|

ನವದೆಹಲಿ – ದೆಹಲಿಯಲ್ಲಿ ಸಪ್ಟೆಂಬರ್ ೯ ಮತ್ತು ೧೦ ರಂದು ಜಿ-20 ಪರಿಷತ್ತಿನ ಸಭೆ ನಡೆಯುವುದು. ಇದರ ಹಿನ್ನೆಲೆಯಲ್ಲಿ ನಗರವನ್ನು ಅಲಂಕರಿಸಲಾಗುತ್ತಿದೆ. ದೌಲಾ ಕುಂವಾ ಪ್ರದೇಶದಲ್ಲಿನ ಹನುಮಾನ ಚೌಕದಲ್ಲಿ ರಸ್ತೆಯ ಬದಿಗೆ ಕಾರಂಜಿಗಳು ನಿರ್ಮಿಸಲಾಗಿದೆ. ಎರಡು ಬದಿಗೆ ೬ ಕಾರಂಜಿಗಳು ನಿರ್ಮಿಸಿದ್ದಾರೆ. ಈ ಕಾರಂಜಿಗಳು ಶಿವಲಿಂಗದ ಆಕಾರದಲ್ಲಿದೆ. ಆದ್ದರಿಂದ ಟೀಕಿಸಲಾಗುತ್ತಿದೆ.
೧. ಭಾಜಪದ ನಾಯಕಿ ಚಾರು ಪ್ರಜ್ಷಾ ಇವರು ಟ್ವೀಟ್ ಮಾಡಿ, ಶಿವಲಿಂಗ ಅಲಂಕಾರಕ್ಕಾಗಿ ಅಲ್ಲ ಮತ್ತು ದೌಲಾ ಕುಂವಾ ಜ್ಞಾನವಾಪಿ ಅಲ್ಲ. ಆಮ್ ಆದ್ಮಿ ಪಕ್ಷದ ಸರಕಾರದಿಂದ ದೌಲಾ ಕುಂವಾದಲ್ಲಿ ಶಿವಲಿಂಗಆಕಾರದ ಕಾರಂಜಿ ನಿರ್ಮಿಸಿದ್ದಾರೆ ಎಂದು ಹೇಳಿದ್ದಾರೆ.
೨. ಇನ್ನೊಂದು ಕಡೆ ಆಮ್ ಆದ್ಮಿ ಪಕ್ಷವು ಇದಕ್ಕಾಗಿ ಭಾಜಪವೇ ಹೊಣೆ ಎಂದು ಹೇಳಿ ಶಿವಲಿಂಗದ ಅವಮಾನ ಮಾಡಿರುವ ಆರೋಪ ಮಾಡಿದೆ.
‘Not Gyanvapi’: Shivling fountains installed in Delhi before G20 Summit stirs outrage, Netizens draw comparison with Gyanvapi Shivlinghttps://t.co/x2nJH7bnHx
— OpIndia.com (@OpIndia_com) August 31, 2023
| ಮೇಲೆ ಪ್ರಕಾಶಿಸಲಾದ ಚಿತ್ರ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ |
ಸಂಪಾದಕೀಯ ನಿಲಿವುಇತರ ಧರ್ಮದವರ ಧರ್ಮ ಶ್ರದ್ಧೆಗೆ ಈ ರೀತಿ ಅವಮಾನಿಸುವ ಧೈರ್ಯ ತೋರಲು ಸಾಧ್ಯವಿಲ್ಲ; ಕಾರಣ ಅದರ ಪರಿಣಾಮ ಏನಾಗಬಹುದು ? ಇದು ತಿಳಿದಿದೆ. ಹಿಂದೂ ಸ್ವಂತ ಧರ್ಮದ ಬಗ್ಗೆ ನಿದ್ರಿಸುತ್ತಿರುವುದರಿಂದ ಇಂತಹ ಘಟನೆಗಳು ತಾವೆ ಮಾಡುತ್ತಾರೆ ಅಥವಾ ಯಾರಾದರೂ ಇಂತಹ ಕೃತ್ಯ ಮಾಡಿದರೆ ಅವರು ನಿಷ್ಕ್ರಿಯವಾಗಿ ಇರುತ್ತಾರೆ ! |
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ