ಪೊಲೀಸರು ವಶಕ್ಕೆ ವಶಪಡೆದರು !ಮುಸಲ್ಮಾನ “ಅರ್ಚಕ ಜಿಹಾದ್” ! |

ಮೆರಠ (ಉತ್ತರ ಪ್ರದೇಶ) – ಇಲ್ಲಿಯ ಮಟೌರ ಗ್ರಾಮದ ಶನಿ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದ ಗುಲ್ಲು ಖಾನ ಎಂಬ ವ್ಯಕ್ತಿ ಮುಸಲ್ಮಾನ ಎಂದು ಬಹಿರಂಗವಾದ ನಂತರ, ಪೊಲೀಸರು ಖಾನ್ ನನ್ನು ವಶಕ್ಕೆ ಪಡೆದಿದ್ದಾರೆ. ಈತ ಹರಿಯಾಣದ ಪಾಣಿಪತ ಮೂಲದವನು.
೧. ಈತ ಜನವರಿ ೨೦೨೩ ರಿಂದ ಈ ದೇವಾಲಯದಲ್ಲಿ ಅರ್ಚಕನಾಗಿದ್ದಾನೆ. ತನ್ನನ್ನು ಗುರ್ಜರನಾಥ ಮಹಾರಾಜ ಎಂದು ಹೇಳಿಕೊಂಡಿದ್ದಲ್ಲದೆ, ಈ ಹಿಂದೆ ಈತ ಹರಿಯಾಣದ ಡಿಗಲಬೆರಿ ರಸ್ತೆಯಲ್ಲಿರುವ ಬಾಬಾ ಗೋರಖನಾಥ ದೇವಸ್ಥಾನದಲ್ಲಿ ಅರ್ಚಕನಾಗಿದ್ದನು. ಆ ಬಳಿಕ ಮಟೌರ ಗ್ರಾಮದ ಜನರು ಆತನನ್ನು ದೇವಸ್ಥಾನದ ಸ್ವಚ್ಛತೆಯ ಕೆಲಸವನ್ನು ನೀಡಿದ್ದರು.
೨. ಕೆಲವು ತಿಂಗಳುಗಳಿಂದ ಅವನ ಮೇಲೆ ಯಾರಿಗೂ ಅನುಮಾನ ಬರಲಿಲ್ಲ. ಎರಡು ದಿನಗಳ ಹಿಂದೆ ಗುಲ್ಲು ಖಾನನಿಗೆ ಪರಿಚಯವಿದ್ದ ಕೃಷ್ಣಪಾಲ ಎಂಬ ಹೆಸರಿನ ವ್ಯಕ್ತಿ ಈ ದೇವಸ್ಥಾನಕ್ಕೆ ಬಂದಿದ್ದು, ಕೃಷ್ಣಪಾಲ ಅವರು ಗುಲ್ಲು ಖಾನ ಅನ್ನು ಗುರುತಿಸಿ ಗ್ರಾಮಸ್ಥರಿಗೆ ಗುಲ್ಲು ಬಗ್ಗೆ ನೈಜ ಮಾಹಿತಿ ತಿಳಿಸಿದರು. ಹಿಂದೂ ಸಂಘಟನೆಗಳಿಗೆ ಈ ಮಾಹಿತಿ ತಿಳಿದ ಮೇಲೆ ಅವರು ಪೊಲೀಸರಿಗೆ ಹೇಳಿದರು. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಆತನ ಆಧಾರ ಕಾರ್ಡ್ ನೋಡಿದಾಗ ಆತ ಮುಸಲ್ಮಾನ ಎಂಬುದು ಗೊತ್ತಾಗಿದೆ.
(ಸೌಜನ್ಯ :Local18 Uttar Pradesh)
ಸಂಪಾದಕರ ನಿಲುವುಒಂದು ಕಡೆ ಮತಾಂಧ ಮುಸಲ್ಮಾನರು ಹಿಂದೂಗಳ ದೇವಾಲಯಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡುತ್ತಾರೆ, ಇನ್ನೊಂದು ಕಡೆ ಪುರೋಹಿತರು ಮತ್ತು ಸಾಧುಗಳಂತೆ ನಟಿಸಿ ಹಿಂದೂಗಳನ್ನು ವಂಚಿಸುತ್ತಿದ್ದಾರೆ. ಇದು ಹಿಂದೂ ಧರ್ಮದ ಮೇಲಿನ ಆಘಾತವಾಗಿದ್ದು, ಹಿಂದೂಗಳು ಈ ಬಗ್ಗೆ ಎಚ್ಚರದಿಂದಿ ಇರುವುದು ಅವಶ್ಯಕವಾಗಿದೆ ! |
ದೆಹಲಿ-ಎನ್.ಸಿ.ಆರ್.ನಲ್ಲಿ ದೊಡ್ಡ ದಾಳಿಯ ಸಂಚು ವಿಫಲ
ದೇಶಾದ್ಯಂತ ‘ಲೋನ್ ವುಲ್ಫ್’ ದಾಳಿಗಳಿಗಾಗಿ ಭಯೋತ್ಪಾದಕರನ್ನು ಸಿದ್ಧಪಡಿಸುತ್ತಿದ್ದ ಫರಾಜ್!
ಭಾರತೀಯ ವಾಯುಪಡೆಯ ವಿಶೇಷ ಹೆಲಿಕಾಪ್ಟರ್ ಮೂಲಕ ‘ನೀಟ್’ ನ ಪ್ರಶ್ನೆ ಪತ್ರಿಕೆಗಳು ಅಕೋಲಾ ತಲುಪಿದವು!
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App