
ಬರೇಲಿ (ಉತ್ತರ ಪ್ರದೇಶ) – ಸನಾತನ ಧರ್ಮದ ಮೇಲೆ ಟೀಕೆ ಮಾಡುವವರು ರಾವಣನ ವಂಶದವರಾಗಿದ್ದಾರೆ. ಭಾರತದಲ್ಲಿ ವಾಸಿಸುವ ಓರ್ವ ನಾಗರಿಕನು ಈ ರೀತಿಯಲ್ಲಿ ಹೇಳಿಕೆ ನೀಡಿ ಭಾರತದಲ್ಲಿ ವಾಸಿಸುವ ಎಲ್ಲ ಸನಾತನಿಗಳ ಹೃದಯಕ್ಕೆ ಆಘಾತ ಮಾಡಿದ್ದಾರೆ. ಇದು ಪ್ರಭು ಶ್ರೀ ರಾಮಚಂದ್ರನ ದೇಶವಾಗಿದೆ.
उदयनिधि के सनातन वाले बयान पर आचार्य धीरेंद्र शास्त्री का फूटा गुस्सा
धीरेंद्र कृष्ण शास्त्री ने कहा, ”ये रावण के खानदान के लोग हैं। उन्होंने भारत में रहने वाले समस्त सनातनियों के दिल पर चोट पहुंचाई है। ये राम का देश है, राम के देश में जब तक इस भूमि पर जल रहेगा, सूर्य रहेगा…तब… pic.twitter.com/zdUgQrK1Ai
— Zee News (@ZeeNews) September 4, 2023
ಈ ಭೂಮಿಯ ಮೇಲೆ ಸೂರ್ಯ ಮತ್ತು ಚಂದ್ರ ಇರುವರೆವಿಗೂ ಸನಾತನ ಇರುತ್ತದೆ. ಇಂತಹ ಅನೇಕ ಜನರು ಬಂದು ಹೋಗಿದ್ದಾರೆ. ಇಂತಹ ಪ್ರಾಣಿಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ, ಎಂದು ಭಾಗೇಶ್ವರ ಧಾಮದ ಶ್ರೀ ಧೀರೇಂದ್ರಕೃಷ್ನ ಶಾಸ್ರಿಯವರು ತಮ್ಮ ಪ್ರವಚನದಲ್ಲಿ ಉದಯನಿಧಿ ಸ್ಟಾಲಿನ್ ರವರ ಹೆಸರು ಹೇಳದೆ ಟೀಕಿಸಿದ್ದಾರೆ.
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati
ಕೇಂದ್ರ ಸರಕಾರದಿಂದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಗೆ ಅಸ್ತು
ರಾಜ್ಯದ ರಾಯಚೂರು ಜಿಲ್ಲೆಯ 29 ಹಳ್ಳಿಗಳಲ್ಲಿ ಮೊಹರಂ ಸಾರ್ವಜನಿಕವಾಗಿ ಆಚರಿಸುವಂತಿಲ್ಲ ನಿಷೇಧ!
‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ’ ಹಾಡಿಗೆ ವಿದ್ಯಾರ್ಥಿಗಳ ನೃತ್ಯ!
ಬಹುಸಂಖ್ಯಾತ ಹಿಂದೂಗಳು ದೇವಸ್ಥಾನದ ಪಕ್ಕದಲ್ಲಿ ಚರ್ಚ್ ನಿರ್ಮಿಸುವುದನ್ನು ವಿರೋಧಿಸಿದರೆ ಆಡಳಿತವು ಅದನ್ನು ಕೇಳಲೇಬೇಕು! – ಮದ್ರಾಸ್ ಉಚ್ಚ ನ್ಯಾಯಾಲಯ