
ದೇವಬಂದ (ಉತ್ತರಪ್ರದೇಶ) – ಏಕರೂಪ ನಾಗರಿಕ ಕಾನೂನಿನ ಹಿನ್ನೆಲೆಯಲ್ಲಿ ಜಮೀಯತ್ ಉಲೇಮಾ ಎ ಹಿಂದ್ ಈ ಮುಸ್ಲಿಂ ಸಂಘಟನೆಯು ತನ್ನ ಅಭಿಪ್ರಾಯವನ್ನು ಕಾನೂನು ಆಯೋಗಕ್ಕೆ ಕಳುಹಿಸಲಿದೆ. ಈ ಸಂಘಟನೆಯು, ಈ ಕಾನೂನು ಧರ್ಮದ ಮೇಲೆ ಆಘಾತ ಮಾಡುವುದಾಗಿದೆ. ಆಯೋಗವು ಸರ್ವಧರ್ಮದ ಉತ್ತರದಾಯಿ ಜನರನ್ನು ಕರೆಸಿ ಅವರ ಜೊತೆಗೆ ಚರ್ಚಿಸಬೇಕು. ಯಾವುದೇ ಕಾನೂನು ಶರಿಯತ್ ನ ವಿರುದ್ಧ ಇದ್ದರೆ ಮುಸಲ್ಮಾನರು ಅದನ್ನು ಸ್ವೀಕರಿಸುವುದಿಲ್ಲ, ಮುಸಲ್ಮಾನರು ಎಲ್ಲವೂ ಸಹಿಸಬಹುದು; ಆದರೆ ಶರೀಯತದ ವಿರುದ್ಧ ಅವರು ಹೋಗಲು ಸಾಧ್ಯವಿಲ್ಲ. ಏಕರೂಪ ನಾಗರಿಕ ಕಾನೂನು ದೇಶದ ಐಕ್ಯತೆಗೆ ಅಪಾಯಕಾರಿಯಾಗಿದೆ ಎಂದು ಹೇಳಿದರು.
೧. ಜಮಿಯತ ಮಾತು ಮುಂದುವರೆಸುತ್ತಾ, ಏಕರೂಪ ನಾಗರಿಕ ಕಾನೂನು ಸಂವಿಧಾನದಲ್ಲಿನ ಧಾರ್ಮಿಕ ಅಧಿಕಾರ ಕಸಿದುಕೊಳ್ಳುತ್ತಿದೆ. ನಮ್ಮ ವೈಯಕ್ತಿಕ ಕಾನೂನು (ಪರ್ಸನಲ್ ಲಾ ) ಕುರಾನಿನ ಮೂಲಕ ರೂಪಿಸಲಾಗಿರುವುದರಿಂದ ಅದು ಪ್ರಲಯದವರೆಗೆ ಬದಲಾಯಿಸಲು ಸಾಧ್ಯವಿಲ್ಲ.
೨. ಈ ಹಿಂದೆ ಜಮಿಯತನ ಮುಖಂಡ ಮೌಲಾನ ಹರ್ಷ ಮದನಿ ಇವರು ಏಕರೂಪ ನಾಗರಿಕ ಕಾನೂನಿನ ವಿರುದ್ಧ ಬೀದಿಗೆ ಇಳಿಯದಿರಲು ಕರೆ ನೀಡಿದ್ದರು.
ಸಂಪಾದಕೀಯ ನಿಲುವು‘ಏಕರೂಪ ನಾಗರಿಕ ಕಾನೂನು ಸಂಸತ್ತಿನಲ್ಲಿ ಅಂಗೀಕರಿಸಲಾದ ನಂತರ ಅದನ್ನು ಎಲ್ಲರಿಗೂ ಸ್ವೀಕರಿಸಲೇಬೇಕಾಗುತ್ತದೆ’, ಎಂದು ಈಗ ಸರಕಾರ ನಿಲುವು ತಾಳಬೇಕು ! |
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ