
ಗೋರಖನಾಥ (ಉತ್ತರಪ್ರದೇಶ) – ಈ ಪ್ರಪಂಚದಲ್ಲಿ ಒಂದೇ ಒಂದು ಧರ್ಮವಿದೆ ಅದೆಂದರೆ ‘ಸನಾತನ ಧರ್ಮ.‘ ಎಲ್ಲಾ ಇತರ ಪಂಥಗಳು ಮತ್ತು ಉಪಾಸನಾ ಪದ್ಧತಿಗಳು ಇದೆ. ಸನಾತನ ಧರ್ಮವು ಮಾನವೀಯತೆಯ ಧರ್ಮವಾಗಿದೆ. ಸನಾತನ ಧರ್ಮಕ್ಕೆ ಧಕ್ಕೆ ಬಂದರೆ, ಸಂಪೂರ್ಣ ಜಗತ್ತಿನಲ್ಲಿ ಮನುಕುಲಕ್ಕೆ ಸಂಕಷ್ಟ ಬರುವುದು, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿ ಯೋಗಿತ್ಯನಾಥ ಹೇಳಿದ್ದಾರೆ. ಅವರು ಗೋರಖನಾಥ ದೇವಸ್ಥಾನದಲ್ಲಿ ಅವರ ಪಿತಾಮಹ ಗುರು ಬ್ರಹ್ಮಲೀನ ಮಹಂತ ದಿಗ್ವಿಜಯನಾಥ ಅವರ ೫೪ ನೇ ಪುಣ್ಯತಿಥಿ ಹಾಗೂ ಅವರದೇ ಗುರು ಬ್ರಹ್ಮಲೀನ ಮಹಂತ ಅವೈಧ್ಯನಾಥ ಅವರ ೯ನೇಯ ಪುಣ್ಯ ತಿಥಿಯ ನಿಮಿತ್ತ ಆಯೋಜಿಸಿದ ೭ ದಿನಗಳ ಶ್ರೀಮದ್ ಭಾಗವತ ಕಥಾ ಜ್ಞಾನಯಜ್ಞದ ಸಮಾರೋಪದಲ್ಲಿ ಅವರು ಮಾತನಾಡಿದರು.
(ಸೌಜನ್ಯ – IndiaTV)
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಮಾತು ಮುಂದುವರೆಸಿತ್ತಾ, ಶ್ರೀಮದ್ ಭಾಗವತೆಯ ಸಾರವನ್ನು ಅರ್ಥಮಾಡಿಕೊಳ್ಳಲು ಚಿಂತನೆ ಸಂಕುಚಿತವಾಗಿರಬಾರದು. ಸಂಕುಚಿತ ಮನಸ್ಸಿನ ಜನರು ವಿಶಾಲತೆಯನ್ನು ನೋಡಲು ಸಾಧ್ಯವಿಲ್ಲ. ಈ ೭ ದಿನಗಳಲ್ಲಿ ನೀವು ಜ್ಞಾನಯಜ್ಞವನ್ನು ಭಕ್ತಿಯಿಂದ ಕೇಳಿದರೆ, ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಕೆಲವು ಉತ್ತಮ ಬದಲಾವಣೆಗಳನ್ನು ನೋಡುವಿರಿ. ಶ್ರೀಮದ್ ಭಾಗವತ ಮಹಾಪುರಾಣವು ಮುಕ್ತಿಯ ಬಗ್ಗೆ ಏನು ಹೇಳಿದೆ ಅದು ಸನಾತನ ಧರ್ಮದಲ್ಲಿ ಮಾತ್ರ ಸಿಗುವುದು. ಬೇರೆಲ್ಲಿಯೂ ಹೀಗೆ ಸಿಗುವುದಿಲ್ಲ. ಸ್ವತಃ ವೇದವ್ಯಾಸರು ಇದನ್ನು ಖಚಿತಪಡಿಸಿದ್ದಾರೆ. ಇಲ್ಲಿರುವುದು ಎಲ್ಲೆಲ್ಲಿಯೂ ಇದೆ ಮತ್ತು ಇಲ್ಲಿ ಇಲ್ಲದ್ದು ಜಗತ್ತಿನಲ್ಲಿ ಎಲ್ಲಿಯೂ ಸಿಗುವುದಿಲ್ಲ ಎಂದು ಹೇಳಿದರು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ