ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರ ದಾವೆ !

ಓಟಾವಾ (ಕೆನಡಾ) – ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಇವನ ಹತ್ಯೆಯ ಪ್ರಕರಣದ ಕುರಿತಾದ ಸಾಕ್ಷಿಗಳು ಭಾರತ ಸರಕಾರಕ್ಕೆ ಕೆಲವು ವಾರಗಳ ಹಿಂದೆಯೇ ನೀಡಿದ್ದೇವೆ, ಅವುಗಳು ವಿಶ್ವಾಸಾರ್ಹ್ಯವಾಗಿವೆ, ಎಂದು ದಾವೆ ಮಾಡಿದ್ದಾರೆ; ಆದರೆ ‘ಸಾಕ್ಷಿ ಎಂದು ಭಾರತಕ್ಕೆ ಏನು ನೀಡಿದ್ದಾರೆ ?’, ಇದು ಅವರು ಹೇಳಲಿಲ್ಲ. ಟ್ರುಡೋ ಇವರು, ಅದು (ಭಾರತ) ನಮ್ಮ ಜೊತೆಗೆ ಸಹಭಾಗಿ ಆಗುತ್ತಾರೆ ಎಂಬುದು ನಮಗೆ ವಿಶ್ವಾಸ ಇದೆ ಇದರಿಂದ ಈ ಗಂಭೀರ ಪ್ರಕರಣದ ಮೂಲದ ವರೆಗೆ ತಲುಪಬಹುದು ಎಂದು ಹೇಳಿದರು.
Prime Minister Justin Trudeau has said Canada has shared with India evidence of “credible allegations” about the involvement of Indian agents in the killing of #HardeepSinghNijjar many weeks ago.#CanadaIndiaconflict #JustinTrudeau #NarendraModi https://t.co/1BIbzw6KG6
— The Telegraph (@ttindia) September 23, 2023
೧. ಕೆನಡಾದಲ್ಲಿನ ‘ಸಿಬಿಸಿ’ ವಾರ್ತಾ ವಾಹಿನಿಯವರ ಪ್ರಕಾರ ಯಾವಾಗ ಭಾರತೀಯ ಅಧಿಕಾರಿಗಳ ಮೇಲೆ ದೇಶ ತೊರೆಯುವ ಒತ್ತಡ ಹೇರಲಾತೋ, ಆಗ ಅವರು ನಿಜ್ಜರ ಹತ್ಯೆಯಲ್ಲಿ ಭಾರತ ಸರಕಾರದ ಹಸ್ತಕ್ಷೇಪದ ಸಾಕ್ಷಿ ಇರುವುದು ನಿರಾಕರಿಸಿರಲಿಲ್ಲ ಎಂದು ದಾವೆ ಮಾಡಿದೆ.
೨. ಈ ವಾರ್ತೆಯಲ್ಲಿ, ನಿಜ್ಜರ ಹತ್ಯೆಯ ತನಿಖೆಗೆ ಸಹಾಯ ಪಡೆಯುವುದಕ್ಕಾಗಿ ಕೆನಡಾದ ಅಧಿಕಾರಿಗಳು ಅನೇಕ ಸಾರಿ ಭಾರತಕ್ಕೆ ಭೇಟಿ ನೀಡಿದ್ದರು. ಕೆನಡಾದ ರಾಷ್ಟ್ರೀಯ ಸುರಕ್ಷಾ ಸಲಹೆಗಾರ್ತಿ ಜೋಡಿ ಥಾಮಸ್ ಆಗಸ್ಟ್ ನಲ್ಲಿ ೪ ದಿನ ಭಾರತದಲ್ಲಿ ಇದ್ದರು. ಈಗೂ ಕೂಡ ಜಿ 20 ಶೃಂಗಸಭೆಯ ಸಮಯದಲ್ಲಿ ಅವರು ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರ ಜೊತೆಗೆ ೫ ದಿನ ಭಾರತದಲ್ಲಿದ್ದರೂ ಎಂದು ಹೇಳಿದೆ.
ಸಂಪಾದಕೀಯ ನಿಲುವುಯಾವ ಸಾಕ್ಷಿಗಳು ನೀಡಿದ್ದಾರೆ, ಇದನ್ನು ಟ್ರುಡೋ ಏಕೆ ಬಹಿರಂಗಪಡಿಸುವುದಿಲ್ಲ ? |
‘ಬ್ರಿಕ್ಸ್’ ಜಾಗತಿಕ ಆರ್ಥಿಕತೆಯ ಹೊಸ ಮಹಾಶಕ್ತಿ ! – ವ್ಲಾಡಿಮಿರ್ ಪುಟಿನ್
ಇರಾನ್-ಇಸ್ರೇಲ್ ನಡುವೆ ಮತ್ತೆ ಭುಗಿಲೆದ್ದ ಯುದ್ಧದ ಕಿಚ್ಚು !
ಫಿಲಿಪೈನ್ಸ್ನಲ್ಲಿ 7.8 ರಿಕ್ಟರ್ ತೀವ್ರತೆಯ ಭೂಕಂಪ : 19 ಜನರ ಸಾವು !
Singapore Blocks Anti-India Content: ಭಾರತೀಯರನ್ನು ಅಪಖ್ಯಾತಿಗೊಳಿಸುವ ಚೀನಿ ನಾಗರಿಕರ ಆನ್ ಲೈನ್ ಅಭಿಯಾನವನ್ನು ಬಯಲಿಗೆಳೆದ ಸಿಂಗಾಪುರ ಸರಕಾರ
ಭಾರತದಲ್ಲಿ ಕುಸಿಯುತ್ತಿರುವ ಪ್ರಜನನ ದರದ ಕುರಿತು ಇಲಾನ್ ಮಸ್ಕ್ ಕಳವಳ
ಅಮೆರಿಕದಲ್ಲಿ ಅಪರಿಚಿತರಿಂದ ಭಾರತೀಯ ಯುವಕನ ಗುಂಡಿಕ್ಕಿ ಕೊಲೆ