
ಇಂಫಾಲ (ಮಣಿಪುರ) – ಮಣಿಪುರದಲ್ಲಿ ಜುಲೈನಲ್ಲಿ ನಾಪತ್ತೆಯಾಗಿದ್ದ ಮೈತೇಯಿ ಹಿಂದೂ ಸಮುದಾಯದ ಇಬ್ಬರು ವಿಧ್ಯಾರ್ಥಿಗಳ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ. ಅವರ ಶವಗಳ ಛಾಯಾಚಿತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಅದರಲ್ಲಿ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಕಾಣುತ್ತಿದ್ದಾರೆ. ಈ ಇಬ್ಬರು ವಿಧ್ಯಾರ್ಥಿಗಳ ಶವ ಇನ್ನೂ ಸಿಕ್ಕಿಲ್ಲ. ಮೃತರಲ್ಲಿ ಒಬ್ಬನ ಹೆಸರು ಹಿಜಾಮ ಲಿನಥೊಇಂಗಬಿ, ಹಾಗೂ ಇನ್ನೊಬ್ಬನ ಹೆಸರು ಫಿಜಾಮ ಹೆಮಜಿತ ಎಂದು ಗುರುತಿಸಲಾಗಿದೆ.
Pabung @NBirenSingh two children have been ruthlessly murdered by #KukiMilitants .Where is ur tweet for that? Is it just tribal lives that matter? No kuki should be seen in Manipur hereafter.We will terminate each n every one of them.
Justice for Linthoingambi & Phijam Hemanjit https://t.co/7ruWKiGbuD pic.twitter.com/rEhXGiYfKV
— MeiteiDemon (@Meitei2daCore) September 26, 2023
ಈ ಘಟನೆಗೆ ಸಂಬಂಧಿಸಿದಂತೆ ಮಣಿಪುರ ಸರಕಾರವು ಟ್ವೀಟ್ ಮಾಡಿ, ಜುಲೈ ೨೦೨೩ ರಲ್ಲಿ ನಾಪತ್ತೆಯಾದ ಇಬ್ಬರು ವಿದ್ಯಾರ್ಥಿಗಳ ಶವಗಳ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಡಲಾಗಿದೆ, ಈ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿದೆ. ಈ ವಿದ್ಯಾರ್ಥಿಗಳ ಕೊಲೆಯಾಗಿರುವುದು ತಿಳಿಯುತ್ತದೆ. ‘ಈ ಕೊಲೆ ಯಾರು ಮಾಡಿದ್ದಾರೆ?’ ಇದನ್ನು ನಾವು ಹುಡುಕುತ್ತಿದ್ದೇವೆ. ಭಧ್ರತಾ ಪಡೆಗಳು ಶಂಕಿತರನ್ನು ಬಂಧಿಸುವ ಕಾರ್ಯ ಪ್ರಾರಂಭಿಸಿದ್ದಾರೆ ಎಂದು ಹೇಳಿದ್ದಾರೆ.
| ಸಂಪಾದಕೀಯ ನಿಲುವು
ಮಣಿಪುರದಲ್ಲಿ ಹಿಂದೂಗಳ ರಕ್ಷಣೆ ಯಾವಾಗ ? |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!