ಗುರುಗ್ರಾಮದಲ್ಲಿ ವಿಹಿಂಪ ಮತ್ತು ಬಜರಂಗದಳದ ಅಪಮಾನ ಮಾಡುವ ಸಂಚು ಬಹಿರಂಗ !

ಗುರುಗ್ರಾಮ್ (ಹರಿಯಾಣ) – ಗುರುಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ (ವಿಹಿಂಪ) ಮತ್ತು ಬಜರಂಗದಳದ ಅಪಮಾನ ಮಾಡುವ ಮುಸಲ್ಮಾನರು ಸಂಚು ರೂಪಿಸಿರುವುದು ಬಹಿರಂಗವಾಗಿದೆ. ಇಲ್ಲಿನ ಆಸಿಫ್ ಹೆಸರಿನ ಮುಸ್ಲಿಂ ಯುವಕ ವಿಹಿಂಪ ಮತ್ತು ಬಜರಂಗದಳದ ಹೆಸರಿನ ಫಲಕಗಳನ್ನು ನಗರದಲ್ಲಿ ಹಾಕಿದ್ದಾನೆ. ಈ ಫಲಕದಲ್ಲಿ ಮುಸಲ್ಮಾನರಿಗೆ ಬೆದರಿಕೆ ನೀಡುವ ಬರಹಗಳಿದ್ದವು. ಇದರೊಂದಿಗೆ ಈ ಫಲಕದಲ್ಲಿ ಕೊಳೆಗೇರಿಗಳನ್ನು ಕಾಲಿ ಮಾಡುವ ಸಂಬಂಧಿಸಿದಂತೆ ವಿಷಯವಿತ್ತು, ಎನ್ನಲಾಗಿದೆ. ಈ ಆಧಾರದ ಮೇಲೆ ಇಸ್ಲಾಮಿಕ್ ಸಮುದಾಯ, ಕಮ್ಯುನಿಸ್ ಗುಂಪುಗಳು ಮತ್ತು ಕಾಂಗ್ರೆಸ್ ಪಕ್ಷದ ನಾಯಕ ಇವರು ಹಿಂದೂ ಸಂಘಟನೆಗಳನ್ನು ಅಪಮಾನ ಮಾಡಲು ಪ್ರಯತ್ನಿಸಿತು. ಈ ಫಲಕ ಹಾಕಿದಕ್ಕೆ ಪೊಲೀಸರು ಉತ್ತರಖಂಡದಲ್ಲಿನ ನಿವಾಸಿ ಆಸಿಫ್ ಎಂಬಾತನನ್ನು ಬಂಧಿಸಿದ್ದು, ಆತ ಅಪರಾಧ ಒಪ್ಪಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Nuh violence: Posters threatening Muslims were put up by Asif, how Islamists and leftist media had tried to blame VHPhttps://t.co/m5MjwRPpvO
— OpIndia.com (@OpIndia_com) September 25, 2023
ಪರಿಶೀಲಿಸದೆ ಮಾಧ್ಯಮಗಳು ಹಿಂದೂ ಸಂಘಟನೆಗಳನ್ನು ದೂಷಿಸಿದವು !
ಹಿಂದೂ ಸಂಘಟನೆಗಳ ವಿರುದ್ಧ ನಿರಂತರ ದಾರಿ ತಪಪ್ಇಸುವ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ ವಾರ್ತಾ ವಾಹಿನಿಯು ಈ ಪ್ರಕರಣದಲ್ಲಿ ಹಿಂದೂ ಸಂಘಟನೆಗಳನ್ನು ದೂರಿವೆ. ಪೊಲೀಸ್ ತನಿಖೆಗೆ ಕಾಯದೆ, ಈ ವಾರ್ತಾ ವಾಹಿನಿಯು ವಿಹಿಂಪ ಮತ್ತು ಬಜರಂಗದಳವನ್ನು ಟೀಕಿಸಲು ಪ್ರಾರಂಭಿಸಿದ್ದವು.
ಸಂಪಾದಕೀಯ ನಿಲುವುಹೇಗಾದರೂ ಮಾಡಿ ಹಿಂದೂ ಸಂಘಟನೆಗಳ ಅಪಮಾನ ಮಾಡುವ ಮತಾಂಧ ಮುಸಲ್ಮಾನರ ಷಡ್ಯಂತ್ರ ಅರಿತುಕೊಳ್ಳಿ ! ಈ ಬಗ್ಗೆ ಪ್ರಗತಿಪರರು ಮತ್ತು ಕಾಂಗ್ರೆಸ್ಸಿಗರು ಏಕೆ ಮೌನವಾಗಿದ್ದಾರೆ ? |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!