
ನವ ದೆಹಲಿ – ಒಡಿಸ್ಸಾದಲ್ಲಿನ ಬಾಲಸೋರದಲ್ಲಿ ಕಳೆದ ತಿಂಗಳು ನಡೆದಿರುವ ಭೀಕರ ರೈಲು ಅಪಘಾತದ ಕುರಿತು ರೈಲು ಸುರಕ್ಷಾ ಆಯುಕ್ತರಿಂದ ರೈಲು ಬೋರ್ಡಿಗೆ ವರದಿ ಸಲ್ಲಿಸಿದೆ. ಈ ವರದಿಯಲ್ಲಿನ ವಿಸ್ತೃತ ಮಾಹಿತಿ ಬಹಿರಂಗಪಡಿಸದೇ ಇದ್ದರೂ ಕೂಡ ಸಿಗ್ನಲ್ ವ್ಯವಸ್ಥೆಯಲ್ಲಿನ ದೋಷದಿಂದ ಈ ಅಪಘಾತ ನಡೆದಿದೆ ಎಂದು ಹೇಳಲಾಗಿದೆ. ಈ ಅಪಘಾತದಲ್ಲಿ ೨೯೩ ಜನರು ಸಾವನ್ನಪ್ಪಿದ್ದು ೧ ಸಾವಿರಗಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದರು. ಇನ್ನೊಂದು ಕಡೆಗೆ ಕೇಂದ್ರ ತನಿಖಾ ದಳದಿಂದ ಕೂಡ ಈ ಅಪಘಾತದ ಸಮೀಕ್ಷೆ ನಡೆಸಲಾಗುತ್ತಿದೆ.
ಕೋರೊಮಂಡಲ ಎಕ್ಸ್ಪ್ರೆಸ್ ಒಂದು ಸರಕು ಸಾಗಾಣಿಕೆ ರೈಲಿಗೆ ಗುದ್ದಿರುವುದರಿಂದ ಈ ಅಪಘಾತ ನಡೆದಿತ್ತು. ಈ ಎಕ್ಸ್ಪ್ರೆಸ್ ಯಾವ ಮಾರ್ಗದಲ್ಲಿ ಚಲಿಸುತ್ತಿತ್ತೋ ಆ ಮಾರ್ಗದಲ್ಲಿ ಈ ರೈಲಿಗೆ ಹಸಿರು ಸಿಗ್ನಲ್ ನೀಡಲಾಗಿತ್ತು; ಆದರೆ ನಂತರ ಈ ರೈಲು ಹಳಿ ಬದಲಾಯಿಸಿ ಪಕ್ಕದ ಹಳಿಯಲ್ಲಿ ನಿಂತಿದ್ದ ಗೂಡ್ಸ್ ಗಾಡಿಯ ಹಳೆಯ ಮೇಲೆ ತಿರುಗಿಸಿರುವದರಿಂದ ಈ ಅಪಘಾತ ನಡೆದಿದೆ.
Faulty signalling due to botched repair works caused the deadly #Balasore train accident in India, according to the Commissioner of Railway Safetyhttps://t.co/OPRMBRUUTV
— Hindustan Times (@htTweets) July 4, 2023
ಸಂಪಾದಕರ ನಿಲುವುದೋಷಪೂರಿತ ಸಿಗ್ನಲ್ ವ್ಯವಸ್ಥೆಗೆ ಕಾರಣಕರ್ತರಾಗಿರುವ ಅಧಿಕಾರಿಗಳಿಗೆ ನೂರಾರು ಪ್ರಯಾಣಿಕರ ಸಾವಿಗೆ ಹೊಣೆಗಾರರೆಂದು ನಿಶ್ಚಯಿಸಿ ತಕ್ಷಣ ಗಲ್ಲು ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸಬೇಕು ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!