ಪ್ರಸ್ತುತ ಫ್ರಾನ್ಸ್ನಲ್ಲಿ ನಡೆಯುತ್ತಿರುವ ಗಲಭೆ ಪೂರ್ವನಿಯೋಜಿತವಾಗಿದೆ. ಫ್ರಾನ್ಸ್ ಮತ್ತು ವಿವಿಧ ದೇಶದಲ್ಲಿನ ರಾಜಕೀಯ ನಾಯಕರು ಗಲಭೆ ಮತ್ತು ಹಿಂಸಾಚಾರ ನಡೆಸಲು ನಿರಾಶ್ರಿತರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ; ಆದರೆ ಫ್ರಾನ್ಸ್ನಲ್ಲಿ ನಿರಾಶ್ರಿತ ಮುಸಲ್ಮಾನರಿಂದ ನಡೆಸಲಾಗುವ ಗಲಭೆಯ ಸಮರ್ಥನೆ ಮಾಡುವ ಅವಶ್ಯಕತೆ ಇಲ್ಲ. ಒಟ್ಟಾರೆ ಫಾನ್ಸ್ನ ಸ್ಥಿತಿ ನೋಡಿದರೆ ಭಾರತ ಬಹಳ ಎಚ್ಚರದಿಂದಿರಬೇಕು ಎಂದೆನಿಸುತ್ತದೆ.
ಸನಾತನ ಪ್ರಭಾತ > Post Type > ಚೌಕಟ್ಟು > ರಾಷ್ಟ್ರ ಧರ್ಮದ ಚೌಕಟ್ಟು > ಫ್ರಾನ್ಸ್ನ ಸ್ಥಿತಿ ನೋಡಿ ಭಾರತವು ಬಹಳ ಎಚ್ಚರದಿಂದಿರಬೇಕು ! – ಮಾರಿಯಾ ವರ್ಥ, ಖ್ಯಾತ ಲೇಖಕಿ, ಜರ್ಮನಿ
ಫ್ರಾನ್ಸ್ನ ಸ್ಥಿತಿ ನೋಡಿ ಭಾರತವು ಬಹಳ ಎಚ್ಚರದಿಂದಿರಬೇಕು ! – ಮಾರಿಯಾ ವರ್ಥ, ಖ್ಯಾತ ಲೇಖಕಿ, ಜರ್ಮನಿ
ಸಂಬಂಧಿತ ಲೇಖನಗಳು
- Nijjar Murder Case : ‘ಭಾರತವೇ ಹರದೀಪ್ ಸಿಂಗ್ ನಿಜ್ಜರನನ್ನ ಕೊಲೆ ಮಾಡಿದೆಯಂತೆ !’ – ಕೆನಡಾದ ನಾಯಕ ಜಗಮೀತ್ ಸಿಂಗ್
- Pakistan Says India is Arch Rival: ಭಾರತ ನಮ್ಮ ಕಟ್ಟಾ ಪ್ರತಿಸ್ಪರ್ಧಿ! – ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್
- US Accuses India: ಭಾರತವು ವಲಸಿಗರ ವಿಷಯದಲ್ಲಿ ಅಸಮಾಧಾನ ವ್ಯಕ್ತಪಡಿಸುವ ದೇಶ ಎಂಬ ಅಮೇರಿಕಾದ ಆರೋಪವನ್ನು ತಿರಸ್ಕರಿಸಿದ ಭಾರತ !
- ಪಾಕಿಸ್ತಾನದ ಸಿಂಧ ಮತ್ತೊಮ್ಮೆ ಭಾರತದ ಭಾಗವಾಗುವುದು ! – ಪೂಜ್ಯ ಡಾ. ಯುಧಿಷ್ಠಿರ ಲಾಲ
- ಭಾರತದ ಬಗ್ಗೆ ಮಾತನಾಡುವ ಪಾಕಿಸ್ತಾನದ ಸಂಪೂರ್ಣ ಇತಿಹಾಸವೇ ಅನುಮಾನಾಸ್ಪದ !
- Covaxin is Safe : ‘ಕೋವಾಕ್ಸಿನ್’ ಲಸಿಕೆ ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲದ್ದರಿಂದ ಅದು ಸುರಕ್ಷಿತವಾಗಿದೆ !