದು. ಈ ಸಾಧನೆಯಲ್ಲಿ ಸಾಧಕನಿಗೆ ಸಕಾಮದಲ್ಲಿ ಸಿಲುಕದೇ ನಿಷ್ಕಾಮ ಸಾಧನೆ ಮಾಡುವುದಕ್ಕೆ ಕಲಿಸಲಾಗುತ್ತದೆ. ಗುರುಕೃಪಾಯೋಗಾನುಸಾರ ಹೇಳಿದ ಸಾಧನೆಯು ಸಾಧಕನನ್ನು ಸಗುಣದಿಂದ ನಿರ್ಗುಣದ ಕಡೆಗೆ ಬೇಗನೇ ಒಯ್ಯುತ್ತದೆ.

ಸಾಧನೆಯಲ್ಲಿನ ನಿಜವಾದ ಸಾತತ್ಯ !

ಎವರೆಸ್ಟ್ ಏರುವ ಪ್ರಯತ್ನವನ್ನು ಮಾಡುವಾಗ ಅವನು ಕೆಲವು ಬಾರಿ ಕೆಳಗೆ ಬೀಳಬಹುದು. ನಮಗೂ ಸಾಧನೆಯ ಎವರೆಸ್ಟ್ ಶಿಖರವನ್ನು ಏರಲಿಕ್ಕಿದೆ. ‘ಯಾವುದಾದರೊಂದು ಉಚ್ಚಮಟ್ಟದ ಧ್ಯೇಯವನ್ನು ತಲುಪುವಾಗ ಮಧ್ಯಮಧ್ಯದಲ್ಲಿ ನಮ್ಮ ಪ್ರಯತ್ನಗಳ ಶಕ್ತಿಯು ಕಡಿಮೆ ಬೀಳುತ್ತಿರುವುದರಿಂದ ಅಥವಾ ಪ್ರಾರಬ್ಧದಲ್ಲಿರುವ ಅಡಚಣೆಗಳಿಂದಾಗಿ ನಮಗೆ ಸ್ವಲ್ಪ ಸ್ವಲ್ಪ ಸೋಲ ಬೇಕಾಗುವುದು, ಇದನ್ನು ನಾವು ತಿಳಿಯಬೇಕಾಗುತ್ತದೆ.

ಎಲ್ಲ ವಾಚಕರಿಗೆ, ಹಿತಚಿಂತಕರಿಗೆ ಹಾಗೂ ಧರ್ಮಪ್ರೇಮಿಗಳಿಗೆ ವಿನಂತಿ !

೧೮.೯.೨೦೨೦ ರಿಂದ ೧೬.೧೦.೨೦೨೦ ಈ ಕಾಲಾವಧಿಯಲ್ಲಿ ‘ಅಧಿಕ ಮಾಸ ಇದೆ. ‘ಅಧಿಕ ಮಾಸದಲ್ಲಿ ಮಂಗಲಕಾರ್ಯಗಳನ್ನು ಮಾಡದೇ ವಿಶೇಷ ವ್ರತಗಳು ಹಾಗೂ ಪುಣ್ಯಕರ ಕಾರ್ಯವನ್ನು ಮಾಡಬೇಕು, ಎಂದು ಶಾಸ್ತ್ರಕಾರರು ಹೇಳಿದ್ದಾರೆ. ಈ ತಿಂಗಳಿನಲ್ಲಿ ದಾನ ನೀಡಿದರೆ ಅದರ ಹೆಚ್ಚು ಪಟ್ಟು ಫಲ ಸಿಗುತ್ತದೆ. ಆದ್ದರಿಂದ ಈ ಕಾಲದಲ್ಲಿ ವಸ್ತ್ರದಾನ, ಅನ್ನದಾನ ಹಾಗೂ ಜ್ಞಾನದಾನಗಳನ್ನು ಮಾಡುವುದಕ್ಕೆ ವಿಶೇಷ ಮಹತ್ವವಿದೆ.

ಶ್ರಿಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೃತವಚನ

‘ದಿನವಿಡಿ ನಾವು ಮಾಡಿದ ಕೃತಿಗಳ ಅಭ್ಯಾಸ ಮಾಡಿದರೆ, ಅವುಗಳ ಪೈಕಿ ಎಷ್ಟು ಶೇಕಡಾ ಕೃತಿಗಳನ್ನು ಕೆಲಸವೆಂದು ಹಾಗೂ ಎಷ್ಟನ್ನು ಸೇವೆ ಎಂದು ಮಾಡಲಾಯಿತು ಎಂದು ಚಿಂತನೆ ಮಾಡಬೇಕು. ಸೇವೆ ಮಾಡುವಾಗ ಈಶ್ವರಪ್ರಾಪ್ತಿಗಾಗಿ ಮಾಡಿದ ಪ್ರತಿಯೊಂದು ಕೃತಿಗಳೆಂದರೆ ‘ಸಾಧನೆಯಾಗಿದೆ. ಉಳಿದೆಲ್ಲ ಕಾರ್ಯಗಳು ಕೇವಲ ಮಾಯೆಯಾಗಿದೆ.