
ಬರೇಲಿ (ಉತ್ತರ ಪ್ರದೇಶ) – ಸನಾತನ ಧರ್ಮದ ಮೇಲೆ ಟೀಕೆ ಮಾಡುವವರು ರಾವಣನ ವಂಶದವರಾಗಿದ್ದಾರೆ. ಭಾರತದಲ್ಲಿ ವಾಸಿಸುವ ಓರ್ವ ನಾಗರಿಕನು ಈ ರೀತಿಯಲ್ಲಿ ಹೇಳಿಕೆ ನೀಡಿ ಭಾರತದಲ್ಲಿ ವಾಸಿಸುವ ಎಲ್ಲ ಸನಾತನಿಗಳ ಹೃದಯಕ್ಕೆ ಆಘಾತ ಮಾಡಿದ್ದಾರೆ. ಇದು ಪ್ರಭು ಶ್ರೀ ರಾಮಚಂದ್ರನ ದೇಶವಾಗಿದೆ.
उदयनिधि के सनातन वाले बयान पर आचार्य धीरेंद्र शास्त्री का फूटा गुस्सा
धीरेंद्र कृष्ण शास्त्री ने कहा, ”ये रावण के खानदान के लोग हैं। उन्होंने भारत में रहने वाले समस्त सनातनियों के दिल पर चोट पहुंचाई है। ये राम का देश है, राम के देश में जब तक इस भूमि पर जल रहेगा, सूर्य रहेगा…तब… pic.twitter.com/zdUgQrK1Ai
— Zee News (@ZeeNews) September 4, 2023
ಈ ಭೂಮಿಯ ಮೇಲೆ ಸೂರ್ಯ ಮತ್ತು ಚಂದ್ರ ಇರುವರೆವಿಗೂ ಸನಾತನ ಇರುತ್ತದೆ. ಇಂತಹ ಅನೇಕ ಜನರು ಬಂದು ಹೋಗಿದ್ದಾರೆ. ಇಂತಹ ಪ್ರಾಣಿಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ, ಎಂದು ಭಾಗೇಶ್ವರ ಧಾಮದ ಶ್ರೀ ಧೀರೇಂದ್ರಕೃಷ್ನ ಶಾಸ್ರಿಯವರು ತಮ್ಮ ಪ್ರವಚನದಲ್ಲಿ ಉದಯನಿಧಿ ಸ್ಟಾಲಿನ್ ರವರ ಹೆಸರು ಹೇಳದೆ ಟೀಕಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.