ಪೊಲೀಸರಿಂದ ದೂರು ದಾಖಲು

ಸಿದ್ದಾರ್ಥನಗರ (ಉತ್ತರ ಪ್ರದೇಶ) – ಇಲ್ಲಿಯ ಒಂದು ಮದರಸಾದ ತಪಾಸಣೆಗೆ ಹೋಗಿದ್ದ ಸರಕಾರಿ ಅಧಿಕಾರಿಗಳಿಗೆ ಬೆದರಿಕೆ ನೀಡಲಾಗಿದೆ. ಈ ಪ್ರಕರಣದಲ್ಲಿ ಮದರಸಾದ ಸಂಚಾಲಕನ ವಿರುದ್ಧ ದೂರು ದಾಖಲಿಸಲಾಗಿದೆ.
ಬಸ್ತಿ ವಿಭಾಗದ ಅಲ್ಪಸಂಖ್ಯಾತ ಕಲ್ಯಾಣದ ಉಪ ಸಂಚಾಲಕರಾದ ವಿಜಯ ಪ್ರತಾಪ್ ಯಾದವ ಮತ್ತು ಅಧಿಕಾರಿ ತನ್ಮಯ ಪಾಂಡೆಯ ಇವರು ಇಲ್ಲಿಯ ಜಲಾಲುಲ್ ಮದರಸಾದ ತಪಾಸಣೆಗಾಗಿ ಹೋಗಿದ್ದರು. ಈ ತಪಾಸಣೆಯಲ್ಲಿ ೩ ರಲ್ಲಿ ೧ ನೌಕರ ಅನುಪಸ್ಥಿತ ಇರುವುದು ಕಂಡುಬಂದಿತು. ಇದರ ಜೊತೆಗೆ ೩ ಶಿಕ್ಷಕರಲ್ಲಿ ೨ ಶಿಕ್ಷಕರು ಉಪಸ್ಥಿತರಿರಲಿಲ್ಲ. ಅವರ ಅನುಪಸ್ಥಿತಿಯ ಯಾವುದೇ ಲಿಖಿತ ಕಾರಣ ನೀಡಿರಲಿಲ್ಲ. ಮದರಸಾದಲ್ಲಿ ಅಸ್ವಚ್ಚತೆ ಎದ್ದು ಕಾಣುತ್ತಿತ್ತು . ಅವರು ಸ್ವತಹ ಅಲ್ಲಿ ಕಸಗೂಡಿಸಿದರು. ಇದರ ನಂತರ ಮದರಸಾಗ ಜೂನ್ ೧೭ ರ ವರೆಗೆ ಇದರ ಬಗ್ಗೆ ಉತ್ತರ ನೀಡಬೇಕೆಂದು ನೋಟಿಸ್ ಜಾರಿ ಮಾಡಲಾಗಿದೆ. ಇದರ ಬಗ್ಗೆ ಮದರಸಾದ ವ್ಯವಸ್ಥಾಪಕ ಸುಲ್ತಾನ್ ಅಹಮದ್ ಇವನು ಯಾದವ್ ಇವರಿಗೆ ಸಂಚಾರ ವಾಣಿಯ ಕರೆ ಮಾಡಿ ಪರಿಣಾಮ ನೆಟ್ಟಿಗೆ ಇರುವುದಿಲ್ಲ ಎಂದೂ ಬೆದರಿಕೆ ನೀಡಿದನು. ಅದರ ನಂತರ ಯಾದವ ಇವರು ಪೊಲೀಸರಿಗೆ ದೂರು ನೀಡಿದರು.
ಸಂಪಾದಕೀಯ ನಿಲುವುಸರಕಾರವು ಇಂತಹ ಮದರಸಾಗಳ ಅನುಮತಿ ರದ್ದುಪಡಿಸಿ ಅದಕ್ಕೆ ಬೀಗಮುದ್ರೆ ಹಾಕಬೇಕು ಮತ್ತು ಸಂಚಾಲಕರನ್ನು ಜೈಲಿಗೆ ಅಟ್ಟಬೇಕು ! |
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ