ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಸಾಧನೆಯ ಬಗ್ಗೆ ಮಾಡಿದ ಮಾರ್ಗದರ್ಶನ !

ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗೆ ಮೊದಲ ಆದ್ಯತೆಯಿದೆ. ಇದು ಮೊದಲನೇ ಹಂತವಾಗಿದೆ. ಶಾಲೆಗೆ ಹೋದಾಗ ಹೇಗೆ ನಾವು ಮೊದಲು ‘ಅ, ಆ, ಇ, ಈ ….’ ಮತ್ತು ‘ಎ. ಬಿ. ಸಿ. ಡಿ…..’ ಬರೆಯಲು ಕಲಿಯುತ್ತೇವೆ ಮತ್ತು ನಂತರ ದೊಡ್ಡ ದೊಡ್ಡ ಪುಸ್ತಕಗಳನ್ನು ಓದಲು ಕಲಿಯುತ್ತೇವೆ; ಅದೇ ರೀತಿ ಮೊದಲು ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯನ್ನು ಮಾಡಬೇಕು.

ಶೇ. ೫೬ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿರುವ ಮಂಗಳೂರಿನ ಕು. ಚರಣದಾಸ ರಮಾನಂದ ಗೌಡ (ವಯಸ್ಸು ೭ ವರ್ಷಗಳು) !

ಚರಣದಾಸನು ಎಲ್ಲ ಸಾಧಕರೊಂದಿಗೆ ಅತ್ಯಂತ ಪ್ರೀತಿಯಿಂದ ಮಾತನಾಡುತ್ತಾನೆ. ಅವನು ತನ್ನ ಕುಟುಂಬದವರೊಂದಿಗೆ ಹೇಗೆ ವರ್ತಿಸುತ್ತಾನೋ, ಹಾಗೆಯೇ ಎಲ್ಲ ಸಾಧಕರೊಂದಿಗೆ ವರ್ತಿಸುತ್ತಾನೆ. ಅವನು ಎಲ್ಲರ ಬಳಿಗೆ ಹೋಗುತ್ತಾನೆ ಮತ್ತು ಎಲ್ಲರಿಗೂ ಅಷ್ಟೇ ಪ್ರೀತಿ ಮಾಡುತ್ತಾನೆ.

ಸನಾತನ-ನಿರ್ಮಿತ ಸರ್ವಾಂಗಸ್ಪರ್ಶಿ ಅಮೂಲ್ಯ ಆಧ್ಯಾತ್ಮಿಕ ಗ್ರಂಥಸಂಪತ್ತು ಎಲ್ಲ ಭಾರತೀಯ ಭಾಷೆಗಳಲ್ಲಿ ಪ್ರಕಾಶನವಾಗಬೇಕೆಂದು ಗ್ರಂಥರಚನೆಯ ಸೇವೆಯಲ್ಲಿ ವ್ಯಾಪಕವಾಗಿ ಪಾಲ್ಗೊಳ್ಳಿ !

ಈ ಸೇವೆಯನ್ನು ಮಾಡಲು ‘ತಾವು ಯಾವ ಭಾಷೆಯಲ್ಲಿ ಭಾಷಾಂತರ ಮಾಡಲು ಇಚ್ಛಿಸುವಿರೋ, ಆ ಭಾಷೆಯಲ್ಲಿ ವ್ಯಾಕರಣದ ದೃಷ್ಟಿಯಿಂದ ಉತ್ತಮ ಜ್ಞಾನವಿರಬೇಕು. ಭಾಷೆಯ ಜ್ಞಾನವಿರಬಹುದು; ಆದರೆ ವ್ಯಾಕರಣದ ದೃಷ್ಟಿಯಲ್ಲಿ ವಿಶೇಷ ಜ್ಞಾನವಿಲ್ಲದಿದ್ದರೆ, ಅದರಲ್ಲಿ ತರಬೇತಿ ಪಡೆಯಬೇಕು.

ಪಂಚತಾರಾ ಉಪಾಹಾರಗೃಹ ಮತ್ತು ರಾಮನಾಥಿ ಆಶ್ರಮದ ಅಡುಗೆ ವಿಭಾಗದಲ್ಲಿ ಸೇವೆ ಮಾಡುವಾಗ ಅರಿವಾದ ವ್ಯತ್ಯಾಸ ಮತ್ತು ಬಂದಿರುವ ಅನುಭೂತಿ

ಮಾಂಸಾಹಾರವನ್ನು ಬೇಯಿಸಿದ ಪಾತ್ರೆಯ ತಳದಲ್ಲಿ ಕಪ್ಪುಶಕ್ತಿಯು ಸಂಗ್ರಹವಾಗಿ ‘ಅದು ಪಾತ್ರೆಯ ಅಂಚಿನಿಂದ ವಾತಾವರಣದಲ್ಲಿ ಪ್ರಕ್ಷೇಪಣೆಯಾಗುತ್ತಿದೆ, ಎಂದು ಅರಿವಾಯಿತು. ‘ದೇವರೇ ಇದನ್ನು ಬರೆಯಲು ನೀವೇ ಬುದ್ಧಿಯನ್ನು ಕೊಟ್ಟು ಬರೆಯಿಸಿಕೊಂಡಿರಿ, ಅದನ್ನು ನಿಮ್ಮ ಚರಣಗಳಿಗೆ ಅರ್ಪಿಸುತ್ತಿದ್ದೇನೆ.

ಪರಾತ್ಪರ ಗುರು ಡಾ. ಆಠವಲೆಯವರು ಆಶ್ರಮದ ಸ್ವಚ್ಛತೆ ಮತ್ತು ಸಾಧನೆ ಇವುಗಳ ಕುರಿತು ಮಾಡಿದ ಮಾರ್ಗದರ್ಶನ

ಅಯೋಗ್ಯ ಕೃತಿಗಳನ್ನು ತಡೆಯುವ ಸಂದರ್ಭದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಮುಂದಿನಂತೆ ಹೇಳಿದರು, ‘ಮುಂದೆ ಮುಂದೆ ಹೇಗೆ ಹೇಳುವುದು ?’, ಎಂಬ ಸಂದೇಹ ನಮ್ಮ ಮನಸ್ಸಿನಲ್ಲಿ ಬರಬಾರದು, ವ್ಯವಸ್ಥೆಯಲ್ಲಿ ಬದಲಾವಣೆ ಆಗದಿದ್ದರೆ, ಏನಾದರೂ ಮಾಡಬೇಕೋ ಅಥವಾ ಬೇಡವೋ ? ದೇಶದಾದ್ಯಂತ ಅನೇಕ ಅಯೋಗ್ಯ ಘಟನೆಗಳು ಘಟಿಸುತ್ತಿರುತ್ತವೆ. ಅವುಗಳ ಬಗ್ಗೆ ಸಾಧಕರು, ಹಿಂದುತ್ವನಿಷ್ಠರು ಇತ್ಯಾದಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸುತ್ತಾರೆ.

ಸದ್ಗುರು ಡಾ. ಮುಕುಲ ಗಾಡಗೀಳ ಇವರು ನಾಮಜಪಾದಿ ಉಪಾಯಗಳ ಬಗ್ಗೆ ಸಾಧಕನಿಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !

ಎಲ್ಲಕ್ಕಿಂತ ಹೆಚ್ಚು ತೊಂದರೆದಾಯಕ ಶಕ್ತಿ(ಕಪ್ಪು ಶಕ್ತಿ)ಯು ಹೊಟ್ಟೆಯ ಟೊಳ್ಳಿನಲ್ಲಿ ಸಂಗ್ರಹವಾಗಿರುತ್ತದೆ. ಶರೀರದಲ್ಲಿನ ತೊಂದರೆದಾಯಕ ಶಕ್ತಿಯನ್ನು ಕೈಗಳಿಂದ ಕೆಳಗಿನಿಂದ ಮೇಲೆ ತೆಗೆಯಬೇಕು. ಇದರಿಂದ ಹೊಟ್ಟೆಯಲ್ಲಿನ ತೊಂದರೆದಾಯಕ ಶಕ್ತಿ ಕಣ್ಣು ಮತ್ತು ಬಾಯಿಯ ಮೂಲಕ ಹೊರಬೀಳುತ್ತದೆ. ಆಗ ತೇಗು ಮತ್ತು ಆಕಳಿಕೆಗಳು ಬರುವ ಪ್ರಮಾಣ ಹೆಚ್ಚಾಗಿರುತ್ತದೆ.

ಸೂರ್ಯನಿಗೆ ಅರ್ಘ್ಯವನ್ನು ನೀಡುವುದರಿಂದ ವ್ಯಕ್ತಿಗಾಗುವ ಆಧ್ಯಾತ್ಮಿಕ ಲಾಭಗಳು

‘ಇಡೀ ವಿಶ್ವಕ್ಕೆ ಪ್ರಕಾಶ, ಊರ್ಜೆ (ಶಕ್ತಿ) ಮತ್ತು ಚೈತನ್ಯವನ್ನು ನೀಡುವ ದೇವತೆ ಎಂದರೆ ಸೂರ್ಯನಾರಾಯಣ ! ಹಿಂದೂ ಧರ್ಮದಲ್ಲಿ ಸೂರ್ಯೋಪಾಸನೆಗೆ ಅಸಾಧಾರಣ ಮಹತ್ವವಿದೆ. ‘ಆರೋಗ್ಯಂ ಭಾಸ್ಕರಾತ್ ಇಚ್ಛೇತ್, ಅಂದರೆ ಸೂರ್ಯನಿಂದ ಆರೋಗ್ಯದ ಇಚ್ಛೆಯನ್ನು ಮಾಡಬೇಕು, ಅಂದರೆ ‘ಸೂರ್ಯೋಪಾಸನೆಯನ್ನು ಮಾಡಿ ಆರೋಗ್ಯವನ್ನು ಪಡೆಯ ಬೇಕು, ಎನ್ನುವ ಸುವಚನವಿದೆ. ಹಿಂದೂಗಳ ದಿನವು ಸೂರ್ಯೋದಯದಿಂದ ಪ್ರಾರಂಭವಾಗುತ್ತದೆ ಮತ್ತು ಸೂರ್ಯಾಸ್ತದ ಬಳಿಕ ಮುಗಿಯುತ್ತದೆ.

ವೃದ್ಧಾಪ್ಯಕಾಲದ ಪೂರ್ವ ಸಿದ್ಧತೆ ಎಂದು ಈಗಿನಿಂದಲೇ ಮನೋಲಯದ ಅಭ್ಯಾಸವನ್ನು ಮಾಡಿಕೊಳ್ಳಿರಿ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಪ್ರೇರಣೆಯಿಂದ ಸ್ಥಾಪನೆಯಾಗಿರುವ ಆಧ್ಯಾತ್ಮಿಕ ಸಂಸ್ಥೆಗಳಿಂದ ನಿರ್ಮಿಸಲಿರುವ ‘ಸಾಧಕ-ವೃದ್ಧಾಶ್ರಮಗಳ ಮಹತ್ವವನ್ನು ತಿಳಿದುಕೊಳ್ಳಿರಿ !

ನಮ್ಮ ಹಿಂದೂ ಸಂಸ್ಕೃತಿಯು ‘ತಂದೆ-ತಾಯಿ ದೇವರಿಗೆ ಸಮಾನ, ಎಂದು ಕಲಿಸುತ್ತದೆ. ಆದುದರಿಂದ ಇಂದಿನ ಯುವಕರು ‘ತಮ್ಮ ಅಯೋಗ್ಯ ನಡೆ-ನುಡಿಗಳಿಂದ ತಂದೆ-ತಾಯಿಗೆ ದುಃಖವಾಗುತ್ತಿಲ್ಲವಲ್ಲ, ಎಂಬುದನ್ನು ಗಂಭೀರವಾಗಿ ವಿಚಾರ ಮಾಡಬೇಕು; ಏಕೆಂದರೆ ಹೀಗೆ ಮಾಡುವುದು ಪಾಪವಾಗಿದೆ ಮತ್ತು ಇದರ ಫಲವನ್ನು ಇಂದಲ್ಲ-ನಾಳೆ ಭೋಗಿಸಲೇ ಬೇಕಾಗುತ್ತದೆ.

‘ಸೇವೆಯ ಫಲನಿಷ್ಪತ್ತಿಯನ್ನು ಹೇಗೆ ಹೆಚ್ಚಿಸಬೇಕು ?, ಎಂಬುದರ ಬಗ್ಗೆ ಪೂ. ಸಂದೀಪ ಆಳಶಿಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !

ಸೇವೆಯಲ್ಲಿ ತಪ್ಪುಗಳ ಪ್ರಮಾಣವು ಹೆಚ್ಚಾಗಿದ್ದರೆ, ನಮ್ಮ ವೇಗವು ಕಡಿಮೆಯಾಗುತ್ತದೆ. ತಪ್ಪುಗಳಿಂದ ಕಲಿಯಲು ಪ್ರಯತ್ನಿಸಬೇಕು. ‘ತಪ್ಪುಗಳಾಗಬಾರದು’, ಎಂದು ಪರಿಶೀಲನೆಯ ಅಂಶಗಳ ಪಟ್ಟಿಯನ್ನು ತಯಾರಿಸಬೇಕು. ಪರೀಕ್ಷಣೆ ಪಟ್ಟಿಯು ಕೇವಲ ಆಧಾರವಾಗಿದೆ. ನಮ್ಮ ವೃತ್ತಿಯಲ್ಲಿಯೇ ಬದಲಾವಣೆಯಾಗಬೇಕು. ಪುನಃ ಪುನಃ ಆಗುವ ತಪ್ಪುಗಳನ್ನು ಫಲಕದಲ್ಲಿ ಬರೆಯುವುದು ಮತ್ತು ಅವುಗಳಿಗಾಗಿ ಪ್ರಾಯಶ್ಚಿತ್ತಗಳನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ.