
ಮುಂಬಯಿ – ಬ್ರಿಟಿಷರು ಭಾರತದಿಂದ ಕೊಂಡೊಯ್ದಿರುವ ಛತ್ರಪತಿ ಶಿವಾಜಿ ಮಹಾರಾಜರ ‘ಹುಲಿ ಉಗುರು’ ಭಾರತಕ್ಕೆ ಹಿಂತಿರುಗಿ ತರುವುದಕ್ಕಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ರಾಜ್ಯದ ಸಾಂಸ್ಕೃತಿಕ ಕಾರ್ಯ ಸಚಿವ ಸುಧೀರ ಮುನಗಂಟಿವಾರ ಇವರು ಸೆಪ್ಟೆಂಬರ್ ೨೯ ರಂದು ಇಂಗ್ಲೆಂಡಿಗೆ ಹೋಗುವರು. ಅಲ್ಲಿ ಅಕ್ಟೋಬರ್ ೩ ರಂದು ಮುಖ್ಯಮಂತ್ರಿ ‘ಹುಲಿ ಉಗುರು’ ಹಸ್ತಾಂತರದ ಒಪ್ಪಂದದ ಮೇಲೆ ಸಹಿ ಹಾಕುವರು. ಇದೇ ‘ಹುಲಿ ಉಗುರಿನಿಂದ’ ಛತ್ರಪತಿ ಶಿವಾಜಿ ಮಹಾರಾಜರು ಅವರ ಜೊತೆಗೆ ಮೋಸ ಮಾಡಿದ್ದ ಅಫ್ಜಲಖಾನನ ಕರಳು ಬಗೆದು ಹೊರತೆಗೆದಿದ್ದರು. ಈ ಪ್ರತಿನಿಧಿ ಮಂಡಳದಲ್ಲಿ ಸಾಂಸ್ಕೃತಿಕ ಇಲಾಖೆಯ ಪ್ರಧಾನ ಸಚಿವರು ಮತ್ತು ಪುರಾತತ್ವ ಮತ್ತು ವಸ್ತುಸಂಗ್ರಹಾಲಯದ ಸಂಚಾಲಕರ ಸಂಚಾಲಕರು ಇರುವರು. ಯಾವ ಸ್ಥಳದಲ್ಲಿ ಈ ‘ಹುಲಿಉಗುರು’ ಇರುವುದು, ಆ ಲಂಡನ್ ನಲ್ಲಿಯ ವಿಕ್ಟೋರಿಯಾ ಅಂಡ್ ಅಲ್ಬರ್ಟ್ ಮ್ಯೂಸಿಯಂ ನ ಸಂಚಾಲಕ ಟ್ರೈಯ ಸ್ಟ್ರಮ ಹಂಟ್ ಇವರ ಜೊತೆಗೆ ಭಾರತೀಯ ಪ್ರತಿನಿಧಿ ಮಂಡಳದ ಭಾರತೀಯ ಸಮಯಾನಸಾರ ಮಧ್ಯಾಹ್ನ ೩.೩೦ ಗಂಟೆಗೆ ಸಭೆ ನಡೆಯುವುದು. ಅಕ್ಟೋಬರ್ ೨ ರಂದು ಲಂಡನ್ ನಲ್ಲಿಯ ಸೇಂಟ್ ಜಂಪ್ಸೆಸ್ ಪೆಲೆಸಲಾ ಈ ಪ್ರತಿನಿಧಿ ಮಂಡಳಕ್ಕೆ ಭೇಟಿ ನೀಡುವುದು. ಈ ಪ್ರತಿನಿಧಿ ಮಂಡಳ ಅಕ್ಟೋಬರ್ ನಾಲ್ಕರವರೆಗೆ ಇಂಗ್ಲೆಂಡ್ಲ್ ನಲ್ಲಿ ಇರುವರು.
The iconic weapon will be brought back to India from a museum in London by the Maharashtra government. @ritvick_abhttps://t.co/DAM2i9Sn0z
— IndiaToday (@IndiaToday) September 8, 2023
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ