ಪೊಲೀಸರಿಂದ ದೂರು ದಾಖಲು

ಸಿದ್ದಾರ್ಥನಗರ (ಉತ್ತರ ಪ್ರದೇಶ) – ಇಲ್ಲಿಯ ಒಂದು ಮದರಸಾದ ತಪಾಸಣೆಗೆ ಹೋಗಿದ್ದ ಸರಕಾರಿ ಅಧಿಕಾರಿಗಳಿಗೆ ಬೆದರಿಕೆ ನೀಡಲಾಗಿದೆ. ಈ ಪ್ರಕರಣದಲ್ಲಿ ಮದರಸಾದ ಸಂಚಾಲಕನ ವಿರುದ್ಧ ದೂರು ದಾಖಲಿಸಲಾಗಿದೆ.
ಬಸ್ತಿ ವಿಭಾಗದ ಅಲ್ಪಸಂಖ್ಯಾತ ಕಲ್ಯಾಣದ ಉಪ ಸಂಚಾಲಕರಾದ ವಿಜಯ ಪ್ರತಾಪ್ ಯಾದವ ಮತ್ತು ಅಧಿಕಾರಿ ತನ್ಮಯ ಪಾಂಡೆಯ ಇವರು ಇಲ್ಲಿಯ ಜಲಾಲುಲ್ ಮದರಸಾದ ತಪಾಸಣೆಗಾಗಿ ಹೋಗಿದ್ದರು. ಈ ತಪಾಸಣೆಯಲ್ಲಿ ೩ ರಲ್ಲಿ ೧ ನೌಕರ ಅನುಪಸ್ಥಿತ ಇರುವುದು ಕಂಡುಬಂದಿತು. ಇದರ ಜೊತೆಗೆ ೩ ಶಿಕ್ಷಕರಲ್ಲಿ ೨ ಶಿಕ್ಷಕರು ಉಪಸ್ಥಿತರಿರಲಿಲ್ಲ. ಅವರ ಅನುಪಸ್ಥಿತಿಯ ಯಾವುದೇ ಲಿಖಿತ ಕಾರಣ ನೀಡಿರಲಿಲ್ಲ. ಮದರಸಾದಲ್ಲಿ ಅಸ್ವಚ್ಚತೆ ಎದ್ದು ಕಾಣುತ್ತಿತ್ತು . ಅವರು ಸ್ವತಹ ಅಲ್ಲಿ ಕಸಗೂಡಿಸಿದರು. ಇದರ ನಂತರ ಮದರಸಾಗ ಜೂನ್ ೧೭ ರ ವರೆಗೆ ಇದರ ಬಗ್ಗೆ ಉತ್ತರ ನೀಡಬೇಕೆಂದು ನೋಟಿಸ್ ಜಾರಿ ಮಾಡಲಾಗಿದೆ. ಇದರ ಬಗ್ಗೆ ಮದರಸಾದ ವ್ಯವಸ್ಥಾಪಕ ಸುಲ್ತಾನ್ ಅಹಮದ್ ಇವನು ಯಾದವ್ ಇವರಿಗೆ ಸಂಚಾರ ವಾಣಿಯ ಕರೆ ಮಾಡಿ ಪರಿಣಾಮ ನೆಟ್ಟಿಗೆ ಇರುವುದಿಲ್ಲ ಎಂದೂ ಬೆದರಿಕೆ ನೀಡಿದನು. ಅದರ ನಂತರ ಯಾದವ ಇವರು ಪೊಲೀಸರಿಗೆ ದೂರು ನೀಡಿದರು.
ಸಂಪಾದಕೀಯ ನಿಲುವುಸರಕಾರವು ಇಂತಹ ಮದರಸಾಗಳ ಅನುಮತಿ ರದ್ದುಪಡಿಸಿ ಅದಕ್ಕೆ ಬೀಗಮುದ್ರೆ ಹಾಕಬೇಕು ಮತ್ತು ಸಂಚಾಲಕರನ್ನು ಜೈಲಿಗೆ ಅಟ್ಟಬೇಕು ! |
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati
ಕೇಂದ್ರ ಸರಕಾರದಿಂದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಗೆ ಅಸ್ತು
ರಾಜ್ಯದ ರಾಯಚೂರು ಜಿಲ್ಲೆಯ 29 ಹಳ್ಳಿಗಳಲ್ಲಿ ಮೊಹರಂ ಸಾರ್ವಜನಿಕವಾಗಿ ಆಚರಿಸುವಂತಿಲ್ಲ ನಿಷೇಧ!
‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ’ ಹಾಡಿಗೆ ವಿದ್ಯಾರ್ಥಿಗಳ ನೃತ್ಯ!
ಬಹುಸಂಖ್ಯಾತ ಹಿಂದೂಗಳು ದೇವಸ್ಥಾನದ ಪಕ್ಕದಲ್ಲಿ ಚರ್ಚ್ ನಿರ್ಮಿಸುವುದನ್ನು ವಿರೋಧಿಸಿದರೆ ಆಡಳಿತವು ಅದನ್ನು ಕೇಳಲೇಬೇಕು! – ಮದ್ರಾಸ್ ಉಚ್ಚ ನ್ಯಾಯಾಲಯ