ಮಾವೋವಾದಿಗಳಿಂದ ಜಾರ್ಖಂಡನಲ್ಲಿ ಅರಣ್ಯ ಸಿಬ್ಬಂದಿಯ ಬರ್ಬರ ಕೊಲೆ !

ರಾಂಚಿ (ಜಾರ್ಖಂಡ) – ಜಾರ್ಖಂಡನ ಲಾತೇಹರ ಜಿಲ್ಲೆಯಲ್ಲಿ ಮಾವೋವಾದಿಗಳು ಅರಣ್ಯ ಇಲಾಖೆಯ ಓರ್ವ ಸಿಬ್ಬಂದಿಯ ಮನೆಯ ಮೇಲೆ ದಾಳಿ ನಡೆಸಿ ಆತನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಸಿಬ್ಬಂದಿಯು ಪೊಲೀಸರ ಗುಪ್ತಚರವೆಂದು ಮಾವೋವಾದಿಗಳಿಗೆ ಅನುಮಾನವಿತ್ತು. ಈ ವೇಳೆ ಮಾವೋವಾದಿಗಳು ೪ ಜನರನ್ನು ಥಳಿಸಿದ್ದಾರೆ. ಮೃತ ಸಿಬ್ಬಂದಿಯ ಹೆಸರು ದೇವ ಕುಮಾರ ಪ್ರಜಾಪತಿ ಎಂದು ಹೇಳಲಾಗಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿನ ಮಾವೋವಾದಿ ನಕ್ಸಲರ ಅಂತ್ಯ ಯಾವಾಗ ?