ಫ್ರಾನ್ಸ್‌ನ ಸ್ಥಿತಿ ನೋಡಿ ಭಾರತವು ಬಹಳ ಎಚ್ಚರದಿಂದಿರಬೇಕು ! – ಮಾರಿಯಾ ವರ್ಥ, ಖ್ಯಾತ ಲೇಖಕಿ, ಜರ್ಮನಿ

ಮಾರಿಯಾ ವರ್ಥ, ಜರ್ಮನ್ ಲೇಖಕಿ

ಪ್ರಸ್ತುತ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಗಲಭೆ ಪೂರ್ವನಿಯೋಜಿತವಾಗಿದೆ. ಫ್ರಾನ್ಸ್ ಮತ್ತು ವಿವಿಧ ದೇಶದಲ್ಲಿನ ರಾಜಕೀಯ ನಾಯಕರು ಗಲಭೆ ಮತ್ತು ಹಿಂಸಾಚಾರ ನಡೆಸಲು ನಿರಾಶ್ರಿತರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ; ಆದರೆ ಫ್ರಾನ್ಸ್‌ನಲ್ಲಿ ನಿರಾಶ್ರಿತ ಮುಸಲ್ಮಾನರಿಂದ ನಡೆಸಲಾಗುವ ಗಲಭೆಯ ಸಮರ್ಥನೆ ಮಾಡುವ ಅವಶ್ಯಕತೆ ಇಲ್ಲ. ಒಟ್ಟಾರೆ ಫಾನ್ಸ್‌ನ ಸ್ಥಿತಿ ನೋಡಿದರೆ ಭಾರತ ಬಹಳ ಎಚ್ಚರದಿಂದಿರಬೇಕು ಎಂದೆನಿಸುತ್ತದೆ.