ಇಮಾಮರಿಗೆ ಈಗ 3 ಸಾವಿರ ರೂಪಾಯಿ ಹಾಗೂ ಅರ್ಚಕರಿಗೆ 1500 ರೂಪಾಯಿ !
(ಮುಅಜ್ಜಿನ ಎಂದರೆ ಮಸೀದಿಯಲ್ಲಿ ಪ್ರಾರ್ಥನೆಗಾಗಿ ಜನರನ್ನು ಅಜಾನ್ ನೀಡಿ ಕರೆಯುವವನು)
ಕೋಲಕಾತಾ (ಬಂಗಾಲ) – ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೋಂದಾಯಿತ ಇಮಾಂ, ಮುಅಜ್ಜಿನ ಮತ್ತು ಅರ್ಚಕರಿಗೆ ನೀಡುತ್ತಿರುವ ಮಾಸಿಕ ಭತ್ಯೆಯಲ್ಲಿ 500 ರೂಪಾಯಿಗಳಷ್ಟು ಹೆಚ್ಚಳ ಮಾಡಿದ್ದಾರೆ. ಈಗ ಇಮಾಂಗಳಿಗೆ ತಲಾ 3 ಸಾವಿರ ರೂಪಾಯಿಗಳು, ಅರ್ಚಕರಿಗೆ ತಲಾ 1 ಸಾವಿರದ 500 ರೂಪಾಯಿ ಸಂಭಾವನೆ ಸಿಗಲಿದೆ. ಹಾಗೆಯೇ ಮುಅಜ್ಜಿನರಿಗೆ ಈಗ 2 ಸಾವಿರದ 500 ರೂಪಾಯಿ ಸಿಗಲಿದೆ. ಬಂಗಾಲದಲ್ಲಿ 30 ಸಾವಿರ ಇಮಾಂಗಳು ಮತ್ತು 20 ಸಾವಿರ ಮುಅಜ್ಜಿನಗಳಿದ್ದಾರೆ. ವಕ್ಫ್ ಬೋರ್ಡ್ ಮೂಲಕ ಸರಕಾರ ಅವರಿಗೆ ಭತ್ಯೆ ನೀಡುತ್ತಿರುತ್ತದೆ.
2024 से पहले वोट बैंक साधने में जुटीं ममता? बढ़ाया इमामों और पंडितों का भत्ता#WestBengal #MamataBanerjee https://t.co/YsB06HYqWo
— Hindustan (@Live_Hindustan) August 22, 2023
ಸಂಪಾದಕೀಯ ನಿಲುವುಜಾತ್ಯತೀತತೆಯ ಹೆಸರಿನಲ್ಲಿ ಮುಸ್ಲಿಮರಿಗೆ ಹಿಂದೂಗಳಿಗಿಂತ ದುಪ್ಪಟ್ಟು ಗೌರವಧನವನ್ನು ನೀಡುವ ಮೂಲಕ ಮಮತಾ ಬ್ಯಾನರ್ಜಿಯವರು ತಮ್ಮ ಸರಕಾರ ಬಹುಸಂಖ್ಯಾತ ಹಿಂದೂಗಳಿಗೆ ಎರಡನೇ ಸ್ಥಾನ ನೀಡುತ್ತಿದೆ ಎಂದು ಹೇಳುತ್ತಿದ್ದಾರೆ. ಮಮತಾ ಬ್ಯಾನರ್ಜಿಯವರ ಸರಕಾರವನ್ನು ಚುನಾಯಿಸಿದ ಹಿಂದೂಗಳಿಗೆ ಇದು ಒಪ್ಪಿಗೆಯೇ ? ‘ಧರ್ಮದ ಹೆಸರಿನಲ್ಲಿ ಗೌರವಧನ ನೀಡುವಾಗ ಈ ತಾರತಮ್ಯ ಏಕೆ ?’ ಎನ್ನುವ ಪ್ರಶ್ನೆ ಜಾತ್ಯತೀತ ಮತ್ತು ಪ್ರಗತಿ(ಅಧೋಗತಿ)ಪರರು ಎಂದೂ ಕೇಳುವುದಿಲ್ಲ ಎನ್ನುವುದನ್ನು ಗಮನಿಸಿರಿ ! |
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram