ಚಕಮಕಿಯ ನಂತರ ಪೊಲೀಸರ ಕಾರ್ಯಾಚರಣೆ

ರಾಮಪುರ (ಉತ್ತರ ಪ್ರದೇಶ) – ರಾಮಪುರ ಮತ್ತು ಶ್ರಾವಸ್ತಿಯಲ್ಲಿ ಗೋಸಾಗಾಟಗಾರರನ್ನು ಸೆರೆಹಿಡಿಯುವ ವೇಳೆ ನಡೆದ ಘರ್ಷಣೆಯಲ್ಲಿ ಗೋಸಾಗಾಟಗಾರರು ಗಾಯಗೊಂಡರು. ಪೊಲೀಸರು ಅವರನ್ನು ಬಂಧಿಸಿದ್ದಾರೆ.
#एसपी_रामपुर के निर्देशन में जनपद रामपुर में अपराध एवं अपराधियों के विरूद्ध चलाये जा रहे अभियान के दौरान थाना टांडा व थाना स्वार क्षेत्रान्तर्गत गौतस्करों के साथ हुई पुलिस मुठभेड़ में 04 शातिर गौतस्कर घायल/गिरफ्तार ।#UPPolice #UPPInNews #RampurPoliceInNews pic.twitter.com/knE0J0YNVR
— Rampur police (@rampurpolice) October 5, 2023
1. ರಾಮಪುರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರು 4 ಗೋಸಾಗಾಟಗಾರರನ್ನು ಸುತ್ತುವರಿದಿದ್ದರು. ಇಲ್ಲಿನ ಗೋವಂಶವನ್ನು ಅಮಾನವೀಯವಾಗಿ ಕಟ್ಟಿ ಹಾಕಿದ್ದರು. ಪೊಲೀಸರು ಗೋಸಾಗಾಟಗಾರರನ್ನು ಬಂಧಿಸಲು ಮುಂದಾದಾಗ ಪೊಲೀಸರ ಮೇಲೆ ಗುಂಡು ಹಾರಿಸಿದರು. (ಪೊಲೀಸರ ಮೇಲೆ ಗುಂಡು ಹಾರಿಸುವಷ್ಟು ಉದ್ಧಟತನ ಹೊಂದಿರುವ ಗೋಸಾಗಾಟಗಾರರು ! – ಸಂಪಾದಕರು) ಆ ಸಮಯದಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಫಹೀಮ್ ಮತ್ತು ಸಲೀಂ ಅವರ ಕಾಲಿಗೆ ಗುಂಡು ತಗಲಿತು; ಆದರೆ ಉಳಿದ ಇಬ್ಬರು ಪರಾರಿಯಾದರು. ಈ ಎನ್ಕೌಂಟರ್ನಲ್ಲಿ ಒಬ್ಬ ಪೊಲೀಸ್ ಸಹ ಗಾಯಗೊಂಡಿದ್ದಾರೆ. ಪೊಲೀಸರು ಇಲ್ಲಿಂದ ಒಂದು ಹಸು, 1 ವಾಹನ, 1 ಪಿಸ್ತೂಲ್, 7 ಕಾಟ್ರಿಡ್ಜ್ ಗಳನ್ನು ವಶಪಡಿಸಿಕೊಂಡಿದ್ದಾರೆ.
2. ಶ್ರಾವಸ್ತಿಯಲ್ಲಿ ನಡೆದ ಎನ್ಕೌಂಟರ್ ನಂತರ 6 ಗೋಸಾಗಾಟಗಾರರನ್ನು ಬಂಧಿಸಲಾಯಿತು. ಈ ಪೈಕಿ 5 ಗೋಸಾಗಾಟಗಾರರಿಗೆ ಗುಂಡು ತಗಲಿ ಗಾಯಗೊಂಡಿದ್ದರು. ಅವರಿಂದ 4 ಹಸುಗಳು, 5 ಪಿಸ್ತೂಲ್, ಚಾಕು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.