
ವಾರಣಾಸಿ (ಉತ್ತರಪ್ರದೇಶ) – ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಶಂಕರ ವಿಜಯೇಂದ್ರ ಸರಸ್ವತಿ ಇವರು ಈಗ ಇಲ್ಲಿ ಚಾತುರ್ಮಾಸ ವ್ರತ ಮಹೋತ್ಸವಕ್ಕಾಗಿ ಬಂದಿದ್ದಾರೆ. ನಂತರ ಅವರು ಅಯೋಧ್ಯೆಗೆ ಪ್ರಯಾಣ ಬೆಳೆಸುವರು. ಅಲ್ಲಿ ಅವರು ರಾಮಮಂದಿರ ಆಂದೋಲನದ ಸಮಯದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿರುವ ಕಾರ ಸೇವಕರಿಗಾಗಿ ಶಾಂತಿ ಅನುಷ್ಠಾನ ಮತ್ತು ಶ್ರಾದ್ಧ ಮಾಡುವರು. ಅವರು ಅಕ್ಟೋಬರ್ ೧೦ ರಂದು ಅಯೋಧ್ಯೆಗೆ ಹೋಗುವರು ಅಲ್ಲಿ ೨೦ ದಿನ ವಾಸ ಮಾಡುವವರು. ‘ಕಾರಸೇವಕರ ಆತ್ಮಕ್ಕೆ ಶಾಂತಿ ದೊರೆಯಬೇಕೆಂದು’ ಅವರು ಚತುರ್ದಶಿಯ ತಿಥಿಗೆ ವಿಧಿ ಮಾಡುವರು.
कांची पीठ के शंकराचार्य करेंगे कारसेवकों का श्राद्ध…#RamMandir #Ayodhya #Shankaracharya @Alokvishvnath @AU_VaranasiNews pic.twitter.com/OL5nU8OAuW
— Upmita Vajpai (@upmita) October 2, 2023
ಒಂದು ವಾರ್ತ ವಾಹಿನಿಯ ಜೊತೆ ಮಾತನಾಡುವಾಗ ಶಂಕರಾಚಾರ್ಯರು, ಅಯೋಧ್ಯೆ ಮತ್ತು ಕಾಂಚೀಯ ಸಂಬಂಧ ತ್ರೆತಾ ಯುಗದೊಂದಿಗಿದೆ. ಸೂರ್ಯವಂಶಿ ರಾಜರ ಕುಲಗುರು ಕಾಮಾಕ್ಷಿ ದೇವಿಯೇ ಆಗಿದ್ದು ಆಕೆಯ ಆಶೀರ್ವಾದದಿಂದ ರಾಜ ದಶರಥನಿಗೆ ಪ್ರಭು ಶ್ರೀರಾಮಚಂದ್ರ ಪುತ್ರ ರೂಪದಲ್ಲಿ ಪ್ರಾಪ್ತವಾಗಿದ್ದರು. ಲಲಿತೋಪಾಖ್ಯಾಯನದಲ್ಲಿ ಇದರ ವರ್ಣನೆ ಇದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಈಗ ಇದರಿಂದ ಜಾತ್ಯತೀತವಾದಿ ಎಂದರೆ ನತದೃಷ್ಟ ಹಿಂದುಗಳಿಂದ ವಿರೋಧವಾದರೆ ಆಶ್ಚರ್ಯ ಏನೂ ಇಲ್ಲ ! ತಮಾಷೆ ಎಂದರೆ, ಜಾತ್ಯತೀತರು ಮತ್ತು ಪ್ರಗತಿ (ಅಧೋಗತಿ) ಪರರು ಒಂದು ಕಡೆ ಶ್ರಾದ್ಧ ಆಡಂಬರ ಎನ್ನುತ್ತಾರೆ, ಆದರೆ ಏನಾದರೂ ಮಾಡಿ ಹಿಂದುತ್ವ ನಿಷ್ಠರಿಗೆ ವಿರೋಧ ಮಾಡುವುದಕ್ಕಾಗಿ ಅವರು ಶಂಕರಚಾರ್ಯರಿಗೂ ಕೂಡ ಪ್ರಶ್ನೆ ಕೇಳಲು ಹಿಂಜರಿಯುವುದಿಲ್ಲ, ಇದು ಕೂಡ ಅಷ್ಟೇ ಸತ್ಯವಾಗಿದೆ. |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.